Breaking News

ಮದ್ರಾಸ್ ಐ ಕಣ್ಣಿನ ಸೋಂಕು ಭಯ ಬೇಡ ಮುಂಜಾಗ್ರತೆ ವಹಿಸಿದರೆ ಸಾಕು ಶರಣಪ್ಪ ಚಕ್ಕೋತಿ

Madras Eye Infection Don't be afraid, if you take precautions, it's enough Sharanappa Chakkoti

ಗಂಗಾವತಿ.06 ಮದ್ರಾಸ್ ಐ ಸಂಬಂಧಿತ ಈ ಕಣ್ಣನಿ ರೋಗದ ಕುರಿತು ಯಾವುದೇ ಭಯ ಬೇಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂದು ಗಂಗಾವತಿ ತಾಲೂಕು ವೈದ್ಯಾಧಿಕಾರಿಗಳಾದ ಶರಣಪ್ಪ ಚಕ್ಕೋತಿ ಎಂದು ತಿಳಿಸಿದರು. ಈ ವೈರಸ್ ಸಾಂಕ್ರಾಮಿಕ ಲಕ್ಷಣಗಳು ಕಂಡು ಬಂದಲ್ಲಿ ಸಾಮಾನ್ಯ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸುವ ಮೂಲಕ ಕಣ್ಣುಗಳ ಹಾರೈಕೆ ಮಾಡಬೇಕು ಗಾಳಿಯಲ್ಲಿ ಧೊಳಿನಲ್ಲಿ ಹೊಗೆಯಲ್ಲಿ ತಿರುಗಾಡುವುದು ಮಾಡದೆ ಆದಷ್ಟು ಬಿಸಿ ನೀರಿನಿಂದ ಕಣ್ಣುಗಳನ್ನು ಸ್ವಾಚ್ಚಗೊಳಿಸಿಕೊಂಡು ಕಣ್ಣಿಗೆ ಜೀರೋ ಪಾಯಿಂಟ್ ಇರುವ ಕನ್ನಡಕಗಳನ್ನು ಬಳಸಬೇಕು.ಇದರಿಂದ ಈ ಒಂದು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು

About Mallikarjun

Check Also

ಹೆರಿಗೆ ಆಸ್ಪತ್ರೆಯ ಮುಂದುಗಡೆ ಇರುವ ರಸ್ತೆಯಲ್ಲಿ ಹಮ್ಸ್ ಗಳನ್ನು ಹಾಕಿ

ಗಂಗಾವತಿ: 19 ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯೂ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ದಿನನಿತ್ಯ ನೂರಾರು ಜನರು ಈ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.