Breaking News

ವಿದ್ಯುತ್ ನಿಂದ ಸುರಕ್ಷಿತವಾಗಿ ಕಾಯ್ದುಕೊಂಡು ಗಣೇಶ್ ಪ್ರತಿಷ್ಠಾಪನೆ ಮಾಡಬೇಕು:ಸಹಾಯಕ ಅಭಿಯಂತರರು (ವಿ )ಎಂ. ಏಕಾಂತ ರೆಡ್ಡಿ

Ganesh should be enshrined by keeping it safe from electricity: Assistant Engineer (V)M. Ekanta Reddy

ಜಾಹೀರಾತು
WhatsApp Image 2024 09 06 At 11.04.40 AM

ಕೂಡ್ಲಿಗಿ :ತಾಲೂಕಿನಾದ್ಯಂತ ಗಣೇಶ್ ಹಬ್ಬದ ಆಚರಣೆ ಪ್ರಯುಕ್ತ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳ ಆಯೋಜಕರಿಗೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಅಧಿಸೂಚನೆ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸುತ್ತ ಮುತ್ತ ವಿದ್ಯುತ್ ಕಂಬ ಮತ್ತು ಟ್ರಾನ್ಸ್ ಫಾರ್ಮ್ ಗಳ 15ಅಡಿಯಿಂದ 20ಅಡಿಯವರೆಗೆ ತಮ್ಮ ತಮ್ಮ ಜೀವಗಳ ರಕ್ಷಣೆಗಾಗಿ ವಿದ್ಯುತ್ ನಿಂದ ಸುರಕ್ಷಿತವಾಗಿ ಕಾಯ್ದುಕೊಂಡು ಗಣೇಶ್ ಪ್ರತಿಷ್ಠಾಪನೆ ಮಾಡಬೇಕು, ಯಾವುದೇ ಗೊಂದಲವಿದ್ದಲ್ಲಿ ಹತ್ತಿರವಿರುವ ಶಾಖಾಧಿಕಾರಿಗಳು ಮತ್ತು ಲೈನ್ ಮ್ಯಾನ್ ಗಳ ಸಂಪರ್ಕ ಮಾಡಬಹುದು ನಿಮಗೆ ಉಚಿತ ಸಹಾಯವಾಣಿ 1912 ಗೆ ಕರೆ ಮಾಡಿ ಸಂಪರ್ಕಿಸಬೇಕು, ಸಂಘಟನೆ ಆಯೋಜಕರಿಗೆ ತಮ್ಮ ಜೀವ ಕೂಡ್ಲಿಗಿ ಸಹಾಯಕ ಅಭಿಯಂತರರು (ವಿ )ಎಂ. ಏಕಾಂತ ರೆಡ್ಡಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.