Breaking News

ನೂತನ ಬುದ್ಧ ವಿವಾಹದ ಉದ್ಘಾಟನೆ

Inauguration of New Buddha Marriage

ಜಾಹೀರಾತು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅತ್ನಿ ಪಟ್ಟಣದಲ್ಲಿ ಕನಕ ನಗರ ನೂತನ ಬುದ್ಧ ವಿವಾಹರವನ್ನು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರು ಶ್ರೀ ಲಕ್ಷ್ಮಣ್ ಸವದಿ ಉದ್ಘಾಟಿಸಿದರು ವಿಜೃಂಭಣೆಯಿಂದ ಅದ್ದೂರಿಯಿಂದ ಸಸಿಗೆ ನೀರು ಹಾಕುವ ಮೂಲಕ

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಬಂತೆ ವರಜ್ಯೋತಿ ಮಹಥೇರೋ ಹಾಗೂ ಅಥಣಿಯ ಹಿರಿಯ ಮುಖಂಡರು, ಅಥಣಿಯ ಮಹಾಜನತೆ
ಉಪಸ್ಥಿತರಿದ್ದರು.
ಪೂಜ್ಯ ಬಂತೆ ವರಜ್ಯೋತಿ ಮಹಾಥೇರೋ ಬೀದರ
ರಾವಸಾಬ ನಿ. ಐಹೊಳೆ ಸದಸ್ಯರು, ಪುರಸಭೆ, ಆಥಣಿ,
ಶ್ರೀ ಶಿವಾನಂದ ಬ. ದೊಡಮನಿ ಅಧ್ಯಕ್ಷರು
ಮಹಾತವಸ್ತಿ ಬುದ್ಧ ವಿಹಾರ ಸೇವಾ ಸಂಘ ರಿ. ಅಥಣೆ
ಶ್ರೀ ಮಿತೇಶ ಅ. ಪಟ್ಟಣ ನ್ಯಾಯವಾದಿಗಳು
ಕಾರ್ಯದರ್ಶಿಗಳು, ವಕೀಲರ ಸಂಘ
ಕಾನೂನು ಸಲಹೆಗಾರರು, ಮಹಾತಪಸಿ ಬುಧ ಸೇವಾ ಸಂಘ ರಿ. ಅಥಣಿ
ಶ್ರೀ ಅಶೋಕ ಪರಾಂಜಪೆ ರಾಜಕೀಯ ಹುರಿಗಾರು ಆಧನೆ
ಶ್ರೀ ಶಶಿಕಾಂತ ಸಾಳ್ವೆ ಯುವ ದುರೀಣರು, ಆಧನೆ.
ಶ್ರೀ ಸುಶಾಂತ ಸ. ಪಟ್ಟಣ ಯುವ ಉದ್ದಿಮೆದಾದರು
ಶ್ರೀ ಸಿದ್ಧಾರ್ಥ ಸಿಂಗೆ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಶ್ರೀ ಅಶೋಕ ಗುಡಿಮನಿ ಮುಖ್ಯಾಧಿಕಾರಿ, ಪುರಸಭೆ, ಅಥಣಿ
ಆಡಳಿತ ಮಂಡಳಿ ಪದಾಧಿಕಾರಿಗಳು,
ಶ್ರೀ ಶಿವಾನಂದ ಬ. ದೊಡಮನಿ
ಶ್ರೀ ಭಾಹುಸಾಹೇಬ, ಕಾ. ದೊಡ್ಡಮನಿ
ಶ್ರೀ ಪರಶುರಾಮ. ಮ. ಚುಬಚಿ
ಶ್ರೀ ರಾಮಚಂದ್ರ ದ. ದೊಡಮನಿ ಶ್ರೀ ಕೃಷ್ಣಪ್ಪ, ನಿಂ. ಕಾಂಬಳೆ
ಶ್ರೀ ಜ್ಞಾನದೇವ, ವಿ. ದರೂರ
ಶ್ರೀ ತುಕಾರಾಮ. ಕೆ. ಸೂರ್ಯವಂಶಿ ಶ್ರೀ
ದಿಲೀಷ ರು. ನಡೋಣಿ
ಶ್ರೀ ಮಲ್ಲಪ್ಪ, ದುಂ. ಕಾಂಬಳೆ
ಶ್ರೀ ಶ್ಯಾಮರಾವ್. ಬಾ. ಕಾಂಬಳೆ
ಶ್ರೀಮತಿ ರೇಖಾ. ಬಾ. ಘಟಕಾಂಬಳ
ಶ್ರೀಮತಿ ವೇದಾ. ಸು. ಪಟ್ಟಣ
ಶ್ರೀಮತಿ ಆರತಿ, ಉ. ಶಿವಶರಣ
ಶ್ರೀ ಮಹಾದೇವ ಲ. ಈಟಿ ವಕೀಲರ
ಸ್ವಾಗತ ಕೋರುವವರು
ಮಹಾತಪಸ್ವಿ ಬುದ್ಧ ವಿಹಾರ ಸೇವಾ ಸಂಘ ರಿ. ಅಥಣಿ

About Mallikarjun

Check Also

ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ

Kalyan Karnataka Festival Day: Land Title Deed Distribution ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸೆ.17ರಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.