Breaking News

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣ ಅಂಗವಾಗಿ ವಿವಿಧ ಸ್ಪರ್ಧಾ ಚಟುವಟಿಕಾ ಜಾಥಾ

As part of the international democracy celebration, various competitive activities are held

ಜಾಹೀರಾತು
WhatsApp Image 2024 09 13 At 6.18.04 PM

ತಿಪಟೂರು: ಕುಪ್ಪಾಳು ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರ ಮತ್ತು ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚರ್ಚಾ ಸ್ಪರ್ಧಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ, ಪ್ರಮಾಣ ಪತ್ರ ,ಗಣ್ಯರ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ ಡಿ ಓ ಪ್ರಸನ್ನಾತ್ಮ, ಕಾಲೇಜು ಪ್ರಾಚಾರ್ಯ ಪಾಟೀಲ್, ಉಪನ್ಯಾಸಕರಾದ ರುದ್ರಪ್ಪ ಪ್ರೌಢಶಾಲಾ ವಿಭಾಗದಿಂದ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ್ ,ಸಹ ಶಿಕ್ಷಕರಾದ ಸದಾಶಿವಯ್ಯ ಕೆ ಟಿ ನರಸಿಂಹಮೂರ್ತಿ ,ದೇವರಾಜು ಗ್ರಂಥಪಾಲಕ ಪಿ ಶಂಕರಪ್ಪ ಬಳ್ಳೇಕಟ್ಟೆ , ಕಾರ್ಯದರ್ಶಿ ಬಸವಯ್ಯ ,ಬಿಲ್ ಕಲೆಕ್ಟರ್ ಮಹಾಲಿಂಗಯ್ಯ, ಗ್ರಾಮ ಪಂಚಾಯಿತಿ ಹಾಗು ಶಾಲಾ ಕಾಲೇಜಿನ ಹಲವು ಶಿಕ್ಷಕರು, ಸಿಬ್ಬಂದಿ ವರ್ಗ , ಶಾಲಾ ಮಕ್ಕಳು ಉಪಸ್ಥಿತಲಿದ್ದರು

About Mallikarjun

Check Also

img20250929192755.jpg

ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.

The Kalyana Kranti Katha recitation took place at the house of Yamunurappa Chalavadi of Chalavadi …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.