Breaking News

ವಿಜಯನಗರ ಹಿರಿಯ ನಾಗರೀಕರವೇದಿಕೆಯಿಂದವಿಶ್ವಮಹಿಳಾದಿನಾಚರಣೆ

ಬೆಂಗಳೂರು; ವಿಜಯನಗರ ಹಿರಿಯ ನಾಗರೀಕರ ವೇದಿಕೆಯಿಂದ ವಿಜಯನಗರದ ಬಿಬಿಎಂಪಿ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ಉದ್ಘಾಟಿಸಿದರು.

ಜಾಹೀರಾತು

ಈ ಸಮಾರಂಭದಲ್ಲಿ ವಿ.ಎಸ್.ಸಿ.ಎಫ್ ಕಾರ್ಯಧ್ಯಕ್ಷ ದೇವರಾಜ್, ವೇದಿಕೆಯ ಅಧ್ಯಕ್ಷ ವೀರಕೆಂಪಯ್ಯ ಪ್ರಧಾನ ಕಾರ್ಯದರ್ಶಿ ಎಸ್. ವೇಣುಗೋಪಾಲ್, ಉಪಾಧ್ಯಕ್ಷ ರವೀಂದ್ರ ಸಹ ಕಾರ್ಯದರ್ಶಿ ಸಿ. ರುದ್ರೇಶ್ ವಂದನಾರ್ಪಣೆ ಮಾಡಿದರು. ವಿಶಾಲಾಕ್ಷಿ, ಎನ್. ತುಂಗ ಭಾಗವಹಿಸಿದ್ದರು.

About Mallikarjun

Check Also

ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು

The lives of those who sew clothes have been torn apart. ಉತ್ತರ ಕರ್ನಾಟಕದಲ್ಲಿ ಕೌದಿಗೆ ತನ್ನದೇ …

Leave a Reply

Your email address will not be published. Required fields are marked *