Breaking News

ತಿಮ್ಲಾಪುರ ಗೇಟ್ ಬಳಿ ಭೀಕರ ಅಪಘಾತ ಬೈಕ್ ಸವಾರನ ದಾರುಣ ಸಾವು.

Horrible accident near Thimlapur gate kills bike rider.

ಜಾಹೀರಾತು
20240129 080304 COLLAGE 225x300

ತಿಪಟೂರುದ ,29: ತಿಪಟೂರು ಗೇಟ್ ಬಳಿ ಕಾರು ಮತ್ತು ಬೈಕು ನಡುವೆ ಭೀಕರ ಅಪಘಾತ ನಡೆದಿದೆ

ಹೋನವಳ್ಳಿ ನಿವಾಸಿ ಸೋಮಶೇಖರ್ 42 ವರ್ಷ ಇವರು ಅವರ ತೋಟದಲ್ಲಿ ಬೆಳೆದ ಅವರೆಕಾಯಿಯನ್ನು ತಿಪಟೂರು ನಗರದಲ್ಲಿ ಮಾರಾಟ ಮಾಡಿ ಬೈಕಿನಲ್ಲಿ ಹೋನವಳ್ಳಿಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ.
ಬೈಕ್ ಸವಾರನ ಅಪಘಾತದ ತೀವ್ರತೆಗೆ ಕಾಲು ತುಂಡಾಗಿ ಕಾರಿನ ಮುಂಭಾಗ ಸಿಲುಕಿಕೊಂಡಿದೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಉಮೇಶ್ ಎಂಬಾತನಿಗೆ ಕಾಲು ಮುರಿದು ಗಂಭೀರವಾಗಿ ಗಾಯಗಳಾಗಿವೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಹೋನವಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.