Breaking News

ತಿಮ್ಲಾಪುರ ಗೇಟ್ ಬಳಿ ಭೀಕರ ಅಪಘಾತ ಬೈಕ್ ಸವಾರನ ದಾರುಣ ಸಾವು.

Horrible accident near Thimlapur gate kills bike rider.

ಜಾಹೀರಾತು

ತಿಪಟೂರುದ ,29: ತಿಪಟೂರು ಗೇಟ್ ಬಳಿ ಕಾರು ಮತ್ತು ಬೈಕು ನಡುವೆ ಭೀಕರ ಅಪಘಾತ ನಡೆದಿದೆ

ಹೋನವಳ್ಳಿ ನಿವಾಸಿ ಸೋಮಶೇಖರ್ 42 ವರ್ಷ ಇವರು ಅವರ ತೋಟದಲ್ಲಿ ಬೆಳೆದ ಅವರೆಕಾಯಿಯನ್ನು ತಿಪಟೂರು ನಗರದಲ್ಲಿ ಮಾರಾಟ ಮಾಡಿ ಬೈಕಿನಲ್ಲಿ ಹೋನವಳ್ಳಿಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ.
ಬೈಕ್ ಸವಾರನ ಅಪಘಾತದ ತೀವ್ರತೆಗೆ ಕಾಲು ತುಂಡಾಗಿ ಕಾರಿನ ಮುಂಭಾಗ ಸಿಲುಕಿಕೊಂಡಿದೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಉಮೇಶ್ ಎಂಬಾತನಿಗೆ ಕಾಲು ಮುರಿದು ಗಂಭೀರವಾಗಿ ಗಾಯಗಳಾಗಿವೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಹೋನವಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *