Breaking News

ಹಾಲುಮತ ಸಂಸ್ಕೃತಿ ವೈಭವದ ದಾಸೋಹಕ್ಕೆ ೨೧ ಕ್ವಿಂಟಲ್ ಅಕ್ಕಿ ದೇಣಿಗೆ

Donation of 21 quintals of rice to Dasoh of Halumata culture

ಜಾಹೀರಾತು


ಗಂಗಾವತಿ: ಲಿಂಗಸಗೂರು ತಾಲೂಕಿನ ತಿಂಥಿಣಿ ಬ್ರಿಜ್‌ನಲ್ಲಿರುವ ಶ್ರೀರೇವಣಸಿದ್ದೇಶ್ವರ ಸಂಸ್ಥಾನಮಠದ ಶ್ರೀಕನಕಗುರುಪೀಠದ ಶಾಖಾ ಮಠದಲ್ಲಿ ಜ.೧೨,೧೩ ಮತ್ತು ೧೪ ರಂದು ಆಯೋಜಿಸಿರುವ ಹಾಲುಮತಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರ ದಾಸೋಹಕ್ಕೆ ೨೧ ಕ್ವಿಂಟಲ್ ಅಕ್ಕಿ ದೇಣಿಗೆಯನ್ನು ಗಂಗಾವತಿ ತಾಲೂಕು ಹಾಲುಮತ ಕುರುಬ ಸಮಾಜದ ವತಿಯಿಂದ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಕನಕದಾಸ ತಾಲೂಕ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಯಮುನಪ್ಪ ವಿಠಲಾಪೂರ, ಸಣ್ಣಕ್ಕಿ ನೀಲಪ್ಪ, ಶರಣೇ ಗೌಡ, ರುದ್ರೇಶ್ ಗಂಗಾವತಿ, ಸಿದ್ದಲಿಂಗಪ್ಪ ಗೌಡ, ಬಸವರಾಜ್ ಸಂಗಟಿ, ಕೆ.ನಾಗೇಶಪ್ಪ, ಬೆಟ್ಟಪ್ಪ ಹುರಕಡ್ಲಿ, ಮೋರಿ ದುರುಗಪ್ಪ, ಮರಿಯಪ್ಪ, ಶಿವರಾಜ್ ಹೊಸಳ್ಳಿ, ನಾಗಪ್ಪಬಲಕುಂದಿ, ವಿರುಪಾಕ್ಷಪ್ಪ ರೇಷ್ಮೆ ಇದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *