ಸಂಗಮೇಶ ಕೆಲವಡಿ ಮಾಸ್ತಾರ ನಿಧನ

Mallikarjun
0 Min Read
ಜಾಹೀರಾತು

Sangamesha Kelavadi Master passed away

ಜಾಹೀರಾತು

ಗಂಗಾವತಿ, ಮಹಾಮತಗೊಂಡ ಶಾಲೆಯ ನಿವೃತ್ತಿ ಶಿಕ್ಷಕರಾದ ಆತ್ಮೀಯ ಸಂಗಮೇಶ್ ಕೆಲವಡಿ ಸರ್ ಅವರು ಅನಾರೋಗ್ಯದ ಕಾರಣದಿಮದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ರಾಷ್ಟ್ರೀಯ ಬಸವದಳ ದೇವರಲ್ಲಿ ಪ್ರಾರ್ಥಿಸುತ್ತದೆ. ಇವರ ಅಂತ್ಯಕ್ರಿಯೆ 28,12, 2023, ಗುಳೇದಗುಡ್ಡದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

Total Views: 0
Share This Article