Breaking News

ಪುಂಡಾನೆಯಹಾವಳಿಯಿಂದ ಬೇಸತ್ತಿರುವ ತೆಳ್ಳನ್ನೂರು ಜನತೆ

Thin hundred people who are tired of the scourge of Pundane.

ಜಾಹೀರಾತು
IMG 20230920 WA0023 197x300


ವರದಿ : ಬಂಗಾರಪ್ಪ ಸಿ ಹನೂರು
ಹನೂರು :ದಿನ ನೀತ್ಯ ಸಾವಿರಾರು ಜನ ತಮ್ಮ ತಮ್ಮ ವಾಹನಗಳಲ್ಲಿ ಸುತ್ತಮುತ್ತಲಿನ ಊರುಗಳಿಗೆ ಸಂಚರಿಸಲು ಹನೂರಿನಿಂದ ಬಂಡಳ್ಳಿ ಮಾರ್ಗವನ್ನೆ ಅವಲಂಬಿಸಿದ್ದಾರೆ ಇತ್ತೀಚಿನ ದಿನಗಳಲ್ಲಿ ಇದೆ ರಸ್ತೆಯಲ್ಲಿ ಆನೆಗಳ ಹಾವಳಿಯು ಜಾಸ್ತಿಯಾಗಿದ್ದು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಪಲವಾಗಿದೆ .
ಹನೂರಿನಿಂದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಸಿದ್ದಪ್ಪಾಜಿ ಮೂಲ ಸ್ಥಳವಾದ ಚಿಕ್ಕಲ್ಲೂರಿಗೆ ದಿನ ನೀತ್ಯ ಸಾವಿರಾರು ಜನ ಇದೆ ಮಾರ್ಗವನ್ನು ಆಶ್ರಯಿಸಿದ್ದಾರೆ ಆದರೆ ನಾವು ಪ್ರಯಾಣಿಸುವ ಸಂದರ್ಭದಲ್ಲಿ ನಮ್ಮ ಜೋತೆಯಲ್ಲಿ ಕುಟುಂಬದವರು ಸಹ ಪ್ರಯಾಣಿಸುತ್ತಾರೆ ಆನೆ ಕಂಡೊಡನೆ ಭಯಬೀತರಾಗುತ್ತಾರೆ ಇದರಿಂದ ನಮಗು ಸಹ ಪ್ರಾಣ ಭಯದಲ್ಲಿ ಸಂಚರಿಸಬೇಕಾಗುತ್ತದೆ ಇನ್ನಾದರು ಅರಣ್ಯ ಇಲಾಖೆಯವರು ಎಚ್ಚೆತ್ತು ಕೊಂಡು ಪ್ರಾಣಿಗಳಿಂದ ಮನುಷ್ಯರಿಗಾಗುವ ಅನಾವುತಗಳನ್ನು ತಪ್ಪಿಸಬೇಕಾಗಿದೆ ಎಂದು ತೆಳ್ಳನ್ನೂರು ನಿವಾಸಿಗಳಾದ ಪ್ರಸನ್ನ ಕುಮಾರ್ ,ಸಂತೋಷ್ ,ವಿಜಿ,ರೇಣು , ಸೇರಿದಂತೆ ಇನ್ನಿತರರು ತಿಳಿಸಿದರು .

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.