Breaking News

ಕಂಪ್ಲೆಪ್ಪ ನಿಧನ: ಗಣ್ಯರ ಸಂತಾಪ

Kompleppa passes away: condolence of the nobles


ಗಂಗಾವತಿ: ನಗರದ ವಿರಪಾಪುರ ನಿವಾಸಿ ಕಂ ಪ್ಲೆಪ್ಪ ತಂದೆ
ಬುಡ್ಡಪ್ಪ ಕುರಿತಲೆ (೭೩) ಶನಿವಾರ ರಾತ್ರಿ ೧೧ ಗಂಟೆಗೆ
ಹೃದಯಾಘಾತದಿAದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾಗಿದ್ದು ಇವರ ಅಂತ್ಯಕ್ರಿಯೆ ವಿರುಪಾಪುರದ
ರುದ್ರಭೂಮಿಯಲ್ಲಿ ಭಾನುವಾರ ಜರುಗಿತು.
ಮೃತರು ಪತ್ನಿ, ಎರಡು ಗಂಡು, ಓರ್ವ ಹೆಣ್ಣುಮಗಳು
ಸೇರಿದಂತೆ ಅಪಾರ ಬಂಧುಬಳಗ ಅಲಿದ್ದಾರೆ. ಕಂಪ್ಲೆಪ್ಪ
ನಿಧನಕ್ಕೆ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್, ಗಂಗಾವತಿ
ನಗರಸಭೆ ಮಾಜಿ ಅಧ್ಯಕ್ಷರಾದ ದುರುಗಪ್ಪ
ಅಮರಜ್ಯೋತಿ, ದರೋಜಿ ದಾನಪ್ಪ, ಸಿಂಧನೂರು ಪುರಸಭೆ
ಮಾಜಿ ಅಧ್ಯಕ್ಷ ಮರಿಯಪ್ಪ ಉಪ್ಪಾರ್, ಪ್ರಮುಖರಾದ
ಅಮರಜ್ಯೋತಿ ನರಸಪ್ಪ, ರಾಮಣ್ಣ ಕುರಿತಲೆ, ವೆಂಕಟೇಶ್
ಅಮರಜ್ಯೋತಿ, ರಾಘವೇಂದ್ರ ಮಾನಳ್ಳಿ, ಚಂದ್ರಪ್ಪ ಉಪ್ಪಾರ್
ಹಾಗು ಗುರುರಾಜ್ ಇಂಗಳಗಿ ದುಃಖ ವ್ಯಕ್ತಪಡಿಸಿದ್ದಾರೆ.

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.