The obscene message to the teacher fell at the feet of the teacher and apologized to the head teacher ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೇಸೇಜ್ ಮಾಡುತ್ತಿದ್ದ ಮುಖ್ಯಗುರು ಮೆಹಬೂಬ್ ಅಲಿ ಎಂಬಾತನಿಗೆ ಶಿಕ್ಷಕಿಯ ಸಂಬಂಧಿಕರು ಧರ್ಮದೇಟು ನೀಡಿ ತಪ್ರೊಪ್ಪಿಗೆ ಪತ್ರ ಬರೆಸಿಕೊಂಡ ಘಟನೆ ನಗರದ ಹೊರವಲಯದ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸೋಮವಾರ ನಡೆದಿದೆ. ತರಬೇತಿ ಶಿಕ್ಷಕಿಗೆ ದಿನನಿತ್ಯ ಅಶ್ಲೀಲ ಸಂದೇಶಗಳನ್ನು ಎಚ್ಎಂ ಮೆಹಬೂಬ್ …
Read More »ಇಂಡಿಯಾ ಬುಕ್ ಆಫ್ ರೆಕಾರ್ಡ್
India Book of Records ಬೆಂಗಳೂರು ; 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ನಾಟ್ಯಾಂಕುರ ಪರ್ಫಾಮಿಂಗ್ ಅರ್ಟ್ಸ್ ಸಂಸ್ಥೆಯ ಅಧ್ಯಕ್ಷ ಬಿ. ನಾಗೇಶ್ ಅವರ ಮಾರ್ಗದರ್ಶನದಲ್ಲಿ ತ್ರಿಶೂಲ ಟ್ರಸ್ಟ್ ಚಾರಿಟೇಬಲ್ ಮತ್ತು ಶಿಕ್ಷಣ ಸಹಯೋಗದೊಂದಿಗೆ ಆಗಸ್ಟ್ 11 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ನಮ್ಮ ದೇಶದ ಸೈನಿಕರ ಗೌರವಾರ್ಥವಾಗಿ “ಏ ಮೇರೆ ವತನ್ ಕೆ ಲೋಗೋ” ಪ್ರದರ್ಶನ ಮಾಡಿ …
Read More »ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲು”
Kappattagiri is better than seventy hills.” *ದಿ,1-8-2024,ಕರ್ನಾಟಕ ಪತ್ರಕರ್ತರ ಸಂಘದ 95 ಸದಸ್ಯರ ಕಪ್ಪತಗುಡ್ಡ ಪ್ರವಾಸ. *ಕಪ್ಪತ ಗಿರಿ ತಪ್ಪಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಿಂದ ಮಾನವಸರಪಳಿ ರಚಿಸಿ ಕಾಡು ಉಳಿವಿಗಾಗಿ ಪಣ ಗದಗ :ಕಪ್ಪತ್ತಗಿರಿ, ಸುವರ್ಣಗಿರಿ ಮತ್ತು ದ್ರೋಣಗಿರಿ ಎಂಬ ಹೆಸರಿನಿಂದ ಶುಶೋಭಿತವಾಗಿರುವ ಮತ್ತು “ಎಪ್ಪತ್ತು ಗಿರಿ ಗಳಿಗಿಂತ ಕಪ್ಪತ್ತಗಿರಿ ನೋಡು” ಹಾಗೂ “ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲು” ಎಂದು ನಾಣ್ಣುಡಿಗಳನ್ನು ಹೊಂದಿರುವ ಪ್ರಕೃತಿಯ ಸಿರಿ, ಈ …
Read More »ಕೆಎಲ್ ಇ ಕಾಲೇಜು ಕ್ರೀಡಾಕೂಟಕ್ಕೆ:ಹುಣಸಿಮರ ನಾಶ,ಸ್ಥಳೀಯ ನಿವಾಸಿಗಳಿಂದಾಕ್ರೋಶ
For KLE College Games: Destruction of Hunasimara,,, Outrage from local residents ವರದಿ : ಪಂಚಯ್ಯ ಹಿರೇಮಠ ಕೊಪ್ಪಳ : ಐತಿಹಾಸಕ ಹಿನ್ನೇಲೆಯುಳ್ಳ ಪಟ್ಟಣದ 19ನೇ ವಾರ್ಡ್ ಗುದ್ನೇಶ್ವರ ಮಠದಲ್ಲಿ ನೂರಾರು ವರ್ಷ ಇತಿಹಾಸವಿರುವ ಹುಣಸೆ ಮರಗಳಿದ್ದು, ಅವುಗಳನ್ನು ಯಾರು ಸ್ವಂತಕ್ಕೆ ಉಪಯೋಗಿಸದಂತೆ ಕಾನೂನು ನಿರ್ಬಂಧ ಹೆರಲಾಗಿತ್ತು. ಆದರೆ ಏಕಾ ಏಕಾ ಕೆಎಲ್ ಇ ಕಾಲೇಜಿನವರು ಯಾವ ನಿರ್ಭಂದವು ಇಲ್ಲದೇ ಕ್ರೀಡಾ ಕೂಟದ ನೆಪದಲ್ಲಿ ಮರಗಳ ಮಾರಣ …
Read More »ಲಿಂಗಾಯತ ಅನ್ನ ಉಂಡು ಬೇರೆಯವರಿಗೆ ಜೈ ಎನ್ನುವ ಮನಸ್ಥಿತಿಗೆ ಏನೂ ಹೇಳಬೇಕು.
There is nothing to be said for the mentality of being a Lingayat and calling others Jai. ವಚನಾನಂದ ಸ್ವಾಮಿಗಳು ಮಾತಾಡಿದರೆ ಸಾಕು ವಚನಗಳು ಉದರುತ್ತವೆ. ಆದರೆ ಆ ವಚನಗಳಂತೆ ಬದುಕು ಇಲ್ಲದೆ ” ವಚನ ತನ್ನಂತಿರ ತಾ ವಚನದಂತಿರ ” ಎನ್ನುವಂತೆ ವಚನಗಳಿಗೆ ದ್ರೋಹ ಬಗೆಯುವಂತ ಮಾತುಗಳು ಆಡುವುದು ಯಾಕೆ ಅಂತ ತಿಳಿಯುತ್ತಿಲ್ಲ . ಕಾವಿ ತೊಟ್ಟು ಜನರನ್ನು ಗೊಂದಲದಲ್ಲಿರಿಸಿ ತಮ್ಮ ಹೊಟ್ಟೆ …
Read More »ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾಗಿರುವುದು ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಕಾರಣ : ಗುಳಗಣ್ಣವರ್
Crust gate chain link is tied due to irresponsibility of people’s representatives: Gulgannawar ಕೊಪ್ಪಳ : ದಿ.10ರಂದು ಶನಿವಾರ ತಡರಾತ್ರಿ ತುಂಗಭದ್ರಾ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾಗಿರುವುದು ನಿಜಕ್ಕೂ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಅವದಿಗೆ ಮುನ್ನ ಡ್ಯಾಮ್ ನಲ್ಲಿ ನೀರು ತುಂಬಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು, ಈ ಭಾಗದ ಜೀವನಾಡಿ ಇರುವ ತುಂಗಭದ್ರಾ ಜಲಾಶಯ ಈ ಘಟನೆಯಿಂದ …
Read More »ನಕ್ಕುಂದಿ :ನೂತನ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಲೋಕಾರ್ಪಣೆ
Nakkundi: The new Sangolli Rayanna Murty is presented to the world ಮಾನ್ವಿ: ತಾಲೂಕಿನ ನಕ್ಕುಂದಿ ಗ್ರಾಮದಲ್ಲಿನ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂತನ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ತಿಂತಿಣಿ ಬ್ರಿಡ್ಜ್ ಕಲಬುರ್ಗಿ ವಿಭಾಗದ ಕಾಗೀನೆಲೆ ಗುರು ಪೀಠದ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳು ಆರ್ಶಿವಚನ ನೀಡಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕನಕದಾಸರ ಹಾಗೂ ಸಂಗೊಳ್ಳಿ ರಾಯಣನವರ ಮೂರ್ತಿಗಳನ್ನು …
Read More »ತುಂಗಭದ್ರಾ ಜಲಾಶಯದ ೧೯ನೇ ಕ್ಟಸ್ಟ್ ಗೇಟ್ನ ಚೈನ್ಲಿಂಕ್ ಕಡಿತದಿಂದನೀರಿನ ಕೊರತೆ ಆಗದಂತೆ ರೈತರ ಹಿತ ಕಾಪಾಡುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳ ಮೇಲಿದೆ.ಭಾರಧ್ವಾಜ್
By cutting the chainlink of the 19th cust gate of Tungabhadra ReservoirIt is the responsibility of the government and officials to protect the interests of farmers so that there is no shortage of water.Bhardwaj ಗಂಗಾವತಿ: ತುಂಗಭದ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿರುವ ಈ ಸುಸಂದರ್ಭದಲ್ಲಿ ನಿನ್ನೆ ಆಗಸ್ಟ್-೧೦ ರ ರಾತ್ರಿ ೯.೩೦ ರ ಸುಮಾರು ಜಲಾಶಯದ …
Read More »ಬೀದಿನಾಯಿಗಳಿಗೆ ಆಂಟಿ ರೆಬೀಸ್ ಚುಚ್ಚುಮದ್ದು:ಗಂಗಾಧರ
Anti-rabies vaccination for stray dogs: Gangadhar ಮಾನ್ವಿ: ಪಟ್ಟಣದಲ್ಲಿ ಪುರಸಭೆ ಹಾಗೂ ಪಶುಚಿಕಿತ್ಸಾಲಯ ವತಿಯಿಂದ ಬೀದಿನಾಯಿಗಳಿಗೆ ಆಂಟಿ ರೆಬೀಸ್ ಚುಚ್ಚುಮದ್ದು ನೀಡಲಾಯಿತು. ಸಿಂಧನೂರಿನ ನಾಯಿ ಹಿಡಿಯುವ ತಂಡದವರು ಇಂದು ಬೆಳಿಗ್ಗೆ ಯಿಂದಲೇ ರಾಯಚೂರು ಸಿಂಧನೂರು ಮುಖ್ಯರಸ್ತೆಯಲ್ಲಿನ ಬೀದಿಗಳಲ್ಲಿ ಕಾರ್ಯಚಾರಣೆ ನಡೆಸಿ ನೂರಾರು ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚುಮದ್ದು ನೀಡಿ ಪಟ್ಟಣದ ಹೋರವಲಯದಲ್ಲಿ ಬೀಡಲಾಯಿತು.ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರಿತವಾಗಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಾಯಿಗಳಿಗೆ ಮಾರಕ …
Read More »ಭಾನುವಾರ ಗಾಯನ ಸಮಾಜದಲ್ಲಿ ತುಮಕೂರು ವಿವಿ ಮಾಜಿ ಕುಲಪತಿ ಡಾ.ಸಿ.ಎಸ್ ಶರ್ಮಾ ಅವರ ಸಂಗೀತ ಕಚೇರಿ
A concert by Tumkur University ex-Chancellor Dr. CS Sharma at Gaya Samaj on Sunday ಬೆಂಗಳೂರು, ಜು, 10; ತುಮಕೂರು ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲೀಕರಣ ಪರಿಷತ್ತಿನ ಮಾಜಿ ಕುಲಪತಿ ಡಾ.ಸಿ.ಎಸ್. ಶರ್ಮಾ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಗೋಷ್ಟಿ ಭಾನುವಾರ ಸಂಜೆ 5.30ಕ್ಕೆ ಬೆಂಗಳೂರು ಗಾಯನ ಸಮಾಜದಲ್ಲಿ ನಡೆಯಲಿದೆ.ವೃತ್ತಿಯಲ್ಲಿ ಶಿಕ್ಷಣ ತಜ್ಞರಾಗಿರುವ ಅವರು, ಪ್ರವೃತ್ತಿಯಲ್ಲಿ ಶಾಸ್ತ್ರೀಯ ಸಂಗೀತ ವಿದ್ವಾನ್ ಆಗಿದ್ದಾರೆಸ್ವಾಮಿ …
Read More »