Lakshmi Venkateswara Chariotsava and Bunny festival held in association. ಕೊಪ್ಪಳ : ವಿಜಯ ದಶಮಿಯ ಪ್ರಯುಕ್ತ ದಶಮಿಯಂದು ಮಹಾಮಾಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾ ರಥೋತ್ಸವವು ಶನಿವಾರ ಸಾಯಂಕಾಲ 7 ಗಂಟೆಗೆ ನೆರೆದ ನೂರಾರು ಭಕ್ತಾಧಿಗಳ ಜಯಘೋಷದೊಂದಿಗೆ ವಿಜೃಂಬಣೆಯಿಂದ ಜರುಗಿತು. ಶುಕ್ರವಾರದಂದು ಜರುಗಿದ ಮಹಾಮಾಯ ದೇವಿಯರಥೋತ್ಸವದ ನಂತರ ಪ್ರತಿ ವರ್ಷದ ಪದ್ದತಿಯಂತೆ ಮಾರನೇ ದಿನ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾರಥೋತ್ಸವದಲ್ಲಿ ಶ್ರೀ ಭಾರತಿ ಭಜನಾ …
Read More »ಗಂಗಾವತಿ:ಕಲ್ಯಾಣ ಕ್ರಾಂತಿ ಸಂಸ್ಮರಣೆ ಸಮಾರೋಪಸಮಾರಂಭಮತ್ತುಬಸವಧರ್ಮವಿಜಯೋತ್ಸವಕಾರ್ಯಕ್ರಮ
Gangavati: Kalyan Kranti commemoration ceremony and Basavadharma victory ceremony ಗಂಗಾವತಿ:ಹನ್ನೆರಡನೆಯ ಶತಮಾನಕ್ಕಿಂತ ಮೊದಲು ಈ ನಾಡಿನಲ್ಲಿ ಸಾಮಾಜಿಕ ಧರ್ಮಿಕ ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆ ಶೋಷಣೆ ಮೂಢನಂಬಿಕೆ ಅಸ್ಪೃಶ್ಯತೆ ಕಂದಚಾರ ತಾಂಡವಾಡುತಿದ್ದ ಕಾಲ.ಎಂದು ನಿವೃತ್ತಿ ಪ್ರಾಚಾರ್ಯ ಬಿ ಸಿ ಐಗೊಳು ಹೇಳಿದರು. ನಗರದ ರಾಷ್ಟ್ರೀಯ ಬಸವದಳದವರು ಬಸವಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಯಾಣಕ್ರಾಂತಿಸಂಸ್ಮರಣೆಸಮಾರೋಪಸಮಾರಂಭಮತ್ತುಬಸವಧರ್ಮವಿಜಯೋತ್ಸವಕಾರ್ಯಕ್ರಮ ಉದ್ದೇಶಿಸಿದ್ದ ಮಾತನಾಡುತ್ತ ನುಭವ ಮಂಟಪದ ನುಡಿಗಳೇ ವಚನಗಳಾದವು. ಈ ವಚನಗಳಲ್ಲಿ ಜೀವನ ಸಾರವನ್ನು ಹಿಡಿದಿಟ್ಟಿದ್ದಾರೆ. ವಚನಗಳಲ್ಲಿ …
Read More »ಮಹೇಶ ಮಹೋತ್ಸವ ಸಮಿತಿಯಿಂದ ಮಹಿಷ ದಸರಾ ಆಚರಣೆ.
Mahisha Dasara celebration by Mahesh Mahotsava Committee. ಸಿಂಧನೂರು : ಅ 12 ನಗರದ ವಿವಿಧ ದಲಿತಪರ ಸಂಘಟನೆ ಗಳ ಪ್ರಮುಖ ಮುಖಂಡರು ತಾಲೂಕು ಪಂಚಾಯಿತಿ ಉದ್ಯಾನವನದಲ್ಲಿರುವ ಶುಕ್ರವಾರದಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೈಕ್ ರ್ಯಾಲಿ ಮೂಲಕ ಅಂಭಾಮಠಕ್ಕೆ ತೆರಳಿ ಮಹಿಷಾಸುರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಷ ದಸರಾ ಆಚರಣೆ ಮಾಡಿದರು. ಉಪಾನ್ಯಾಸಕರಾದ ರಾಮಣ್ಣ ಗೋಲ್ವಾರ ಮಾತ ನಾಡಿ, ಮಹಿಷಾ ದಸರಾ ಆಚರಣೆ ನಿನ್ನೆ …
Read More »ಶ್ರೀಗುಡ್ಡದರಾಜರಾಜೇಶ್ವರಿ ದೇವಿಯ ದಸರಾ ಮಹೋತ್ಸವ
Dussehra celebration of Goddess Rajarajeshwari of Sri Gudda. ಸಿಂಧನೂರು:ಗ್ರಾಮದ ಅಧಿನಾಯಕಿ ಕಲಿಯುಗದ ಕಾಮಧೇನು ಶ್ರೀ ಗುಡ್ಡದ ರಾಜರಾಜೇಶ್ವರಿ ದೇವಿಯ ದಸರಾ ಮಹೋತ್ಸವ ಮತ್ತು ಮೆರವಣಿಗೆ ಕಾರ್ಯಕ್ರಮಕ್ಕೆ ಮೆರವಣಿಗೆ ಊರಿನ ಸಕಲ ಸಮಾಜದ ಜನರಿಗೆ ಸಂಭ್ರಮ ಸಡಗರ. ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಶ್ರೀ ಗುಡ್ಡದ ರಾಜ ರಾಜೇಶ್ವರಿಯ ದಸರಾ ಮಹೋತ್ಸವದ ಪ್ರಯುಕ್ತವಾಗಿ ಶುಕ್ರವಾರದಂದು ವಿಜ ಯದಶಮಿ ದಿನದಂದು ಶ್ರೀ ಗುಡ್ಡದ ರಾಜರಾಜೇಶ್ವರಿಯ ದೇವಿಯನ್ನು ಬೆಳಗ್ಗೆ ಪರ್ವಕವಾಗಿ ಶ್ರೀ ರಾಜರಾ …
Read More »ಗಂಡಬೊಮ್ಮನಹಳ್ಳಿ ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು..!
Gandabommanahalli, a young man died while taking a selfie..! ಗುಡೇಕೋಟೆ: ಸೆಲ್ಫಿ ಫೋಟೋ ತೆಗೆಯಲು ಹೋಗಿ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿಯನ್ನು ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿ ಗ್ರಾಮದ ಗ್ರಾ ಪಂ ಸದಸ್ಯ ಪಾಲಯ್ಯ ನವರ ಮಗ ಚೇತನ್ ಕುಮಾರ್ (21) ಎಂದು ತಿಳಿದು ಬಂದಿದೆ. ಈತ ತನ್ನ ಕುಟುಂಬದವರ ಜೊತೆ ಕೋಡಿ ಬಿದ್ದ ಕೆರೆಯನ್ನು ನೋಡಲು ತೆರಳಿದಾಗ ಇಬ್ಬರು …
Read More »ಅ.16 ರಿಂದ ಬೆಳಗಾವಿ-ಮುಣುಗೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ:ಡಾ.ಬಾಬುರಾವ್
Belagavi-Manuguru Express train service will start from 16: Dr. Baburao ರಾಯಚೂರು: ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮುಣುಗೂರ ಎಕ್ಸಪ್ರೆಸ್ ರೈಲ್ವೆ ಸಂಚಾರವನ್ನು ಪುನರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ.ರೈಲ್ವೆ ಸಂಖ್ಯೆ 07335/07336 ಬೆಳಗಾವಿಯಿಂದ ವಾರದಲ್ಲಿ ರವಿವಾರ, ಬುಧವಾರ, ಶನಿವಾರ, ಮಂಗಳವಾರ ನಾಲ್ಕು ದಿನ ಬೆಳಗಾವಿಯಿಂದ ಸಂಚರಿಸುವ ರೈಲು ಮುಣುಗೂರಿನಿಂದ ವಾರದಲ್ಲಿ ಸೋಮವಾರ, ಗುರುವಾರ, ರವಿವಾರ ಮತ್ತು …
Read More »ಸಾವಿರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿದ ಮಹಾಮಾಯ ದೇವಿಜಾತ್ರಾಮಹೋತ್ಸವ,
Mahamaya Devi Jatra Mahotsav was celebrated in grandeur with thousands of devotees cheering. ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ (ಕುಕನೂರ) : ಪಟ್ಟಣದ ಐತಿಹಾಸಿಕ ಸುಪ್ರಸಿದ್ದ ಮಹಾಮಾಯ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವವು ಶುಕ್ರವಾರದಂದು ಸಾಯಂಕಾಲ 4 ಗಂಟೆಗೆ ನೆರೆದ ಸಾವಿರಾರು ಭಕ್ತಾಧಿಗಳ ಜಯಘೋಷದೊಂದಿಗೆ ಅದ್ದೂರಿಯಾಗಿ ನೆರವೇರಿತು. ಈ ಜಾತ್ರಾ ಮಹೋತ್ಸಕ್ಕೆ ಗದಗ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಸಿಗ್ಗಾಂವಿ, ಹೂವಿನಹಡಗಲಿ, ದಾವಣಗೆರೆ, ಬೆಂಗಳೂರು, ರಾಯಚೂರ, …
Read More »ಅ, 12 ,ಕಲ್ಯಾಣ ಕ್ರಾಂತಿ ಸಂಸ್ಮರಣೆಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವಕಾರ್ಯಕ್ರಮ
A, 12, Kalyana Kranti commemoration ceremony and Basavadharma Victory Program ಗಂಗಾವತಿ,11: ನಗರದ ರಾಷ್ಟ್ರೀಯ ಬಸವದಳ, ಇವರಿಂದ ಶನಿವಾರ ದಿ,೧೨ರಂದು ,ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಬೆಳಿಗ್ಗೆ ೯-೩೦ರಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಈ ಕಾರ್ಯಕ್ರಮ ದ ಸಮಾರೋಪ ಹಾಗೂ …
Read More »ಗಾಣಗಟ್ಲೆಕೆರೆಮಾಯಮ್ಮ ದೇವಸ್ಥಾನದ ಕಳಸ ಪ್ರತಿಷ್ಠಾಪನೆ
Kalasa installation of Gangatle Kere Mayamma temple ಕಾನ ಹೊಸಹಳ್ಳಿ ‘- ಸಮೀಪದ ಹೂಡೇಂ ಗ್ರಾಮದ ಗಾಣಗಟ್ಲೆ ಕೆರೆ ಮಾಯಮ್ಮ ದೇವಾಲಯದ ಗೋಪುರದ ನೂತನ ಕಳಸ ಪ್ರತಿಷ್ಠಾಪನೆ ಯು ಶುಕ್ರವಾರ ವಿವಿಧ ಹೋಮಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜೋರಾಗಿತ್ತು. ಬೆಳಿಗ್ಗೆಯಿಂದಲೇ ಗ್ರಾಮಸ್ಥರಿಂದ ಗಂಗೆ ಪೂಜೆ ಕಳಸ ಸ್ಥಾಪನೆ ಹೋಮ ಹವನಾದಿಗಳು ನಡೆದವು. ಬೆಳಿಗ್ಗೆ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಗೆ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ, …
Read More »ಬಿಜೆಪಿಯವರು ಬಂಗಲೆಯನ್ನು ಇಟ್ಟುಕೊಳ್ಳಬಹುದು, ನಾವು ಜನರ ಹೃದಯದಲ್ಲಿರುತ್ತೇವೆ: ಅತಿಶಿ
BJP can keep bungalow, we are in people’s hearts: Atishi ದೆಹಲಿ: ಅತಿಶಿ ಅವರನ್ನು ಸಿಎಂ ನಿವಾಸದಿಂದ ಹೊರಹಾಕಲ್ಪಟ್ಟ ಆರೋಪದೊಂದಿಗೆ ಆಮ್ ಆದ್ಮಿ ಪಕ್ಷ ಮತ್ತು ಕೇಂದ್ರದ ನಡುವಿನ ಭಿನ್ನಾಭಿಪ್ರಾಯವು ಮತ್ತಷ್ಟು ಹೆಚ್ಚಿದೆ. ಬಿಜೆಪಿ ಸಿಎಂ ಬಂಗಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಬಿಜೆಪಿ ಬಯಸಿದರೆ ಅವರು ಆ ಬಂಗಲೆ ಇಟ್ಟುಕೊಳ್ಳಬಹುದು, ನಾವು ಜನರ ಹೃದಯದಲ್ಲಿ ವಾಸಿಸುತ್ತೇವೆ ಎಂದಿದ್ದಾರೆ ಅತಿಶಿ. ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು …
Read More »