Breaking News

ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.

The short URL of the present article is: https://kalyanasiri.in/hr1g
The Kalyana Kranti Katha recitation took place at the house of Yamunurappa Chalavadi of Chalavadi Oni.

10018256204743521156993409949

ಗಂಗಾವತಿ: ರಾಷ್ಟ್ರೀಯ ಬಸವದಳ ವಸತಿ ಯಿಂದ ಸತತ 30 ವರ್ಷಗಳಿಂದ ಗಂಗಾವತಿ,ಹಾಗೂ ನಗರಗಳಲ್ಲಿ ಗಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಅಂಗವಾಗಿ ,ಸಪ್ಟೆಂಬರ್. 22 ರಿಂದ ಅಕ್ಟೊಬರ್ 2 ವರೆಗೆ 9 ದಿನ ಬಡವ ಶ್ರೀಮಂತ ಎಂಬ ಭೇದ ಮಾಡದೆ ಶರಣರ ಮನೆಗೆ ತೆರಳಿ ಅವರ ಮನೆಲ್ಲಿ ಬಸಣ್ಣನವರ ಭಾವ ಚಿತ್ರ ಕ್ಕೆ ಪೊಜೆ, ಬಸವ ಗುರುವಿನ ಪ್ರಾರ್ಥನೆ ,ಮತ್ತು ಕಲ್ಯಾಣ ಕ್ರಾಂತಿಯ ಕಥಾ ಪಟಕ, ಧರ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಶರಣರ ಬಗ್ಗೆ ತಿಳಿಸು ಸಲುವಾಗಿ ಗಂಗಾವತಿ ರಾಷ್ಟ್ರೀಯ ಬಸವದಳ ನಮ್ಮ ಧರ್ಮದ ಗುರುಗಳಾದ ಜಗದ್ಗುರು ಗಳಾದ ಮಾತೆಮಹಾದವಿ ಮಾತಾಜಿ ಅದೆಶದಮತೆ ತಪ್ಪದೆ 30ವರ್ಷ ಗಳಿಂದ ನಡೆಸಿಕೊಂಡು ಬರುತದ್ದೇವೆ.ಅದರಂತೆ ನಿನ್ನೆ ಸೋಮವಾರ ಸಾಯಂಕಾಲ ಚಲುವಾದಿ

ಜಾಹೀರಾತು

ಓಣಿಯಲ್ಲಿರುವ ಶರಣ ಯಮನೂರಪ್ಪ ದಂಪತಿಗಳ ಮನೆಯಲ್ಲಿ ಶ್ರಧೆ ಭಕ್ತಿಯಿಂದ ಹುತಾತ್ಮರಾದ ಹರಳಯ್ಯ,ಮಧುವರಸ,ಶಿಲವಂತರ ಅವರುಗಳು ವಚನ ಸಾಹಿತ್ಯವನ್ನು ರಕ್ಷಣೆಗಾಗಿ ಹೊರಾಡಿದ ಅವರಚರಿತ್ರೆಯನ್ನು ನಮ್ಮ ಮುಂದೆ ನಡಯುತ್ತದೆ ಎಂಬಂತೆ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ವೀರೇಶ ರೆಡ್ಡಿ ಅವರು ತಿಳಿಸಿ ಕೊಟ್ಟರು. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ ,ಸಮಯಕ್ಕೆ ಸರಿಯಾಗಿ ಮುಕ್ತಾಯ ವಾಯವಾಗಿದ್ದು ದು ವಿಶೇಷ ವಾಗಿತ್ತು.

http://

ಈ ಸಂದರ್ಭದಲ್ಲಿ ಶರಣ ಯಮನೂರಪ್ಪ ಚಲುವಾದಿ ದಮಪತಿಗಳು,ಗೌರವ ಅಧ್ಯಕ್ಷ ಹೆಚ್ .ಮಲ್ಲಿಕಾರ್ಜುನ ಹೊಸಕೇರಾ, ಉಪಾಧ್ಯಕ್ಷ ವೀರೆಸ ಕುಂಬಾರ, ಮಲ್ಲಿಕಾರ್ಜುನ ಅರಳಲ್ಲಿ,ಚನಬಸಮ್ಮ ಕಂಪ್ಲಿ, ರತ್ನಮ್ಮ, ವಿನಯ್ ಕುಮಾರ್ ಅಂಗಡಿ,ಚನ್ನಬಸಮ್ಮ ಅರೇಗಾರ,ಜ್ಯೋತೆಮ್ಮ ಲಿಂಗಾಯತ, ಕವಿತಾ ರಗಡಪ್ಪ, ಓಣಿಯ ಸರಣ ಸರಣಿಯರು,ಮಕ್ಕಳು ಬಾಗವಹಿಸಿದ್ದರು.

The short URL of the present article is: https://kalyanasiri.in/hr1g

About Mallikarjun

Check Also

screenshot 2025 10 07 20 38 18 90 a71c66a550bc09ef2792e9ddf4b16f7a.jpg

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

Many of my deepfake videos are circulating everywhere: Nirmala Sitharaman ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.