On September 22nd and 23rd, a massive free eye surgery camp led by the Lions Club, ಗಂಗಾವತಿ 13,, ಲಯನ್ಸ್ ಕ್ಲಬ್ ಗಂಗಾವತಿ, ಭಾರತೀಯ ವೈದ್ಯಕೀಯ ಸಂಘ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ, ಇವರ ಸಹಯೋಗದೊಂದಿಗೆ ಇದೇ ದಿನಾಂಕ 22 ಹಾಗೂ 23 ರಂದು, ಉಚಿತ ನೇತ್ರ ಶಸ್ತ್ರ ಚಿಕಿತಾ ಶಿಬಿರವನ್ನು,ಆಯೋಜಿಸಲಾಗಿದೆ ಎಂದು, ಲಯನ್ಸ್ ಕ್ಲಬ್ …
Read More »ಮಕ್ಕಳೊಂದಿಗೆ ಸಂವಿಧಾನ ಪೀಠಿಕೆ ವಾಚನದೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮಾಚರಣೆ
Celebrating International Democracy Day with recitation of the Constitution with children ಗಂಗಾವತಿ:ದಿ15.09.2023 ರಂದು ಮಕ್ಕಳೊಂದಿಗೆ ಸಂವಿಧಾನ ಪೀಠಿಕೆ ವಾಚನದೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮಾಚರಣೆ ಕಾರ್ಯಕ್ರಮ ನಿಮಿತ್ಯ ಮಾನ್ಯ ತಹಶೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಗಂಗಾವತಿ ರವರ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾ ಕಾರ್ಯಲಯದಲ್ಲಿ ಪೂರ್ವಭಾವಿ ಸಭೆಯನ್ನು ಎರ್ಪಡಿಸಲಾಯಿತು. ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸರ್ಕಾರದ ಶಿಷ್ಟಾಚಾರದನ್ವಯ ಎಲ್ಲಾ ಜನಪ್ರತಿನಿದಿಗಳಿಗೆ ಸಂಘ ಸಂಸ್ಥೆಗಳಿಗೆ ಸಮಾಜದ ಮುಖಂಡರಗೆ …
Read More »13 ರಂದು ವಿದ್ಯುತ್ ವ್ಯಥೆ,,
Power outage on 13 ಗಂಗಾವತಿ12 ಮಲ್ಲಾಪುರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 13 ರಂದು ಬುಧವಾರ 110 ಕೆವಿ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ನಿಮಿತ್ಯವಾಗಿ ಬೆಳಿಗ್ಗೆ 9, ರಿಂದ ಸಂಜೆ ನಾಲ್ಕು ಗಂಟೆಯವರೆಗೆ ವಿದ್ಯುತ್ಸರಬರಾಜು ಸ್ಥಗಿತ ಗೊಳಿಸಲಾಗುತ್ತಿದ್ದು ಆನೆಗುಂದಿ ಸಂಗಾಪುರ್ ಮಲ್ಲಾಪುರ್ ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಾಗಗಳಲ್ಲಿ ವಿದ್ಯುತ್ ಸ್ಥಗಿತ ಗೊಳಿಸಲಾಗುತ್ತಿದ್ದು ಗ್ರಾಹಕ ಸಹಕಾರ ನೀಡಬೇಕೆಂದು ಕೋರುವುದರ …
Read More »ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿಯನ್ಯಾಯಬೆಲೆ ಅಂಗಡಿಗಳಿಗೆ ನಿಯಮಾನುಸಾರ ಪಡಿತರಸಗಟುಸರಬರಾಜು ಮಾಡದಿರುವುದಕ್ಕೆ ಖಂಡನೆ.
Haji Global Raichur condemned for non-supply of wholesale ration as per rules to fair price shops in Gangavati. ಗಂಗಾವತಿ: ಗಂಗಾವತಿ ತಾಲೂಕ ಪಡಿತರ ಸಗಟು ಗೋದಾಮುನಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಗಟು ಸರಬರಾಜು ಮಾಡಲು ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿ ಏಈಅSಅ ಗೊದಾಮುನಲ್ಲಿ ೧೪ ಲಾರಿಗಳಿಂದ ಪಡಿತರ ಸಗಟು ಸರಬರಾಜು ಮಾಡಲು ಟೆಂಡರ್ ಪಡೆದಿರುತ್ತಾರೆ. ಆದರೆ ಗಂಗಾವತಿ ಸಗಟು ಗೋದಾಮುನಲ್ಲಿ ಪ್ರಸ್ತುತವಾಗಿ …
Read More »ಶ್ರೀ ತಾಯಮ್ಮ ದೇವಿಗೆ 51ನೇ ಜಾತ್ರಾ ಮಹೋತ್ಸವದ ಸಂಭ್ರಮ
Celebrating the 51st Jatra Mahotsav for Sri Tayamma Devi ಗಂಗಾವತಿ, ನಗರದ ಮುರ ಹರಿ ಕ್ಯಾಂಪಿನಲ್ಲಿ ಮಂಗಳವಾರದ ಶ್ರೀ ತಾಯಮ್ಮ ದೇವಿಯ 51ನೇ ಜಾತ್ರಾ ಮಹೋತ್ಸವ, ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿ ಇಂದ ಜರು ಗಿತು, ಬೆಳಿಗ್ಗೆ ಕಲ್ಗೆ ಪೂಜೆ ಪೂರ್ಣ ಕುಂಭ ಕಳಸದ ಮೆರವಣಿಗೆ ಬಳಿಕ ಶ್ರೀ ತಾಯಮ್ಮ ದೇವಿ ಮೂರ್ತಿಗೆ ಅಭಿಷೇಕ ಕುಂಕುಮಾರ್ಚನೆ ಲಲಿತ ಸಹಸ್ರನಾಮ ಪಾರಾಯಣ, ಸೇರಿದಂತೆ ಮಹಿಳೆಯರಿಗೆ ಉಡಿ ತುಂಬುವಿಕೆ, …
Read More »ರಾಜ್ಯ ವಾಣಿಜ್ಯೊಧ್ಯಮ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅಶೋಕಸ್ವಾಮಿ ಹೇರೂರ ಸ್ಪರ್ದೆ
Ashokaswamy Heroor contests for the post of director of the State Institute of Commerce. ಬೆಂಗಳೂರು:ಫ಼ೇಡರೇಶನ್ ಅಫ಼್ ಚೇಂಬರ್ ಆಫ್ ಕಾಮರ್ಸ ಮತ್ತು ಇಂಡಸ್ಟ್ರಿ ಈ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಸದಸ್ಯತ್ವ ಸ್ಥಾನಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಾಮ ಪತ್ರ ಸಲ್ಲಿಸಿದ್ದಾರೆ. ರಾಯಚೂರು ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಸರ್ವೋತ್ತಮ ಜೋಶಿ, ಯಾದಗಿರಿ …
Read More »ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯ್ಡು ಗೆ ಗಂಗಾವತಿ ಗೆಳೆಯರ ಬಳಗದಿಂದ ಸತ್ಕಾರ
Taluk Best Teacher Awardee Srinivasa Naidu felicitated by Gangavati Friends ಗಂಗಾವತಿ: ನೈತಿಕ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡುವುದು ಅತೀ ಅವಶ್ಯವಾಗಿದೆ.ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯ ಶಿಕ್ಷಕ ಶ್ರೀ ನಿವಾಸ ನಾಯ್ಡು ಸೇವೆ ಅಮೂಲ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.ಅವರು ಗಂಗಾವತಿ ಗೆಳೆಯರ ಬಳಗದ ವತಿಯಿಂದ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯ್ಡು ಅವರನ್ನು ಸನ್ಮಾನಿಸಿ ಮಾತನಾಡಿದರು.ಈ ಸಂದರ್ಭದಲ್ಲಿ …
Read More »ಗೀತಾ ಕೋನಾಪೂರ ಜಾವೆಲಿನ್ ಎಸೆತದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
Geetha Konapura selected for district level in javelin throw ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕುಮಾರಿ ಗೀತಾ ಕೋನಾಪೂರ ಅವರು ಜಾವಲಿನ್ ಎಸೆತದಲ್ಲಿ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ತಿಳಿಸಿದ್ದಾರೆ. ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದವರು ಹಮ್ಮಿಕೊಂಡ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಜಾವಲಿನ್ …
Read More »ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್
Human destruction if environmental destruction is not stopped -Dr. Bherya Ramkumar ಪರಿಸರ ವಿನಾಶ ತಡೆಗಟ್ಟದಿದ್ದರೆ ಮಾನವ ಕುಲದ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲೆಯ ಕೆ. ಆರ್. ನಗರದ ಕಾರಾಗೃಹದಲ್ಲಿ ನಡೆದ ಮನಪರಿವರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರೆಸಾರ್ಟ್ಗಳ ನಿರ್ಮಾಣದಿಂದ, ಹೆದ್ದಾರಿಗಳ ನಿರ್ಮಾಣದಿಂದ, ಗಣಿಗಾರಿಕೆಗಳಿಂದ ಪರಿಸರ ನಿರಂತರವಾಗಿ …
Read More »ಭಾರತ್ ಜೋಡೊ ಯಾತ್ರೆಯವರ್ಷಾಚರಣೆಭಾರತವನ್ನುಒಗ್ಗೂಡಿಸುವ ನಿರಂತರ ಪ್ರಯತ್ನ ಕಾಂಗ್ರೆಸ್ ಮಾಡಲಿದೆ : ಹಿಟ್ನಾಳ
Anniversary of Bharat Jodo Yatra Congress will make continuous efforts to unite India: Hitna ಕೊಪ್ಪಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು ೩೭೦೦ ಕಿಲೋ ಮೀಟರ್ ಭಾರತದ ಇತಿಹಾಸದಲ್ಲಿಯೇ ದೊಡ್ಡ ಪಾದಯಾತ್ರೆಯನ್ನು ಮಾಡಿದಂತ ರಾಹುಲ್ ಗಾಂಧಿ, ಭಾರತವನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ, ಇದನ್ನು ಪಕ್ಷ ನಿರಂತರವಾಗಿ ಮಾಡಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಶೇಖರ್ ಹಿಟ್ನಾಳ್ ಹೇಳಿದರು.ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ …
Read More »