Breaking News

ಕಲ್ಯಾಣಸಿರಿ ವಿಶೇಷ

ರೈತರಿಗಾಗಿ ರೈತರೆ ನಾಲ್ರೋಡಿನಲ್ಲಿ ಪ್ರಾರಂಭಿಸಿದ ಸಂತೆ ಮೇಳ ,ರೈತ ಮುಖಂಡ ಗೌಡೇಗೌಡ

Screenshot 2023 09 29 20 55 34 10 6012fa4d4ddec268fc5c7112cbb265e7

Farmer leader Goude Gowda started Sante Mala for farmers on Farmers Nal Road. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ರೈತರೆ ಪ್ರಾರಂಭಿಸಿದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನ ಉದ್ಘಾಟನೆ ಮಾಡಿದ ರೈತ ಸಂಘಟನೆ ಮುಖಂಡ ಗೌಡೇಗೌಡರು .ನಂತರ ಮಾತನಾಡಿದ ಅವರುತಾಲೂಕಿನ ಗಡಿ ಭಾಗವದ ನಾಲ್ ರೋಡ್ ಗ್ರಾಮದಲ್ಲಿ 25 ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿದ್ದ ಮಾರುಕಟ್ಟೆಯನ್ನ ಗುರುವಾರ ರೈತ ಸಂಘಟನೆ ಟೇಪ್ ಕತ್ತರಿಸುವ …

Read More »

ಸೃಷ್ಟಿಕರ್ತನಪ್ರತಿರೂಪವೇ ಮಹಿಳೆಯರು : ಪೂಜ್ಯ ಶ್ರೀ ಅಭಿನವ ಬಾಲಯೋಗಿಶಂಕರಲಿಂಗ ಶರಣರು.

IMG 20230928 WA0026

Women are the image of the Creator: Pujya Sri Abhinava Balayogi Shankaralinga Sharanu. ವರದಿ – ಸಂಗಮೇಶ ಎನ್ ಜವಾದಿ. ಚಿಟಗುಪ್ಪ : ಮಹಿಳೆಯರಿಗೆ ಎಲ್ಲಿ ಗೌರವಿಸಲ್ಪಡುತ್ತದೆಯೋ ಅಲ್ಲಿ ಭಗವಂತನ ನೆಲೆಸಿರುತ್ತಾನೆ. ಸೃಷ್ಟಿಕರ್ತನ ಪ್ರತಿರೂಪವೇ ಮಹಿಳೆಯರು ಎಂದು ಪೂಜ್ಯ ಶ್ರೀ ಅಭಿನವ ಬಾಲಯೋಗಿ ಶಂಕರಲಿಂಗ ಶರಣರು ನುಡಿದರು. ತಾಲೂಕಿನ ಕಂದಗೂಳ ಗ್ರಾಮದ ಶ್ರೀ ಗುರು ಬಸವಲಿಂಗ ಶರಣರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ …

Read More »

ಕೊಪ್ಪಳ ಜಿಲ್ಲೆಗೆ ಹೊಸದಾಗಿ ಮೂರು ಪದವಿಪೂರ್ವಕಾಲೇಜುಗಳು ಮಂಜೂರಾಗಿವೆ : ಜಗದೀಶ ಜಿ.ಎಚ್.

Screenshot 2023 09 28 10 21 04 62 6012fa4d4ddec268fc5c7112cbb265e7

Three new pre-degree colleges have been sanctioned for Koppal district: Jagdeesha G.H. ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮಸಬಹಂಚಿನಾಳ, ಕುದರಿಮೋತಿ, ಗುನ್ನಾಳ ಈ ಮೂರು ಊರುಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿದ್ದು, ಅಕ್ಟೋಬರ್ ೨ ಗಾಂಧಿ ಜಯಂತಿಯಂದು ಪ್ರಾರಂಭವಾಗಲಿವೆ ಎಂದು ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ ಜಿ. ಎಚ್. ಅವರು ಹೇಳಿದರು. ಅವರು ಬುಧವಾರ ಕೊಪ್ಪಳ ತಾಲೂಕಿನ ಜ್ಞಾನಬಂಧು ಪದವಿ …

Read More »

ತೊಟ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ

Screenshot 2023 09 28 10 11 16 58 6012fa4d4ddec268fc5c7112cbb265e7

Formation of new SDMC in Totlura Government Senior Primary School ಯಾದಗಿರಿ: ತೊಟ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ರವಿ ಕೊಟಗೆರಿ ಮತ್ತು ಉಪಾಧ್ಯಕ್ಷರಾಗಿ ಜಯಮ್ಮ – ರಮೇಶ ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ಪಾಲಕರ ಸಭೆ ನಂತರ, ಎಸ್‌ಡಿಎಂಸಿ ರಚನೆ ಸಭೆ ಆಯೋಜಿಸಲಾಗಿತ್ತು, ಎಲ್ಲ ಊರಿನ ಗಣ್ಯರ ಸಹಮತದೊಂದಿಗೆ ಶಾಂತಿಯುತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ …

Read More »

ಸೆ.30ರಂದು ಕನಕಗಿರಿ, ಹಿರೇಸಿಂದೋಗಿಯಲ್ಲಿ ಆಯುಷ್ಮಾನ್ ಭವಃ ಆರೋಗ್ಯ ಮೇಳ

Ayushman Bhavah Arogya Mela at Hiresindogi, Kanakagiri on 30th September ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): ರಾಜ್ಯದ ಮಾರ್ಗಸೂಚಿಯನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಾದ್ಯಂತ ಆಯುಷ್ಮಾನ್ ಭವಃ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಆಯುಷ್ಮಾನ್ ಭವಃ ಆರೋಗ್ಯ ಮೇಳವನ್ನು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5:30ರ ವರೆಗೆ ಕನಕಗಿರಿ ಮತ್ತು ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಆರೋಗ್ಯ ಮೇಳದಲ್ಲಿ …

Read More »

ಸೆಪ್ಟೆಂಬರ್ 28ರಿಂದ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

Free rabies vaccination program for pet dogs from September 28 ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): 2023ನೇ ಸಾಲಿನ “ವಿಶ್ವ ರೇಬಿಸ್ ದಿನಾಚರಣೆ” ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕೊಪ್ಪಳ ಪಾಲಿಕ್ಲಿನಿಕ್ ವತಿಯಿಂದ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 27ರ ಒಂದು ತಿಂಗಳವರೆಗೆ ಹಮ್ಮಿಕೊಳ್ಳಲಾಗಿದೆ.ಈ ಲಸಿಕೆಯು ಸಾಕಿದ ನಾಯಿಗಳಿಗೆ ಮಾತ್ರವಾಗಿದ್ದು, ಪಶುಪಾಲನಾ ಮತ್ತು ಪಶುವೈದ್ಯ …

Read More »

ಕಲಬುರಗಿ ಪಟ್ಟಣದಲ್ಲಿ ಇನ್ಸ್ಪೈರ್ ಕರಿಯರ್ ಅಕಾಡೆಮಿ ಪ್ರವೇಶಗಳು ಪ್ರಾರಂಭವಾಗಿವೆ.

Inspire Career Academy admissions have started in Kalaburagi town. ಕಲಬುರಗಿ:ಆತ್ಮೀಯ ವಿದ್ಯಾರ್ಥಿಗಳಲ್ಲಿ ಶರಣು ಪೂಜಾರಿ ಸರ್ ಅವರು ಅರ್ಪಿಸುವ ನಮಸ್ಕಾರಗಳು ಬಡ ವಿದ್ಯಾರ್ಥಿಗಳು ಇದರ ಒಂದು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಂದರೆ KAS, PSI, PC, FDA, SDA, PDO, ಗ್ರೂಫ್ ಸಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಸುತ್ತೇವೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತಿ ಕಡಿಮೆ ಶುಲ್ಕದಲ್ಲಿ ತರಬೇತಿ …

Read More »

ತಿಪಟೂರು -ರೋಟರಿ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ.

Screenshot 2023 09 27 22 16 39 46 6012fa4d4ddec268fc5c7112cbb265e7

Tipaturu – Distribution of learning materials to school children by Rotary organization. ತಾಲೂಕಿನ ಎಸ್ ಲಕ್ಕಿಹಳ್ಳಿ ಸರ್ಕಾರಿ ಶಾಲೆ ಹಾಗೂ ಕೋಟನಾಯಕನಹಳ್ಳಿ ಸರ್ಕಾರಿ ಶಾಲೆಯ 150ಕ್ಕೂ ಅಧಿಕ ಮಕ್ಕಳಿಗೆ ತಿಪಟೂರು ರೋಟರಿ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ರಸಾದ್ ಹಾಗೂ ಕಾರ್ಯದರ್ಶಿ ಶ್ರೀಮತಿ ವನಿತಾ ಪ್ರಸನ್ನ ಹಾಗೂ ತಿಪಟೂರು ರೋಟರಿ ಸಂಸ್ಥೆಯ ಸದಸ್ಯರುಗಳು ಸೇರಿ 150ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಬ್ಯಾಗ್ಗಳು ವಾಟರ್ ಬಾಟಲ್ ಗಳು ಪುಸ್ತಕಗಳು ಪೆನ್ಸಿಲ್ …

Read More »

ಅಶೋಕಸ್ವಾಮಿ ಹೇರೂರ:ಆಯ್ಕೆ ಘೋಷಣೆ !

Ashokaswamy Heroor: Election announcement! ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಸ್ಥಿತ್ವಕ್ಕೆ (1916 ರಲ್ಲಿ ) ಬಂದಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಆಯ್ಕೆಯನ್ನು ಮಂಗಳವಾರ ಸಂಸ್ಥೆಯ 106 ನೇ ವಾರ್ಷಿಕೋತ್ಸವದಲ್ಲಿ ಘೋಷಣೆ ಮಾಡಲಾಯಿತು. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಹೇರೂರ ಎಲ್ಲರಿಗೂ …

Read More »

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವ ದಾಗಿದೆ- ಬಾಬಣ್ಣ

IMG 20230927 WA0044

Teacher’s role is important in nation building- Babanna ಗಂಗಾವತಿ 27 ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಶಿಕ್ಷಕರು ತಮ್ಮ ವೃತ್ತಿ ಧರ್ಮವನ್ನು ಅನುಸರಿಸುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ಶಿಕ್ಷಕರು ತೊಡಗಿ ಸಿಕೊಳ್ಳಬೇಕೆಂದು ಕುಂಟೋಜಿ ಗ್ರಾಮ್ ಪಂಚಾಯತಿ ಅಧ್ಯಕ್ಷ ಭಾ ಬಣ್ಣ ಹೇಳಿದ ರು, ಅವರು ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀರಾಮನಗರದ ವ ಮಟ್ಟದ ಶಿಕ್ಷಕರ ಸನ್ಮಾನ ಹಾಗೂ ಪ್ರತಿಭಾ ಕಾರಂಜಿ ಕಲೋತ್ಸವ …

Read More »