Breaking News

ಕಲ್ಯಾಣಸಿರಿ ವಿಶೇಷ

ಐತಿಹಾಸಿಕ ಇಟಗಿ ಗ್ರಾಮದಲ್ಲಿ ಗಮನ ಸೆಳೆದ ಸ್ವಚ್ಛತಾ ಅಭಿಯಾನ

Screenshot 2023 10 02 02 30 03 04 6012fa4d4ddec268fc5c7112cbb265e7

Cleanliness campaign in historical Itagi village attracted attention ಕೊಪ್ಪಳ ಅಕ್ಟೋಬರ್ 01 (ಕ.ವಾ.): ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಕುಕನೂರ ತಾಲೂಕಿನ ಐತಿಹಾಸಿಕ ಗ್ರಾಮ ಇಟಗಿಯಲ್ಲಿಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮ ಅಕ್ಟೋಬರ್ 1ರಂದು ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಅಂಗವಾಗಿಇಟಗಿಯ ಐತಿಹಾಸಿಕ ಇಟಗಿ ಮಹಾದೇವ ದೇವಾಲಯದ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿದ್ದರು. ‌ತ್ಯಾಜ್ಯ ಮುಕ್ತ ಭಾರತಕ್ಕಾಗಿ ನಾವು ಶ್ರಮಿಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡುವ …

Read More »

ಸಿ.ಸಿ.ಬಿ.ದಾಳಿ:ಎಕ್ಸಪೈರಿ ಔಷಧಗಳು ಪತ್ತೆ ,ಔಷಧನಿಯಂತ್ರಣ ಇಲಾಖೆಯಿಂದ ಔಷಧಗಳ ವಶ.

IMG 20231001 WA0152

C.C.B. Raid: Expiry drugs detected, drugs seized by Drug Control Department. ಬೆಂಗಳೂರು:ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ.ಬ್ರ್ಯಾಂಚ್ ನ ಪೋಲೀಸ್ ಅಧಿಕಾರಿಗಳು, ಹೋಲ್ ಸೇಲ್‌ ಔಷಧ ಮಾರಾಟ ಪರವಾನಿಗೆ ಪಡೆದ ಮಳಿಗೆಯೊಂದರ ಮೇಲೆ ದಾಳಿ ಮಾಡಿ ಎಕ್ಸಪೈರಿ ಮತ್ತು ಎಕ್ಸಪೈರಿ ದಿನಾಂಕದ ಮೇಲೆ ಅಂಟಿಸುವ ಲೇಬಲ್ ಗಳನ್ನು ಪತ್ತೆ ಹಚ್ಚಿದ್ದಾರೆ.ತಂದೆ ಮತ್ತು ಮಗನನ್ನು ಅರೆಸ್ಟ ಮಾಡಿರುವ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತ ಈ ದಾಳಿಯ …

Read More »

ನೂತನವಾಗಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ

IMG 20231001 WA0140

One day training workshop for newly appointed officers ಗಂಗಾವತಿ, ನಗರದವಿದ್ಯಾನಗರ ದಲ್ಲಿ ದಿ, 30/9 /2023 ರಂದು ಗಂಗಾವತಿ ತಾಲೂಕಿನ AB ನಗರ ವಲಯದಲ್ಲಿ 10 ಕಾರ್ಯಕ್ಷೇತ್ರಗಳಲ್ಲಿ 10 ಒಕ್ಕೂಟಗಳಿದ್ದು 50 ಜನ ಪದಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು 3 ವರ್ಷಗಳಿಗೊಮ್ಮೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ವಿದ್ಯಾನಗರ ಕಾರ್ಯಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು. ತರಬೇತಿ ಕಾರ್ಯಗಾರಕ್ಕೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಗುರುಗಳಾದ …

Read More »

ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿ-ತಾಪಂ ಇಓ ಲಕ್ಷ್ಮೀದೇವಿ ಕರೆ

IMG 20231001 WA0132

Join hands in cleaning work-Tampam EO Lakshmidevi call ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಎಸ್ ಬಿಎಂ ಯೋಜನೆಯಡಿ ಸ್ವಚ್ಛತಾ ಹೀ ಸೇವಾ ಅಂಗವಾಗಿ ಗ್ರಾಮದ ಎನ್ ಆರ್ ಎಲ್ ಎಂ ಶೇಡ್ ಮುಂಭಾಗದ್ಲಲಿ ಶ್ರಮಧಾನ ಕೈಗೊಳ್ಳಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಸೆ.15ರಿಂದ ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು. ಸ್ವಚ್ಛತಾ …

Read More »

ಮಹಾತ್ಮಗಾಂಧೀಜಿ ಭಾನಾಪುರದ ಭೇಟಿಯ ಚಾರಿತ್ರಿಕ ನೋಟ

IMG 20231001 WA0127

A historical overview of Mahatma Gandhi’s visit to Bhanapur ಕೊಪ್ಪಳ: (ದಿನಾಂಕ ೦೨-೧೦-೨೦೨೩ರಂದು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಕೊಪ್ಪಳದ ಶಿಕ್ಷಕರ ಕಲಾ ಸಂಘದಿಂದ ಬಾನಾಪುರಕ್ಕೆ ಕಾಲ್ನಡಿಗೆ ಜಾಥಾ ನಿಮಿತ್ಯ ವಿಶೆಷ ಲೇಖನ)ಅದಾಗಲೇ ಸ್ವತಂತ್ರö ಚಳುವಳಿ ಪ್ರಾರಂಭವಾಗಿ ದೇಶದ ತುಂಬೆಲ್ಲಾ ಹಬ್ಬಿತ್ತು. ಬ್ರಿಟಿಷರಿಂದ ದೇಶವನ್ನು ಸ್ವಾತಂತ್ರಗೊಳಿಸಲು ಎಲ್ಲರೂ ಒಟ್ಟುಗೂಡಿ ನಾನಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದರು. ಗಾಂಧೀಜಿಯವರ ಆದಿಯಾಗಿ ಅನೇಕರು ಪ್ರವಾಸಮಾಡಿ ದೇಶದ ನಾನಾ ಪ್ರದೇಶಗಳಿಗೆ ತೆರಳಿ ಸ್ವಾತಂತ್ರ ಪಡೆಯಬೇಕೆಂಬ …

Read More »

ಬಸಾಪಟ್ಟಣಗ್ರಾಮದ ಇಬ್ಬರು ಶತಾಯುಷಿ ಮಹಿಳೆಯರನ್ನು ತಹಸೀಲ್ದಾರರಾದ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

Screenshot 2023 10 01 18 40 19 48 6012fa4d4ddec268fc5c7112cbb265e7

Two centenarian women of Basapattanagram were felicitated under the chairmanship of Tehsildar Manjunath. ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಇಬ್ಬರು ಶತಾಯುಷಿ ಮಹಿಳೆಯರನ್ನು ತಹಸೀಲ್ದಾರರಾದ ಶ್ರೀ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಬಸಾಪಟ್ಟಣ ಗ್ರಾಮದ ಗಂಗಮ್ಮ (106), ಮಾರೆಮ್ಮ ((103) ಅವರಿಂದ ಕೇಕ್ ಕತ್ತರಿಸಿ ವಿಶ್ವ ಹಿರಿಯರ …

Read More »

ಸಂಸದರ ಕಾರ್ಯದರ್ಶಿ ಶ್ರೀನಿವಾಸಜೋಶಿಯವರಿಗೆ ಸನ್ಮಾನ.

IMG 20231001 WA0098

Honors to MP Secretary Srinivasa Joshi. MP Secretary Srinivasa Joshi was felicitated. ಸಂಸದ ಕಾರ್ಯದರ್ಶಿ ಶ್ರೀನಿವಾಸ ಜೋಶಿ ಅವರನ್ನು ಸನ್ಮಾನಿಸಲಾಯಿತು. ಗಂಗಾವತಿ: ಹೃದಯ ಆರೋಗ್ಯ ದಿನವಾದ ಶುಕ್ರವಾರದಂದು ನಗರದ ಔಷಧೀಯ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ಸಂಸದ ಕರಡಿ ಸಂಗಣ್ಣ ಅವರ ಸರಕಾರಿ ಕಾರ್ಯದರ್ಶಿ ಶ್ರೀನಿವಾಸ ಜೋಶಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಳ-ಸಜ್ಜನ,ಮೃದು ಭಾಷಿ,ಸಾತ್ವಿಕ ವ್ಯಕ್ತಿತ್ವದ ಶ್ರೀನಿವಾಸ ಜೋಶಿಯವರು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ,ಸಾರ್ವಜನಿಕ …

Read More »

12 ನೇ ಶತಮಾನದಲ್ಲಿ ಸತ್ಯ ಮತ್ತು ನಿತ್ಯ ಕಾಯಕ ಮಾಡುತಿದ್ದ ಶಿವ ಶರಣ ಹೂಗಾರ ಮಾದಯ್ಯ

IMG 20231001 WA0053 1

12th century Shiv Sharan flower gardener Madaiah who practiced Satya and Nitya Kayaka ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ 84ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಹಾಗು ಕಾಯಕ ಯೋಗಿ ಶರಣ ” ಹೂಗಾರ ಮಾದಯ್ಯ ಶರಣರ ಜಯಂತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಬಸವರಾಜ ಹೂಗಾರ, ಇಂದಿನ …

Read More »

ವಾಲ್ಮೀಕಿ ಗುರುಪೀಠ ಗೊಂದಲಕ್ಕೆ ತೆರೆ ಎಳೆಯಲು ವಿಶೇಷ ರಾಜ್ಯಮಟ್ಟದ ಸಭೆ

Screenshot 2023 10 01 08 50 01 80 6012fa4d4ddec268fc5c7112cbb265e7

Valmiki Gurupeeth special state level meeting to end confusion ಕೊಪ್ಪಳ; ಇತ್ತೀಚೆಗೆ ವಾಟ್ಸಪ್, ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಕುರಿತು ಅದರ ಪೀಠಾಧಿಕಾರಿಗಳಾದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ಬಗ್ಗೆ ಅನೇಕ ಗೊಂದಲಮಯ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು ಎಲ್ಲದಕ್ಕೂ ಉತ್ತರ ನೀಡಲು, ಎಲ್ಲಾ ಗೊಂದಲದ ಹೇಳಿಕೆಗೆ ಸ್ಪಷ್ಟಿಕರಣ ನೀಡುವ ಕುರಿತು ಅ. ೧ ರಂದು ಭಾನುವಾರ ಬೆಳಗ್ಗೆ …

Read More »

ಕಾರಟಗಿ-ಹುಬ್ಬಳ್ಳಿ ರೇಲ್ವೆ :ಧಾರವಾಡನಗರದವರಿಗೆ ವಿಸ್ತರಿಸಲು ಸಂಸದ ಕರಡಿಯವರಿಗೆ ಮನವಿ.

IMG 20231001 WA0007

Karatagi-Hubli Railway: Request to MP Karadi to extend it to Dharwad city. ಗಂಗಾವತಿ: ಕಾರಟಗಿ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಎರಡು ರೇಲ್ವೆಗಳಲ್ಲಿ ಒಂದು ರೇಲ್ವೆಯನ್ನು ಧಾರವಾಡ ನಗರದವರೆಗೆ ಮತ್ತು ಇನ್ನೊಂದನ್ನು ಗೋವಾದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕೊಪ್ಪಳ ಸಂಸದ ಸಂಗಣ್ಣ ಕರಡಿಯವರನ್ನುಒತ್ತಾಯಿಸಿದ್ದಾರೆ. ಸೋಲಾಪುರ ರೇಲ್ವೆಯನ್ನು ಗಂಗಾವತಿಯವರೆಗೂ ವಿಸ್ತರಿಸುವಂತೆ ಸಂಸದರು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ …

Read More »