
ನೂತನ ಕಟ್ಟಡ ಭೂಮಿ ಪೂಜೆಗೆ ಒಕ್ಕೂಟದ ಉಪಾಧ್ಯಕ್ಷರು ಹೆಸರು ಖಡಗಡನೆ
Union vice president to be named for groundbreaking ceremony for new building

ಕೊಪ್ಪಳ: ತಾಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಭೂಮಿ ಪೂಜೆಯನ್ನು ದಿನಾಂಕ 23.02.2026 ರಂದು ಸೋಮವಾರ ಅಧ್ಯಕ್ಷರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು, ಆದರೆ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ, ಒಳಗೊಂಡು ಒಕ್ಕೂಟದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಮುಖ ಸ್ಥಾನವಾಗಿದೆ ಆದರೆ ಒಕ್ಕೂಟದ ಉಪಾಧ್ಯಕ್ಷರಾದ ಎನ್ ಸತ್ಯನಾರಾಯಣ ಕೋಟೆಯ ಕ್ಯಾಂಪ್ ಇವರನ್ನು, ಲೆಕ್ಕಿಸದೆ ಬ್ಯಾನರ್ ಅಳವಡಿಸಲಾಗಿದೆ. ಶಾಸಕರು ಮತ್ತು ಒಕ್ಕೂಟದ ಅಧ್ಯಕ್ಷರಾದ ಶ್ರೀ ಮಾನ್ಯ ಕೆ ರಾಘವೇಂದ್ರ ಇಟ್ನಾಳ್ ಇವರು ಒಕ್ಕೂಟದ ಅಧಿಕಾರಿಗಳು ಮತ್ತು ಉಪಾಧ್ಯಕ್ಷರನ್ನು ಭೂಮಿ ಪೂಜೆ ಸಂಭ್ರಮಕ್ಕೆ ಪರಿಗಣಿಸದೆ ಭೂಮಿ ಪೂಜೆ ಗೆ ಬ್ಯಾನರನ್ನು ಅಳವಡಿಸಿದ್ದಾರೆರಿಂದ, ಗಂಗಾವತಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.




