ಮಾದಪ್ಪನ ರಸ್ತೆಯ ಆನೆ ತಲೆ ದಿಂಬದಲ್ಲಿ ಪ್ರತ್ಯಕ್ಷವಾದ ಚಿರತೆ ,
A leopard spotted on the elephant's head pillow on Madappa's road,

ಮಾದಪ್ಪನ ರಸ್ತೆಯ ಆನೆ ತಲೆ ದಿಂಬದಲ್ಲಿ ಪ್ರತ್ಯಕ್ಷವಾದ ಚಿರತೆ ,
ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_Eಜಾಹೀರಾತು

ವರದಿ: ಬಂಗಾರಪ್ಪ .ಸಿ.
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ಕಾಟವು ಹೆಚ್ಚಾಗಿದ್ದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ ಎಂದು
ಪ್ರತ್ಯಕ್ಷದರ್ಶಿ ಶಿಕ್ಷಕರಾದ ಪುಟ್ಬಸ್ವಾಮಿ ತಿಳಿಸಿದರು.
ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ವೃತ್ತಿ ಸಂಬಂದಿಸಿದ ಕಾರ್ಯದ ನಿಮಿತ್ತವಾಗಿ ತೆರಳುವಾಗ ಆನೆ ತಲೆದಿಂಬದ ತಿರುವುನಲ್ಲಿರುವ ಅಣೆ ಹೊಲದ ಬಳಿ ಚಿರತೆ ಪ್ರತ್ಯಕ್ಷ ವಾಗಿ ಸಾಮನ್ಯ ಜನರು ತಿರುಗಾಡಲು ಕಷ್ಟ ಪಡುವವಂತಾಗಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಡೆಯುವ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ತೆರೆ ಎಳೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ನಾವು ಪಡಬೇಕಾಗುತ್ತದೆ ಎಂದು ತಿಳಿಸಿದರು,
