Breaking News
ಚಲವಾದಿ ಸಮಾಜದ ಮುಖಂಡ ಶ್ರೀಧರ ಹಾಗೂ ಗೆಳೆಯರಿಂದ ಇಪ್ತಿ ಯಾರ್ ಕೂಟ.
A gathering of Chalavadi community leader Sridhar and his friends.

ಚಲವಾದಿ ಸಮಾಜದ ಮುಖಂಡ ಶ್ರೀಧರ ಹಾಗೂ ಗೆಳೆಯರಿಂದ ಇಪ್ತಿ ಯಾರ್ ಕೂಟ.

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು


ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ 23ನೇ ಚಲವಾದಿ ಓಣಿಯಲ್ಲಿನ ಶ್ರೀಧರ್ ಹಾಗೂ ಸ್ನೇಹಿತರು ವ್ರತದಲ್ಲಿದ್ದ ಮುಸ್ಲಿಂ ಸಮಾಜ ಬಾಂಧವರಿಗೆ. ಇ ಪ್ತಿ ಯಾರ್ ಕೂಟ ವನ್ನುರವಿವಾರ ದಂದು ಅಯೋ ಜಿ ಲಾಗಿತ್ತು.
ವಾರ್ಡ್ ನ 250ಕ್ಕೂ ಮುಸ್ಲಿಂ ಬಾಂದವರು ಕೂಟದಲ್ಲಿ ಪಾಲಗುಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಭಾವೈಕ್ಯ ಸಂಜೀವಿನಿ ಡಾll kf ಮುದ್ದಾಬಳ್ಳಿ ಮಾತನಾಡಿ ಶ್ರೀಧರ್. ಶಿವುಎಫ.
ರಾ ಘವೇಂದ್ರ ಬಸವರಾಜ್ ಸೇರಿದಂತೆ ಇತರರು ಇಪ್ತಿ ಯಾರ್ ದಾಸೋಹದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಭಾವೈಕ್ಯತೆಗೆ ಕಾರಣೀಭೂತಾಗಿದ್ದಾರೆ. ಜೀವನದ ಮೌಲ್ಯಗಳಾದ ಪ್ರೀತಿ ವಿಶ್ವಾಸ ನಾವು ನಮ್ಮವರು ಎಂಬ ಭಾವನೆ ಜಾತಿ ಮತ ಪಂಥ ಇವೆಲ್ಲವೂಗಿಂತ ಮಿಗಿಲಾಗಿದೆ ಎಂಬ ದಿವ್ಯ ಸಂದೇಶವನ್ನು ಹೇಳಿದರು.. ಎಫ್ ರಾಘವೇಂದ್ರ ಮಾತನಾಡಿ ಯಾವುದೇ ಧರ್ಮ ಹಬ್ಬ ಆಚರಣೆಗಳಿಗೆ ಪರಸ್ಪರ ಅನ್ಯೂನ್ಯವಾಗಿ ಆಚರಿಸಿದಾಗ ಮಾತ್ರ ಹಬ್ಬ ಅರ್ಥಪೂರ್ಣವಾಗಿ ವೇ ನಿಸುತ್ತದೆ.. ಇಂತಹ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸುಖಿ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ತಿಳಿಸಿದರು. ವ್ಯವಸ್ಥಾಪಕ ಶ್ರೀಧರ್ ಚಲವಾದಿ ಮಾತನಾಡಿ. ಹಬ್ಬದ ಪ್ರಯುಕ್ತ ವೃತಾಚರ ಣೆಯಲ್ಲಿ ಉಪವಾಸವನ್ನು ಹೊಂದಿದ ಸಮಾಜಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಸುವುದು ನಮ್ಮ ಸೌಭಾಗ್ಯವಾಗಿದೆ ಎಂದು ತಿಳಿಸಿದರು

Leave a Reply

Your email address will not be published. Required fields are marked *