
ಸಮು ದಾ ಯದತ್ತ ಸರ್ಕಾ ರಿ ಪ್ರೌ ಢಶಾ ಲೆ ಶಾ ಲೆ ಹಿರೇ ಜಂ ತಕಲ್
The government has a great responsibility to protect the people of Samudra.

ಗಂಗಾವತಿ: ಫೆ.19 ಗು ರು ವಾ ರದಂ ದು ಸಾ ಯಂ ಕಾ ಲ 5:30 ರಿಂ ದ ರಾ ತ್ರಿ 9:00 ವರೆಗೆ ಗಂ ಗಾ ವತಿಯ 32ನೇ ವಾ ರ್ಡ್
ಹಿರೇ ಜಂ ತಕಲ್ ಬಸವಣ್ಣ ದೇ ವರ ದೇ ವಸ್ಥಾ ನದಲ್ಲಿ ಸರಕಾ ರಿ ಪ್ರೌ ಢಶಾ ಲೆ ಹಿರೇ ಜಂ ತಕಲ್ ವತಿಯಿಂ ದ ಸಮು ದಾ ಯ
ಜಾ ಗೃತಿ ಕಾ ರ್ಯ ಕ್ರಮ ಹಾ ಗೂ ಪ್ರತಿಭಾ ಪು ರಸ್ಕಾ ರ ಕಾ ರ್ಯ ಕ್ರಮವನ್ನು ಆಯೋ ಜನೆ ಮಾ ಡಲಾ ಗಿತ್ತು .
ಈ ಕಾ ರ್ಯ ಕ್ರಮದಲ್ಲಿ ಮಾ ಜಿ ನಗರಸಭಾ ಅಧ್ಯ ಕ್ಷರಾ ದ ರಾ ಘವೇಂ ದ್ರ ಶ್ರೇ ಷ್ಠಿ, ಮಾ ಜಿ ನಗರಸಭಾ ಸದಸ್ಯ ರಾ ದ
ಹು ಸೇ ನಪ್ಪ ಹಂ ಚಿನಾ ಳ, ಶ್ರೀ ಮತಿ ಹು ಲಿಗೆಮ್ಮ ಕಿರಿಕಿರಿ, ಪರಮೇ ಶ್ವರಪ್ಪ ಈಡಿಗೇ ರ್, ಗಂ ಗಾ ವತಿ ತಾ ಲೂ ಕ ಗ್ಯಾ ರಂ ಟಿ
ಯೋ ಜನೆಗಳ ಸದಸ್ಯ ರಾ ದ ಪರಶು ರಾ ಮ ಕಿರಿಕಿರಿ ಇವರು ಭಾ ಗವಹಿಸಿದ್ದರು .
ಈ ಸಂ ದರ್ಭ ದಲ್ಲಿ SSLC ಪರೀ ಕ್ಷೆಗೆ ಉಳಿದಿರು ವ 25 ದಿನಗಳಲ್ಲಿ ಮಕ್ಕ ಳು ಓದಲು ಮನೆಯಲ್ಲಿ ಪಾ ಲಕರು
ಪೂ ರಕ ವಾ ತಾ ವರಣ ನಿರ್ಮಾ ಣ ಮಾ ಡಲು ತಿಳಿಸಿದರು ಹಾ ಗೂ ಸಮಾ ಜದಲ್ಲಿರು ವ ಬಾ ಲ್ಯ ವಿವಾ ಹ ವಿವಾ ಹ ಹಾ ಗೂ
ಬಾ ಲಕಾ ರ್ಮಿ ಕ ಪದ್ಧತಿಗಳ ಕೈ ಬಿಡು ವಂ ತೆ ಜಾ ಗೃತಿ ಮೂ ಡಿಸು ವ ಬಗ್ಗೆ ಮನವಿ ಮಾ ಡಿದರು .
ಈ ಸಂ ದರ್ಭ ದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀ ಕ್ಷೆಯಲ್ಲಿ ಉತ್ತಮ ಸಾ ಧನೆ ಮಾ ಡಿದ ವಿದ್ಯಾ ರ್ಥಿ ಗಳನ್ನು
ಸನ್ಮಾ ನಿಸಲಾ ಯಿತು ಹಾ ಗೂ ಪ್ರಸ್ತು ತ ಸಾ ಲಿನ ಎರಡನೇ ರಾ ಜ್ಯ ಮಟ್ಟದ ಪೂ ರ್ವ ಸಿದ್ಧತಾ ಪರೀ ಕ್ಷೆಯಲ್ಲಿ ಮೊದಲ 10
ಸ್ಥಾ ನ ಪಡೆದ ವಿದ್ಯಾ ರ್ಥಿ ಗಳಿಗೆ ಮೆಡಲು ಗಳನ್ನು ನೀ ಡಿ ಪ್ರೋ ತ್ಸಾ ಹಿಸಲಾ ಯಿತು ಹಾ ಗೂ ಸದರಿ ಕಾ ರ್ಯ ಕ್ರಮವನ್ನು ಸರ್ಕಾ ರಿ
ಪ್ರೌ ಢಶಾ ಲೆ ಮು ಖೊ ಪಾ ಧ್ಯಾ ಯರಾ ದ ವಿ.ವಿ. ಗೊಂ ಡಬಾ ಳ ಇವರ ಮಾ ರ್ಗ ದರ್ಶ ನದಲ್ಲಿ ಶಾ ಲೆಯ ಎಲ್ಲ ಶಿಕ್ಷಕರು
ಪಾ ಲ್ಗೊಂ ಡಿದ್ದರು . ಸದರಿ ಕಾ ರ್ಯ ಕ್ರಮವು ಸತತವಾ ಗಿ ನಾ ಲ್ಕು ವರ್ಷ ಗಳಿಂ ದ ನಡೆಯು ತ್ತಿರು ವು ದು ಹೆಮ್ಮೆ ಯ ವಿಷಯ.
ಈ ಸಂ ದರ್ಭ ದಲ್ಲಿ ನೂ ರಕ್ಕೂ ಹೆಚ್ಚು ಪಾ ಲಕರು , ಪೋ ಷಕರು , ಹಳೆಯ ವಿದ್ಯಾ ರ್ಥಿ ಗಳು , ಸಮಾ ಜದ
ಮು ಖಂ ಡರಾ ದ ಹರೀ ಶ್ ಕೋ ರಿ, ಹನು ಮಂ ತಪ್ಪ, ಮಲ್ಲಿಕಾ ರ್ಜು ನ್ ಗೋ ಟೂ ರ್, ರಾ ಮಣ್ಣ ಗು ಗ್ಗರಿ, ಹು ಸೇ ನಪ್ಪ ಕಲ್ಮ ನಿ,
ರಾ ಜಪ್ಪ ಮ್ಯಾ ಗಡಿಕೇ ರಿ, ನಾ ಗರಾ ಜ, ಶಿಕ್ಷಣ ಪ್ರೇ ಮಿಗಳು ಭಾ ಗವಹಿಸಿದ್ದರು .
ಮ





