ದಲಿತ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಭೆ

screenshot 2026 02 04 11 25 29 58 7352322957d4404136654ef4adb64504.jpg

ದಲಿತ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಭೆ

ಜಾಹೀರಾತು
Meeting organized by the Samana Manaskar Forum of Dalit Organizations

ತಿಪಟೂರು. ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ದಲಿತ ಸಮಾನ ಮಸ್ಕರರ ವೇದಿಕೆಯ ಅಧ್ಯಕ್ಷತೆ ವಹಿಸಿ ಬೈರಾಪುರದ ಚನ್ನಕೇಶವ ರವರು ಮಾತನಾಡಿ
ತಾಲೂಕಿನಲ್ಲಿ ಮಾದಿಗ ಸಮುದಾಯದ ತಾಲ್ಲೂಕಿನ ಎಲ್ಲಾ ಸಂಘಟನೆಗಳು ಒಟ್ಟಿಗೆ ಒಗ್ಗೂಡಿ ಮುಂಬರುವ ಜಿಲ್ಲಾ ಪಂಚಾಯತಿ. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಕ್ಷೇತ್ರಗಳಿಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಿರುವ ಕ್ಷೇತ್ರಗಳಿಗೆ ಮಾದಿಗ ಸಮುದಾಯದ ಅಭ್ಯರ್ಥಿಗಳನ್ನು ಯಾವುದೇ ಪಕ್ಷದವರಾಗಲಿ ಆಯ್ಕೆ ಮಾಡಬೇಕೆಂದು ದಲಿತ ಸಮುದಾಯಗಳು ಸಭೆ ಸೇರಿ ತೀರ್ಮಾನ ತ ತೆಗೆದುಕೊಂಡಿದ್ದೇವೆ
ನಾನು ಸಹ ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಸಮುದಾಯದಯ ಎಲ್ಲಾ ಬಾಂಧವರು ನನಗೆ ಸಹ ಮತ ಬೆಂಬಲ ನೀಡಬೇಕಾಗಿ ಎಲ್ಲರಿಗೂ ಮನವಿ ಮಾಡಿಕೊಂಡರು

ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಶಾಂತಪ್ಪ ಕೊಪ್ಪ.ದಲಿತ ಮುಖಂಡ
ಮಾರಶೆಟ್ಟಿಹಳ್ಳಿ ಬಸವರಾಜ್ ನಾಗತಿಹಳ್ಳಿ ಕೃಷ್ಣಮೂರ್ತಿ. ಕೊಪ್ಪದ ಜಗದಾರ್ ಸ್ವಾಮಿ ಗೌಡನಕಟ್ಟೆ ಅಶೋಕ್. ಶೆಟ್ಟಿಹಳ್ಳಿ ಕಲ್ಲೇಶ್. ನೊಣವಿನಕೆರೆ ಪ್ರಸನ್ನ ಕುಮಾರ್.ಈಚನೂರು ಮೂರ್ತಿ ರಾಜು ಲಾಯರ್ ವೆಂಕಟೇಶ್. ಹತ್ಯಾಳ ಮೂರ್ತಿ. ಗಾಂಧಿನಗರದ ಬಸವರಾಜ್. ಮತ್ತಿಹಳ್ಳಿ ಮಂಜುನಾಥ್ ರವಿ.ರಂಗಸ್ವಾಮಿ
.ಶಾಂತಕುಮಾರ್ ಸೇರಿದಂತೆ ಇನ್ನು ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು
ವರದಿ ಮಂಜು ಗುರುಗದಹಳ್ಳಿ

Leave a Reply

Your email address will not be published. Required fields are marked *