Breaking News

ವಚನಕಾರ ನುಲಿಯ ಶ್ರೀ ಶಿವಶರಣ ಚಂದಯ್ಯ ಜಯಂತಿ ಆಚರಣೆ

Shri Shivsharan Chandaiya Jayanti celebration of Vachankara Nuli

ಜಾಹೀರಾತು

ಸಿಂಧನೂರು :-ಆ 19 ತಾಲೂಕಿನ ಕುರುಕುಂದ ಗ್ರಾಮದಲ್ಲಿ ವಚನಕಾರ ಶ್ರೀ ಶಿವಶರಣ ನುಲಿಯ ಚಂದಯ್ಯನವರ 917ನೇ ಜಯಂತ್ಯೋತ್ಸವ ಪ್ರಯುಕ್ತ ಅವರ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೋರವರ ಸಮಾಜದ ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜ ಗ್ಯಾರೇಜ್, ಉಪಾಧ್ಯಕ್ಷ ಭೀಮಣ್ಣ ಭಜಂತ್ರಿ,ಶರಣಯ್ಯ ಸ್ವಾಮಿ,ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಣ್ಣ ಕಾನಿಹಾಳ್,ಹನುಮಂತ ಹಲಕಟಗಿ ಬಜಂತ್ರಿ, ಹಾಗೂ ಕರಿ ಬಸವರಾಜ, ಸುಬ್ಬಣ್ಣ,ಗುಡದಪ್ಪ, ಶರಣಪ್ಪ, ನಿರುಪಾದಿ ಭೋವಿ, ಯಮನೂರ,ರಾಘವೇಂದ್ರ, ಹನುಮಂತ, ಸೇರಿದಂತೆ ಅನೇಕರಿದ್ದರು.

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *