Breaking News

ಗಂಗಾವತಿ ನಗರ ಠಾಣೆ ಪಿಎಸ್ಐ ವರ್ಗಾವಣೆ:

ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಗರ ಪೊಲೀಸ್ ಠಾಣೆ ಪಿ ಐ ಪ್ರಕಾಶ್ ಮಾಳೆ ಇವರು ಪಕ್ಕದ ಕಂಪ್ಲಿ ಠಾಣೆಗೆ ವರ್ಗಾವಣೆಗೊಂಡಿದ್ದರು ಈಗ ಚುನಾವಣೆ ಮುಗಿದ ನಂತರ ಪುನಹ ಗಂಗಾವತಿ ನಗರ ಠಾಣೆಗೆ ಪಿಐ ಆಗಿ ಪ್ರಕಾಶ್ ಮಳೆಯವರು ಅಧಿಕಾರ ಸ್ವೀಕಾರ ಮಾಡಿದರು. ಅದರಂತೆ ಗಂಗಾವತಿ ನಗರ ಠಾಣೆ ಪಿಎಸ್ಐ ಬಸವರಾಜ ಇವರು ಕಮಲಾಪೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರಿಗೆ ಇಂದು ಗಂಗಾವತಿ ನಗರ ಪಿಐ ಪ್ರಕಾಶ ಮಾಳಿ ಹಾಗೂ ಸಿಬ್ಬಂದಿ ವರ್ಗದವರಿಂದ ವರ್ಗಾವಣೆ ಗೊಂಡ ಪಿಎಸ್ಐ ಬಸವರಾಜ ಇವರಿಗೆ ಬಿಳ್ಕೋಡಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಎ ಎಸ್,ಐ ಶಿವಶರಣ, ಭೀಮ‌ ನಾಯಕ್,ಮರಿಶಾಂತಗೌಡ, ರಮೇಶ,ಮಹೇಶ ನಾಯಕ, ಸೇರಿದಂತೆ ಇತರರು ಇದ್ದರು

ಜಾಹೀರಾತು

About Mallikarjun

Check Also

ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ನ್ಯಾಯಾಧೀಶ ರಮೇಶ ಗಾಣಿಗೇರ ಅವರಿಗೆ ಆತ್ಮೀಯ ಬೀಳ್ಕೊಡುಗೆ

A heartfelt farewell to Judge Ramesh Ganigera, who was popular for his social work. ಗಂಗಾವತಿ: …

Leave a Reply

Your email address will not be published. Required fields are marked *