Breaking News

ಡಾ. ಹನುಮಂತಪ್ಪ ಅಂಡಗಿ ಅಭಿನಂದನ ಗ್ರಂಥಕ್ಕೆ ಲೇಖನಗಳ ಆಹ್ವಾನ

Dr. Invitation to Articles on Hanumanthappa Andagi Abhinanda Granth

ಜಾಹೀರಾತು
Screenshot 2024 01 24 13 34 18 99 E307a3f9df9f380ebaf106e1dc980bb6 208x300


ಕೊಪ್ಪಳ,: ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ ಪದವಿ ಪಡೆದಿರುವ, ಹಿರಿಯ ಸಾಹಿತಿ, ಡಾ. ಹನುಮಂತಪ್ಪ ಅಂಡಗಿ ರವರ ಕುರಿತಾಗಿ, ಅಭಿನಂದನ ಗ್ರಂಥವನ್ನು ಪ್ರಕಟಿಸಲು ಅಂಡಗಿಯವರ ಅಯೋಧ್ಯ ಸ್ನೇಹ ಬಳಗದಿಂದ ತೀರ್ಮಾನಿಸಲಾಗಿದೆ. ಆದಕಾರಣ ೨ ರಿಂದ ೩ ಪುಟದಷ್ಟು, ಲೇಖನವನ್ನು ಬರೆದುಕೊಡಲು ಈ ಮೂಲಕ ಕೋರಲಾಗಿದೆ. ಹನುಮಂತಪ್ಪ ಅಂಡಗಿಯವರು ಒಬ್ಬ ಲೇಖಕರು, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ತಮ್ಮ ಪ್ರಕಾಶನದ ಮೂಲಕ ೩೫ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಜಾನಪದ ಗಾಯಕರು, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಜನಪರ ಸೇವೆಯಲ್ಲಿ ತೊಡಗಿಕೊಂಡಿದ್ದು ಅವರನ್ನು ಹತ್ತಿರದಿಂದ ಬಲ್ಲವರು ಅವರನ್ನು ಕುರಿತು ತಮ್ಮ ಒಂದು ಲೇಖನಗಳನ್ನು ಬರೆದು ಕೊಡಲು ವಿನಂತಿಸಲಾಗಿದೆ.
ಲೇಖನವನ್ನು ಫೆಬ್ರುವರಿ ೨೫ ೨೦೨೪ರ ಒಳಗಾಗಿ ಬರಹದ ಲೇಖನಗಳನ್ನು ಈ ಕೆಳಗಿನ ಇಮೇಲ್ gsgoಟಿಚಿಟ@gmಚಿiಟ.ಛಿom ಅಥವಾ ಜಿ.ಎಸ್. ಗೋನಾಳ್. ಶ್ರೀ ಬಸವ ಸದನ. ಪದಕಿ ಕಾಲೋನಿ. ೨೧ನೇ ವಾರ್ಡ್, ಶಾರದಾ ಸ್ಕೂಲ್ ಹತ್ತಿರ. ಕೊಪ್ಪಳ. ೫೮೩೨೩೧. ಈ ವಿಳಾಸಕ್ಕೆ ಕಳಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಮೊಬೈಲ್ ನಂಬರ್ ೯೪೪೮೦೨೫೦೬೭.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.