Breaking News

ಪ್ರತಿಯೊಂದುಗ್ರಾಮದಲ್ಲಿ ಯಾವುದೇ ವಾರ್ಡ್ ನಲ್ಲಿ ಸಮಸ್ಯೆ ಇದ್ರೇ 112 ಗೆ ಕರೆ ಸುಭಾಷ್ ಕರೆ

If there is a problem in any ward in every village, call 112, call Subhash

ಜಾಹೀರಾತು
Screenshot 2023 12 22 18 12 15 49 E307a3f9df9f380ebaf106e1dc980bb6 300x168

ಗಂಗಾವತಿ: ಪ್ರತಿಯೊಂದು ನಗರ ಹಾಗೂ  ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು  ವಾರ್ಡ್ ನಲ್ಲಿ ಯಾವುದೇ ಇಸ್ಪೀಟು ಜೂಜು ಓಸಿ ಮತ್ತು ಬಾಲ್ಯವಿವಾಹ ಮಕ್ಕಳ ಮೇಲೆ ದೌರ್ಜನ್ಯ ಮರಳು ಸಾಗಾಣಿಕೆ ಸೇರಿದಂತೆ ಇತರ ಸಮಸ್ಯೆ ಇದ್ದಲಿ 112 ಗೆ ಕರೆ ಮಾಡಬೇಕು ಕರೆ ಮಾಡಿದ ತಕ್ಷಣ ನಿಮ್ಮ ಸಮಸ್ಯೆ ಇದ್ದಾಗ  ಇಪ್ಪತ್ತು ನಾಲ್ಕು ತಾಸು ಯಾವಾಗಲೂ ನಿಮ್ಮ ಸೇವೆಗೆ ನಮ್ಮ ಪೊಲೀಸ್ ಇಲಾಖೆ ಇರುತ್ತದೆ ಎಂದು ಪೊಲೀಸ್ ಫೇದೆ ಸುಭಾಷ್ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು 

ಈಸಂದರ್ಭದಲ್ಲಿ ಪೊಲೀಸ್ ಫೇದೆಗಳಾದ ಮಂಜುನಾಥ, ವೆಂಕಟೇಶ ಗುರಿಕಾರ,ಸಾರ್ವಜನಿಕರು ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.