Breaking News

ಪ್ರತಿಯೊಂದುಗ್ರಾಮದಲ್ಲಿ ಯಾವುದೇ ವಾರ್ಡ್ ನಲ್ಲಿ ಸಮಸ್ಯೆ ಇದ್ರೇ 112 ಗೆ ಕರೆ ಸುಭಾಷ್ ಕರೆ

If there is a problem in any ward in every village, call 112, call Subhash

ಜಾಹೀರಾತು

ಗಂಗಾವತಿ: ಪ್ರತಿಯೊಂದು ನಗರ ಹಾಗೂ  ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು  ವಾರ್ಡ್ ನಲ್ಲಿ ಯಾವುದೇ ಇಸ್ಪೀಟು ಜೂಜು ಓಸಿ ಮತ್ತು ಬಾಲ್ಯವಿವಾಹ ಮಕ್ಕಳ ಮೇಲೆ ದೌರ್ಜನ್ಯ ಮರಳು ಸಾಗಾಣಿಕೆ ಸೇರಿದಂತೆ ಇತರ ಸಮಸ್ಯೆ ಇದ್ದಲಿ 112 ಗೆ ಕರೆ ಮಾಡಬೇಕು ಕರೆ ಮಾಡಿದ ತಕ್ಷಣ ನಿಮ್ಮ ಸಮಸ್ಯೆ ಇದ್ದಾಗ  ಇಪ್ಪತ್ತು ನಾಲ್ಕು ತಾಸು ಯಾವಾಗಲೂ ನಿಮ್ಮ ಸೇವೆಗೆ ನಮ್ಮ ಪೊಲೀಸ್ ಇಲಾಖೆ ಇರುತ್ತದೆ ಎಂದು ಪೊಲೀಸ್ ಫೇದೆ ಸುಭಾಷ್ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು 

ಈಸಂದರ್ಭದಲ್ಲಿ ಪೊಲೀಸ್ ಫೇದೆಗಳಾದ ಮಂಜುನಾಥ, ವೆಂಕಟೇಶ ಗುರಿಕಾರ,ಸಾರ್ವಜನಿಕರು ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *