Breaking News

ಪ್ರತಿಯೊಂದುಗ್ರಾಮದಲ್ಲಿ ಯಾವುದೇ ವಾರ್ಡ್ ನಲ್ಲಿ ಸಮಸ್ಯೆ ಇದ್ರೇ 112 ಗೆ ಕರೆ ಸುಭಾಷ್ ಕರೆ

If there is a problem in any ward in every village, call 112, call Subhash

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಪ್ರತಿಯೊಂದು ನಗರ ಹಾಗೂ  ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು  ವಾರ್ಡ್ ನಲ್ಲಿ ಯಾವುದೇ ಇಸ್ಪೀಟು ಜೂಜು ಓಸಿ ಮತ್ತು ಬಾಲ್ಯವಿವಾಹ ಮಕ್ಕಳ ಮೇಲೆ ದೌರ್ಜನ್ಯ ಮರಳು ಸಾಗಾಣಿಕೆ ಸೇರಿದಂತೆ ಇತರ ಸಮಸ್ಯೆ ಇದ್ದಲಿ 112 ಗೆ ಕರೆ ಮಾಡಬೇಕು ಕರೆ ಮಾಡಿದ ತಕ್ಷಣ ನಿಮ್ಮ ಸಮಸ್ಯೆ ಇದ್ದಾಗ  ಇಪ್ಪತ್ತು ನಾಲ್ಕು ತಾಸು ಯಾವಾಗಲೂ ನಿಮ್ಮ ಸೇವೆಗೆ ನಮ್ಮ ಪೊಲೀಸ್ ಇಲಾಖೆ ಇರುತ್ತದೆ ಎಂದು ಪೊಲೀಸ್ ಫೇದೆ ಸುಭಾಷ್ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು 

ಈಸಂದರ್ಭದಲ್ಲಿ ಪೊಲೀಸ್ ಫೇದೆಗಳಾದ ಮಂಜುನಾಥ, ವೆಂಕಟೇಶ ಗುರಿಕಾರ,ಸಾರ್ವಜನಿಕರು ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *