ಹಿರಿಯವಾಣಿಜ್ಯೊದಮಿ ಕೆ.ಕ್ರಿಷ್ಣಪ್ಪ ನಿಧನ

Veteran businessman K. Krishnappa passes away

ಜಾಹೀರಾತು


ಗಂಗಾವತಿ,ಹಿರಿಯ ವಾಣಿಜ್ಯೊದಮಿಗಳವರಾದ ಶ್ರೀ ಕೆ.ಕ್ರಿಷ್ಣಪ್ಪ ಧಣಿ ಇವರು
ಇಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಎಂದು ತಿಳಿಸು ವಿಷಾದಿಸುತ್ತೆವೆ. ಇವರ ಅಂತ್ಯ ಕ್ರಿಯೆಯ ನಾಳೆ 12-10-2023 ಗರುವಾರ ಮಧ್ಯಾನ ಜರುಗಲಿದೆ
ಇವರ ಕುಟುಂಬದ ವರ್ಗಕ್ಕೆ ಹಾಗೂ ಸಿಬ್ಬಂದಿ ವರ್ಗದಕ್ಕೆ ಆ ಭಗವಂತನು ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾಥೀಸೋಣಾ…..ಓಂ ಶಾಂತಿ👏🏼ಮನೆ ವಿಳಾಸ: ಬನ್ನಿ ಗಿಡದ ಕ್ಯಾಂಪ್ …..

Leave a Reply

Your email address will not be published. Required fields are marked *