Breaking News

Tag Archives: kalyanasiri News

ಅಂತರ್ ರಾಜ್ಯ ಮಟ್ಟದ ಸಾವಯವ ಕೃಷಿ ಸಮಾವೇಶ

Inter State Level Organic Farming Conference ಸಂತರ ನಡೆ ಸಾವಯವ ಕೃಷಿ ಕಡೆ ಹುಮನಾಬಾದ್: ಸಂತರ ನಡೆ ಸಾವಯವ ಕೃಷಿ ಕಡೆಗೆ ಎನ್ನುವ ಘೋಷವಾಕ್ಯವನ್ನು ಜಾರಿಗೆ ತರಲು ಅಂತಾರಾಜ್ಯ ಮಟ್ಟದ ಸಾವಯವ ಕೃಷಿ ಸಮಾವೇಶ ದಿ. 12,13 ಜನೆವರಿ 2024 ರಂದು ಕನ್ನೇರಿ ಮಠದಲ್ಲಿಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಾವಯವ ಕೃಷಿ ಪರಿವಾರದ ರಾಜ್ಯ ನಿರ್ದೇಶಕರಾದ ಸತೀಶ್ ನನ್ನೊರೆ,ಶಿವರುದ್ರಪ್ಪ ತಾಟೆ ತಿಳಿಸಿದ್ದರು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ …

Read More »

ವಿದ್ಯುನ್ಮಾನಮತಯಂತ್ರ ಜಾಗೃತಿ ಕಾರ್ಯಕ್ರಮ

Electronic Voting Awareness Program ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ, ಭಾರತ ಚುನಾವಣಾ ಆಯೋಗ ಮತ್ತು ತುಮಕೂರು ಜಿಲ್ಲಾಡಳಿತ ಹಾಗೂ ತಿಪಟೂರು SVEEP ಸಮಿತಿ ವತಿಯಿಂದ 2024ನೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿದ್ಯುನ್ಮಾನ ಮತ ಯಂತ್ರ ಗಳ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾರರಿಗೆ ಒಂದು ದಿನದ ತರಬೇತಿ ಹಾಗು ಪ್ರಾತ್ಯಕ್ಷಿಕೆಯನ್ನು ವಿವಿ ಪ್ಯಾಟ್ ಸತ್ಯದ ಕೈಗನ್ನಡಿ ಯಾಗಿ ಯಂತ್ರಗಳು ಕಾರ್ಯನಿರ್ವಹಿಸುವುದನ್ನು …

Read More »

ಜೀವನದಲ್ಲಿಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ—ಬಸವಲಿಂಗೇಶ್ವರ ಶಿವಾಚಾರ್ಯರು

Embrace spirituality in life – Basavalingeswara Shivacharya ಯಲಬುರ್ಗಾ,:ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಬದುಕು ಸೂತ್ರವಿಲ್ಲದ ಗಾಳಿಪಟದಂತೆ ದಿಕ್ಕುತೋಚದಂತೆ ದುಸ್ತರ ವಾಗುತ್ತದೆ ಎಂದು ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಷ್ಟಗಳು ಬಂದರೆ ಹೆದರಬೇಡಿ ಅವುಗಳನ್ನು ಎದುರಿಸುವ ಶಕ್ತಿ ನಿಮಗೆ ಬರುತ್ತದೆ . ಯಾವದಕ್ಕೂ ಧ್ರತಿಗೆಡದೆ ಬಾಳಲ್ಲಿ ಏನೇ ಬರಲಿ ಅದನನ್ನು ಸ್ವೀಕರಿಸುವ ಮೂಲಕ …

Read More »

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್ 2023 ರಲ್ಲಿ ‘ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ’ಒಂದೆಂದು ಗುರುತಿಸಲ್ಪಟ್ಟಿದೆ

Bangalore Airport Terminal 2 recognized as one of the ‘World’s Most Beautiful Airports’ at UNESCO’s Prix Versailles 2023 ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಯುನೆಸ್ಕೋ ಆಯೋಜಿಸಿದ ಪ್ರತಿಷ್ಠಿತ 2023 ಪ್ರಿಕ್ಸ್ ವರ್ಸೈಲ್ಸ್‌ನಲ್ಲಿ ಗುರುತಿಸಲ್ಪಟ್ಟಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ‘ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ’ ಒಂದಾಗಿದೆ ಮತ್ತು ‘2023 ರ ಒಳಾಂಗಣಕ್ಕೆ ವಿಶ್ವ ವಿಶೇಷ …

Read More »

ರೈತ ಸಹಕಾರ ವಿಕಾಸ ಪ್ಯಾನಲಗೆ ಗೆಲವು ಖಚಿತ-ವಿನಾಯಕ ಬಾಗಡಿ ಹಾಗೂ ಪ್ರವೀಣ ನಾಯಿಕ ವಿಶ್ವಾಸ

Farmers Cooperative Development Panel is sure of victory:- Vinayak Bagadi and Praveen Naika Bisham ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಚುನಾವಣೆಯ ಪ್ರಚಾರ ಭರ್ಜರಿ ಸಾಗಿದ್ದು ಎಲ್ಲ ಕಡೆ ಜನ ಬೆಂಬಲವಿದೆ ನಮ್ಮ ಗೆಲವು ಖಚಿತ ರೈತ ಸಹಕಾರ ವಿಕಾಸ ಪ್ಯಾನಲ್ ಅಧಿಕಾರ ಹಿಡಿಯುವುದು ಖಚಿತ ಎಂದು ಪ್ಯಾನಲ್ ಮುಖಂಡ ವಿನಾಯಕ್ ಬಾಗಡಿ ಹಾಗೂ …

Read More »

ಶರಣ ವ್ರತ ಸ್ವೀಕಾರ ಕಡ್ಡಾಯ-ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ

Acceptance of Sharan Vrata is mandatory-Pujya Sadguru Satyadevi Mataji ಓಂ ಶ್ರೀ ಗುರು ಬಸವಲಿಂಗಾಯ ನಮಃ. ಎಲ್ಲಾ ಆತ್ಮೀಯ ಶರಣ ಬಂಧುಗಳಿಗೆ ಶರಣು ಶರಣಾರ್ಥಿ. ಬೀದರ್: ಲಿಂಗಾಯತ ಧರ್ಮಿಯರ ಧರ್ಮ ಕ್ಷೇತ್ರವಾದ ಕೂಡಸಂಗಮದಲ್ಲಿ ನಡೆಯುವ ಜನೇವರಿ 13,14,15 ಲಿಂಗಾಯತ ಧರ್ಮಿಯರ ಸಮಾವೇಶ ಕಾರ್ಯಕ್ರಮಕ್ಕಾಗಿ ಎಲ್ಲ ರಾಷ್ಟ್ರೀಯ ಬಸವದಳ,ಲಿಂಗಾಯತ ಧರ್ಮ ಮಹಾಸಭಾ,ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ,ಅಕ್ಕನ ಬಳಗ,ಅಕ್ಕಮಹಾದೇವಿ ಸಂಘ,ಅಣ್ಣನ ಬಳಗ,ಬಸವಕೇಂದ್ರ,ಬಸವ ಸಮೀತಿ,ಹೀಗೆ ಲಿಂಗಾಯತ ಧರ್ಮಿಯರ ಸಂಘಟನೆಯಿಂದ …

Read More »

ಎಂಥ ಬೋಗಸ್ ಬೋರ್ಡ್ !?

What a bogus board!? ೦ ವಿಶ್ವಾರಾಧ್ಯ ಸತ್ಯಂಪೇಟೆ,ಬಸವಮಾರ್ಗ ಪ್ರತಿಷ್ಠಾನ ಈ ವೀರಶೈವವಾದಿಗಳಿಂದ ಎಂಥೆಂಥ ವಿವೇಕರಹಿತವಾದ ವಿಚಾರ ತಿಳಿದುಕೊಳ್ಳಬೇಕಾಗಿದೆಯಲ್ಲ ! ಎಂದು ಮನಸ್ಸಿಗೆ ತುಂಬಾ ನೋವಾಗುತ್ತದೆ. ವಚನ ಸಾಹಿತ್ಯ ,ಶಾಸನಗಳು, ಹಲವಾರು ಆಕರ ಗ್ರಂಥಗಳ ಉಲ್ಲೇಖಗಳೆ ತಿಳಿಸುವಂತೆ ಘನಲಿಂಗ ರುದ್ರಮುನಿ ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದುಕೊಂಡವರು. ದುರಂತ ಎಂಥದ್ದೆಂದರೆ ಇಲ್ಲಿ ಬಸವಣ್ಣನವರ ಪತ್ನಿ , ಗಂಗಾಂಬಿಕೆ ತಾಯಿಯೂ ಸಹ ಈ ಘನಲಿಂಗ ರುದ್ರಮುನಿಯಿಂದ ದೀಕ್ಷೆ ಪಡೆದಳಂತೆ ! ಛೇ ಇಂಥ ಮತಿಗೆಟ್ಟವರಿಂದ …

Read More »

ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರ…..ಸಚಿವ ಶಿವರಾಜ ತಂಗಡಗಿ

Vishwakarma’s contribution to the historic architectural heritage of the country is immense…..Minister Shivraj Thangadagi ಸಿಂಧನೂರು ನಗರದ ವಾರ್ಡ ನಂಬರ್ 4ರಲ್ಲಿನ ವಿಶ್ವಕರ್ಮ ಸಮುದಾಯದ ಶೀಥೀಲಾವಸ್ಥೆಯಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರಟಗಿಯ ನಿವಾಸದಲ್ಲಿ ಸಿಂಧನೂರಿನ ವಿಶ್ವಕರ್ಮ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಿಗಳ …

Read More »

ಹನುಮಮಾಲಾಕಾರ್ಯಕ್ರಮ: ಅಂಜನಾದ್ರಿಗೆ ತೆರಳಿ, ಸಿದ್ಧತೆಯನ್ನು ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿಗಳು

Hanumamala programme: District Collectors visited Anjanadri and personally inspected the preparations ಕಾಲ್ನಡಿಗೆ ಮೂಲಕ ಸಂಚರಿಸಿ ಬೆಟ್ಟದ ಸುತ್ತಲಿನ ಪ್ರದಕ್ಷಿಣೆ ಪಥ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಕೊಪ್ಪಳ ಡಿಸೆಂಬರ್ 20 (ಕ.ವಾ.): ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ಅಂಜನಾದ್ರಿಯಲ್ಲಿ ನಡೆಯಲಿರುವ ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯಲು ಮತ್ತು ಸ್ನಾನಕ್ಕೆ ನೀರಿನ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ನಲೀನ್ …

Read More »

ಯುವ ಮತದಾರರ ನೋಂದಣಿ ಹೆಚ್ಚಾಗಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದಪಿ.ಎಸ್. ಪ್ರಸಾದ ಹೇಳಿಕೆ

State sweep nodal officers to increase registration of young voters P.S. Prasad’s statement ಗಂಗಾವತಿ : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಆಯೋಜಿಸಿರುವ ನಮೂನೆಗಳ ಪರಿಶೀಲನೆ ಹಾಗೂ ಸ್ವೀಪ್ ಕಾರ್ಯಕ್ರಮಗಳ ಪರಿಶೀಲನೆ ಸಭೆ ಐಎಎಸ್ ನಿವೃತ್ತ ಹಾಗೂ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಮಾನ್ಯ ಪಿ.ಎಸ್. ವಸ್ತ್ರದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ನಂತರ ಅವರು ಮಾತನಾಡಿ, ಶಾಲಾ ಹಂತದಲ್ಲೇ ಚುನಾವಣೆ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.