Breaking News

Tag Archives: kalyanasiri News

ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರ ಭಾರತ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಬೃಹತ್ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಬಳ್ಳಾರಿ,ಜ.26 :75 ನೇ ಗಣರಾಜ್ಯೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬೃಹತ್ ಧ್ವಜ ಸ್ತಂಭದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.ಇದಕ್ಕೂ ಮುನ್ನ ನಗರದ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ …

Read More »

ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರ ಭಾರತ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

India, a nation united in diversity: District In-charge Minister B. Nagendra ಬಳ್ಳಾರಿ ಜಿಲ್ಲೆಯಲ್ಲಿ 75 ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿದ ಸಚಿವ ಬಿ. ನಾಗೇಂದ್ರ ಬಳ್ಳಾರಿ,ಜ,26: ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಬೃಹತ್ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರಬಳ್ಳಾರಿ,ಜ.26 75 ನೇ ಗಣರಾಜ್ಯೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, …

Read More »

ದಲಿತ ಸಂಘಟನೆಯ ಒಕ್ಕೂಟದಿಂದ 75ನೇ ಗಣರಾಜ್ಯೋತ್ಸವ ಆಚರಣೆ.

Central and state governments should build soldiers’ houses in every village for the welfare of ex-servicemen: Journalist and activist Basavaraju demands ತಿಪಟೂರು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆ ಒಕ್ಕೂಟದಿಂದ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆಯನ್ನು ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಅಭಿನಂದನೆ ಸಲ್ಲಿಸಿದರು ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಎಂ ಶಾಂತಪ್ಪ ಭಾರತ ಸಂವಿಧಾನವು 1950 ಜನವರಿ …

Read More »

ಮಾಜಿ ಸೈನಿಕರ ಹಿತರಕ್ಷಣೆಗಾಗಿ ಪ್ರತಿ ಗ್ರಾಮಗಳ್ಳಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೈನಿಕರ ಭವನ ನಿರ್ಮಿಸಲಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ

Central and state governments should build soldiers’ houses in every village for the welfare of ex-servicemen: Journalist and activist Basavaraju demands… ಬೈಲಹೊಂಗಲ : ಇಂದು ಗಣರಾಜ್ಯೋತ್ಸವ ಹಾಗೂ ಕಿತ್ತೂರ ನಾಡಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯ ಸ್ಮರಣೆ ನಿಮಿತ್ಯ ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಾಜಿ ಸೈನಿಕರ ಸಂಘದಿಂದ ಏರ್ಪಡಿಸಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾಜಿ …

Read More »

ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಧ್ವಜಾರೋಹಣ

Flag Hoisting at Madabavi Village Congress Party Office ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಜನೆವರಿ 26 ಗಣರಾಜ್ಯೋತ್ಸವ ಆಚರಿಸಲಾಯಿತು. ಭಾವಚಿತ್ರ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದರಾಯ ತೋಡಕರ ಉಮೇಶ ಪಾಟೀಲ ಸಲ್ಲಿಸಿದರು. ಪಿ ಕೆ ಪಿ ಎಸ್ ಸೊಸೈಟಿ ನೂತನ ನಿರ್ದೇಶಕರಾದ ಭೀಮಗೌಡಾ ನಾಯಿಕ ಹಾಗೂ ಮುಖಂಡರಾದ ಪ್ರವೀಣ ನಾಯಿಕ ಧ್ವಜಾರೋಹಣ ಮಾಡಿದರು.ಈ ಸಂದರ್ಭದಲ್ಲಿ ಎಸ್ ಡಿ …

Read More »

ತ್ಯಾಗ ಬಲಿದಾನದ ಸಂವಿಧಾನ,ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಅಗತ್ಯ:ಲಕ್ಷ್ಮಣಗೌಡ

Sacrificial constitution, awareness needed for survival of democracy: Laxman Gowda ಗಂಗಾವತಿ: ಸಾವಿರಾರು ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಲಭಿಸಿದ್ದು ಇದರ ಉಳಿವಿಗಾಗಿ ಸದಾ ಜಾಗೃತರಾಗಿರುವುದು ಅವಶ್ಯಕತೆ ಇದೆ ಎಂದು ನಿತ್ಯಹೊಯ್ಸಳ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜೆ.ಬಿ.ಲಕ್ಷ್ಮಣಗೌಡ ಹೇಳಿದರು.ಅವರು ಸಹಕಾರಿಯ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಹಿರಿಯರ ಕನಸು ಸರ್ವ ಜನಾಂಗಗಳ ಪ್ರಗತಿಯ ಮೂಲಕ ದೇಶವು ವಿಶ್ವಮಟ್ಟಕ್ಕೆ ಬೆಳವಣಿಗೆಯಾಗಬೇಕೆನ್ನುವ ಕನಸು ನಾವೆಲ್ಲ …

Read More »

75ನೇಗಣರಾಜ್ಯೋತ್ಸವ ಹಿನ್ನಲೆ.

75th Rajyotsava background. ಲೇಖಕರು: ಸಂಗಮೇಶ ಎನ್. ಜವಾದಿ ಸಾಹಿತಿ, ಪತ್ರಕರ್ತ. ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಇದು ಬ್ರಿಟೀಷ್‌ರ ವಸಾಹತುಶಾಹಿ ಸರ್ಕಾರದ ಕಾಯಿದೆಗಳನ್ನು ಬದಲಾಯಿಸಿ ನಮ್ಮದೇ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ದಿನ …

Read More »

ಆಮಿಷಕ್ಕೆಬಲಿಯಾಗದೇ ಮತ ಚಲಾಯಿಸಿಹಿರಿಯ ಸಿವಿಲ್ ನ್ಯಾಧೀಶರಾದ ಶ್ರೀ ರಮೇಶ ಗಾಣಿಗೇರ್

Mr. Ramesh Ganiger, Senior Civil Judge, cast his vote without being lured. ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಸ್ವೀಪ್ ಕಾರ್ಯಕ್ರಮ ಗಂಗಾವತಿ : ಸಮೀಪದ ಎಸ್ ಕೆಎನ್ ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ -2024 ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಮೇಶ ಗಾಣಿಗೇರ್ ಅವರು ಉದ್ಘಾಟಿಸಿದರು. ನಂತರ ಮತದಾರರಿಗೆ …

Read More »

ಅಸ್ತೂರು ಗ್ರಾಮದಲ್ಲಿ ಕುಡಿಯಲು ಜನರಿಗೆ ಭಾವಿಯ ಕಳಪೆ ನೀರು ಸರಬರಾಜು ಶುದ್ದಜಲದ ಕಾಮಗಾರಿಯಲ್ಲಿ ಭ್ರಷ್ಟಾಚಾರ : ಎಎಪಿ ಮುಖಂಡ ಹರೀಶ್ ಆರೋಪ

Poor drinking water supply to people in Astur village Corruption in clean water works: AAP leader Harish alleges. ಹನೂರು :ಪ್ರತಿ ಹಳ್ಳಿಯ ಕಟ್ಟಕಡೆಯ ಮನೆಗೂ ಶುದ್ದಜಲ ತಲುಪಿಸಬೇಕೆಂಬ ಆಶಯದೋಂದಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಯವರ ಕನಸಿನ ಯೋಜನೆಗಳಲ್ಲೋಂದಾದ ಮನೆ ಮನೆಗೆ ಶುದ್ದ ಗಂಗೆ ಯೋಜನೆಗೆ ಕಾಮಗಾರಿಗಳು ನಡೆಯುತ್ತಿದ್ದು , ಹನೂರು ತಾಲ್ಲೋಕಿನಾದ್ಯಂತ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾದಂತೆ ಕಾಣುತ್ತಿದೆ ಅಲ್ಲದೆ ಸಣ್ಣ ಉದಾಹರಣೆ …

Read More »

ಮಿಲಿಟರಿ ಹೆಸರು ಹೇಳಿಕೊಂಡು ಔಷಧ ವ್ಯಾಪಾರಿಗಳಿಗೆ ವಂಚನೆಗೆ ಯತ್ನ

Trying to defraud drug dealers by claiming military name. ಗಂಗಾವತಿ: ಮಿಲಿಟರಿ ಹೆಸರು ಹೇಳಿಕೊಂಡು ಮೆಡಿಸಿನ್ ಲಿಸ್ಟ್ ಮಾಡಿ, ಖರೀಧಿಸುವ ನೆಪದಲ್ಲಿ ಆನ್ ಲೈನ್ ಪೇಮೆಂಟ್ ಮಾಡುವುದಾಗಿ ಹೇಳಿ ಮೋಸ ಮಾಡುವ ತಂಡವೊಂದು ಗಂಗಾವತಿ ನಗರದಲ್ಲಿ ಓಡಾಡುತ್ತಿದೆ. ನಗರದ ಆಶ್ರಯ ಕಾಲೋನಿಯ ಬಳ್ಳಾರಿ ಮೆಡಿಕಲ್ ಸ್ಟೊರ್ಸ್ ಮಾಲೀಕರಿಗೆ ಫ಼ೋನ್ ಮಾಡಿ ಮೆಡಿಸಿನ್ ಕೊಡಲು ಕೇಳಿದ್ದಾರೆ. ಫ಼ೋನ್ ಪೇ ಮಾಡುವುದಾಗಿ ಹೇಳಿದ್ದಾರೆ.ಅವಸರದಲ್ಲಿ ಹೆಚ್ಚಿನ ಮೊತ್ತ ಪಾವತಿಸಿರುವುದಾಗಿ ಹೇಳಿ, ಮಾಡದ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.