Breaking News

ಮಾದಪ್ಪನ ಸನ್ನಿಧಿಯಲ್ಲಿ ಭಕ್ತರ ಮೆಚ್ಚುಗೆಗೆ ಪಾತ್ರವಾದಪ್ರಾಧಿಕಾರದ ಕಾರ್ಯದರ್ಶಿಕಾರ್ಯವೈಖರಿ

In the presence of Madappa, the performance of the secretary of the authority was appreciated by the devotees.


ವರದಿ : ಬಂಗಾರಪ್ಪ ಸಿ

ಹನೂರು .: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಇದೇ ಶಿವರಾತ್ರಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹಾಗಮಿಸುತ್ತಿದ್ದು ಭಕ್ತರ ಅನುಕೂಲಕ್ಕಾಗಿ ನಮ್ಮ ಪ್ರಾಧಿಕಾರದ ವತಿಯಿಂದ ಸಕಲ ರೀತಿಯಲ್ಲಿ ಸೌಲಭ್ಯ ವನ್ನು ಒದಗಿಸಲಾಗಿದೆ ಎಂದು ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು ತಿಳಿಸಿದರು.
ಭಕ್ತರಿಗಾಗಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು
ರಾಜ್ಯದ ನಾನಾಕಡೆಯಿಂದ ಮಾದಪ್ಪನ ಭಕ್ತರು ಸಂಖ್ಯೆಯಲ್ಲಿ ಗಣನಿಯವಗಿ ಏರಿಕೆಯಾಗಿದ್ದು ಮಕ್ಕಳ ತಾಯಂದಿರಿಗಾಗಿ ಪ್ರತ್ಯೇಕವಾಗಿ ಮಾತೃ ಕುಟೀರಗಳನ್ನು ಹಾಗೂ ಬಿಸಿಲಿನಿಂದ ಬಳಲಿ ಬರುವ ಭಕ್ತಾಧಿಗಳಿಗಾಗಿ ವಿಶೇಷವಾಗಿ ಮಡಿಕೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗಿದೆ ಭಕ್ತಾದಿಗಳು
ಶ್ರೀ ಕ್ಷೇತ್ರದಲ್ಲಿನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾರ್ಯದರ್ಶಿಗಳು ತಿಳಿಸಿದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.