Breaking News

ಪುಟ್ಟರಂಗಶೆಟ್ಟರಶಿಪಾರಸುಪತ್ರಕ್ಕೆಸಾರ್ವಜನಿಕರಿಂದ ವ್ಯಾಪಕ ಟೀಕೆ

Widespread criticism from the public for Puttarangashetta’s recommendation letter.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕಾರ್ಯದರ್ಶಿ ಹುದ್ದೆಗೆ ಈಗಾಗಲೆ ಕಾರ್ಯನಿರ್ವಹಿಸುತ್ತಿರುವ ಸರಸ್ವತಿಯವರ ಕಾರ್ಯವೈಕರಿಗೆ ಭಕ್ತಾಧಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಅಲ್ಲದೆ ದೇವಾಲಯದ ನಡೆಯುವ ಹಲವು ಕಾಮಗಾರಿಗಳಿಗೂ ಸಹ ಇವರು ತಮ್ಮ ಅಧಿಕಾರದಾವಧಿಯಲ್ಲಿ ಉತ್ತಮ ಗುಣಮಟ್ಟಕ್ಕೆ ಆದ್ಯತೆ ಕೊಟ್ಟಿದ್ದಾರೆ ಸಾಲದೆಂಬಂತೆ ಭಕ್ತರ ಜೊತೆಯಲ್ಲಿಯೆ ಭಕ್ತರಾಗಿ ಹಲವು ದಿಟ್ಟ ಕ್ರಮಕೈಗೊಂಡು ಉತ್ತಮ ಕೆಲಸ ಮಾಡಿದ ಅಧಿಕಾರಿಗಳ ಸಾಲಿನಲ್ಲಿ ಇವರು ಸಹ ಒಬ್ಬರಾಗಿದ್ದಾರೆ ಎನ್ನಬಹುದು .
ಚಾಮರಾಜನಗರದ ಶಾಸಕರಾದ ಶ್ರೀಯುತ ಪುಟ್ಟರಂಗಶೇಟ್ಟರು ತನ್ನದಲ್ಲದ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಅಧಿಕಾರಿಗಳಿಗೆ ಕಿರುಕುಳ ನೀಡಿ ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡು ತಮ್ಮದೆ ಸರ್ಕಾರದ ಮಾನ ಹರಾಜು ಹಾಕಿ ವಿರೋದ ಪಕ್ಷಗಳ ವರ್ಗಾವಣೆ ದಂದೆಗೆ ಸಾಕ್ಷಿ ಎಂಬಂತಾಗಿದೆ. ತಾವೆ ಉಸ್ತುವಾರಿ ಸಚಿವರೆಂಬಂತೆ ಇದೆ ಪ್ರವೃತ್ತಿ ಮುಂದುವರಿಸಿದರೆ ಜಿಲ್ಲೆಯಾದ್ಯಂತ
ಕಾಂಗ್ರೆಸ್ ಕಾರ್ಯಕರ್ತರೆ ಇವರ ವಿರುದ್ದ ತಿರುಗಿ ಬೀಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ ಅಲ್ಲದೆ ಇದೆ ವಿಷಯವಾಗಿ ಕನ್ನಡ ವಿಜಯ ಸೇನೆ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.