
ಭಾರತೀಯ ಪ್ರಜಾ ಸೇನೆ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಪದಾಧಿಕಾರಿಗಳನ್ನು ಆಯ್ಕೆ

Bharatiya Praja Sena Koppal District Committee elects office bearers
ಗಂಗಾವತಿ,04.02.2026 : ಭಾರತೀಯ ಪ್ರಜಾ ಸೇನಾ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಹೊಸದಾಗಿ ಗಂಗಾವತಿ ತಾಲೂಕಿನಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಸಂಸ್ಥಾಪಕರು ಮಂಜುನಾಥ್ ಆರ್ ರಾಜ್ಯ ಅಧ್ಯಕ್ಷರು. ಹಾಗೂ ಟಿ ವೇಣುಗೋಪಾಲ್ ಸರ್ ಅವರ ಆದೇಶದ ಮೇರೆಗೆ ಪಂಪಾಪತಿ ಸಿದ್ದಾಪುರ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿ ಅವರ ನೇತೃತ್ವದಲ್ಲಿ ಗಂಗಾವತಿಯ ಹಳೆ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಆಯ್ಕೆ ಸಂಘಟನೆಯ ಸಕ್ರಿಯವಾಗಿ ಮಾಡಲಾಯಿತು. ಚಟುವಟಿಕೆಗಳ ಪಾಲ್ಗೊಂಡು ಬಡವರ ದೀನ ದಲಿತರ ಅನ್ಯಾಯ ಒಳಗಾದವರೊಂದವರ ಶೋಷಿತರ
ಪರ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ರಾಜ್ಯ ಸಮಿತಿ ಸದಸ್ಯರು ತಿಮ್ಮಣ್ಣ ಹಂಚಿನಾಳ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಮರಿಯಪ್ಪ MD ಹೊಸಳ್ಳಿ ಜಿಲ್ಲಾ ಉಪಾಧ್ಯಕ್ಷರಾಗಿ ನರಸಿಂಹ ಹಿರೇ ಜಂತಕಲ್ ಕನಕಗಿರಿ ತಾಲೂಕು ಅಧ್ಯಕ್ಷರಾಗಿ ನಿಂಗಪ್ಪ ರಾಂಪುರ ಇನ್ನು ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು




