Breaking News

ಗಂಗಾವತಿ:ಮುರಾರಿನಗರದಲ್ಲಿರುವ ವಿಶ್ವಗುರು ಬಸವಣ್ಣನವರ ಮೂರ್ತಿ ಇರುವ ಬಸವ ಮಂಟಪ ದಲ್ಲಿ ಸಾಮೂಹಿಕ ಪ್ರಾರ್ಥನೆ ಪುನರ್ ಆರಂಭ

The short URL of the present article is: https://kalyanasiri.in/knuv

Gangavathi: Mass prayers resume at Basava Mantapa, which houses the idol of Vishwaguru Basavanna in Murarinagar

 

20251018 213748 Collage3731848139048408783 769x1024

ಗಂಗಾವತಿ: ನಗರದ ಮುರಾರಿ ನಗರ ಮತ್ತು ಅಂಬೇಡ್ಕರ್ ನಗರದ ಬೈಪಾಸ್ ರಸ್ತೆಯಲ್ಲಿ ಬರುವ ಹರಳಯ್ಯಸಮಾಜದವರು  ನಿರ್ಮಿಸಿದ ವಿಶ್ವಗುರು ಬಸವಣ್ಣನವರ ಮೂರ್ತಿ ಇರುವ ಬಸವ ಮಂಟಪ ದಲ್ಲಿ  ಹರಳಯ್ಯ ಸಮಾಜದಆಶೆಯಂತೆ   ಇಂದು ಶನಿವಾರ    ರಾಷ್ಟ್ರೀಯ ಬಸವದಳದ ವರಿಂದ  ಸಾಮೂಹಿಕ ಬಸವ ಪ್ರಾರ್ಥನೆ  ಶರಣೆ ಕವಿತಮ್ಮ ರಗಡಪ್ಪ ಹುಲಿಹೈದರ್ ಇವರ ನೇತೃತ್ವದಲ್ಲಿ  ಬಸವಣ್ಣ ಮೂರ್ತಿ ಗೆ ಪೂಜೆ ಮಾಡುವುದರ ಮೂಲಕ  ಪ್ರಾರಂಭ ಗೊಂಡಿತು.

ಜಾಹೀರಾತು

ಈ ಶುಭ ಸಂದರ್ಭದಲ್ಲಿ ರಾ.ಬಸವದಳದ ಗೌರವ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಮಾತನಾಡಿ  ಲಿಂ,  ಜಗದ್ಗುರು ಮಾತೇ ಮಹಾದೇವಿ ಮಾತಾಜಿಯವರ ಆಶಯದಂತೆ ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ  ಲಿಂಗದೇವಾ ನಮ್ಮಮಹಾಮನೆಯ  ಮಗನೆಂದನಿಸಯ್ಯಾ   ಎಂಬ ಉದ್ದೇಶದಿಂದ  ಜಾತಿ-ಮಥ-ಪಂಥ  ಎನ್ನದೆ,ಜನರು ಧರ್ಮ ದ ಕಡೆಬರದಾಗ ,ಧರ್ಮವನ್ನೇ ಜರಬಳಿ  ಕೊಂಡೊಯ್ಯಬೇಕು  ಎಂಬ ಆಶಯದಂತೆ ಗಂಗಾವತಿ ರಾಷ್ಟ್ರೀಯ ಬಸವದಳ ಕೆಲಸಮಾಡುತ್ತಿದೆ.ಮಾತಾಜಿಯವರ ಅಮೃತ ಹಸ್ತದಿಂದ  ಬಸವಣ್ಣನವರ ಮೂರ್ತಿ ಸ್ಥಾಪನೆ ಯಾಗಿದೆ.ಇಂತಹ ಪವಿತ್ರ ಸ್ಥಳದಲ್ಲಿ ಸಾಮೂಹಿಕ  ಪ್ರಾರ್ಥನೆ ಪುನಹ ಪ್ರಾರಂಬಿರುವದು. ಒಳ್ಳೆಯ ಬೆಳವಣಿಗೆ ಯಾಗಿದೆ

  ಮಕ್ಕಳಿಗೆ ಸಂಸ್ಕಾರ ಸಿಗಬೆಕಾದರೆ ಪ್ರಾರ್ಥನೆ ಅವಶ್ಯ ವಾಗಿದೆ .ಪ್ರತಿ ರವಿವಾರ ಸರೊಜಾನಗರದ ಬಸವ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ ಇರುತ್ತದೆ ತಾವುಗಳೆಲ್ಲರೂ ಭಾಗಿಯಾಗಬೇಕು.ಶನಿವಾರ ಸಾಯಂಕಾಲ  7 ಗಂಟೆಗೆ ಹರಳಯ್ಯ ಸಮಾಜದವ ಮಂಟಪದಲ್ಲಿ  ಎಲ್ಲಾ ರಾ.ಬಸವದಳದ ಶರಣ ,ಶರಣಿಯ ಭಾಗಿಗಳಾಬೇಕೆಂದು  ವಿನಂತಿಸಿದರು.

20251018 214008 Collage1551034625815390115 769x1024

ಈ ಕಾರ್ಯಕ್ರಮ ದಲ್ಲಿ ಶರಣೆ ಕವಿತಮ್ಮ ರಗಡಪ್ಪ ಹುಲಿಹೈದರ್, ಶರಣ ಸಿದ್ದಪ್ಪ ಸಿದ್ಧಾಪುರ,ಹಳಯ್ಯ ಸಮಾಜದ ಹುಚ್ಚಮ್ಮ,ನೇತ್ರಾವತಿ,ಶಶಿಕಲಾ,ಸುಮಿತ್ರಾ, ಕೆಂಚಮ್ಮ,ಅಕ್ಷತಾ,ಮಲ್ಲಿಕಾರ್ಜುನ, ನಿತೀಶ್,ಆದ್ಯ,ಮಿಥುನ್, ಪ್ರಜ್ವಲ್,ಹನುಮಂತಪ್ಪ ಐವಳೆಸೇರಿದಂತೆ  ಇತರರುಬಾವಹಿಸಿದ್ದರು.

The short URL of the present article is: https://kalyanasiri.in/knuv

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.