Breaking News

ಹಿರಿಯ ಅಧಿಕಾರಿಗಳಾದ ಕೆ ಎಸ್ ಮಹೇಶ್ ರವರಿಗೆ ಹನೂರು ತಾಲ್ಲೂಕು ಕಂದಾಯ ಅಧಿಕಾರಿಗಳಿಂದ ಸನ್ಮಾನ

Senior officer K.S. Mahesh felicitated by Hanur Taluk Revenue Officers

ಜಾಹೀರಾತು
Screenshot 2025 08 12 20 05 02 28 6012fa4d4ddec268fc5c7112cbb265e77280833220363463090 1024x854


ವರದಿ : ಬಂಗಾರಪ್ಪ .ಸಿ
ಕೊಳ್ಳೆಗಾಲದಲ್ಲಿ ಕಾರ್ಯ ನಿರ್ವಹಿಸಿ ನಂತರ ಉನ್ನತ ಹುದ್ದೆಗೆ ವರ್ಗಾವಣೆಗೊಂಡ
ಮಾನ್ಯ ನಿರ್ಗಮಿತ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳಾದ ಶ್ರೀ ಕೆ ಎಸ್ ಮಹೇಶ್ (ಹಿರಿಯ ಶ್ರೇಣಿ ) ಅವರು ಸರ್ಕಾರದ ಆದೇಶದಂತೆ ಉನ್ನತ ಹುದ್ದೆಗೆ ಪದೋನ್ಮೂತಿಗೊಂಡು ವರ್ಗಾವಣೆಯಾದ ನಂತರ ಅವರನ್ನು ಹನೂರು ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮಪುರ ಹೋಬಳಿಯ ರಾಜಶ್ವ ನಿರೀಕ್ಷಕರು ಶಿವಕುಮಾರ್ ,ಹನೂರು ಹೋಬಳಿಯ ರಾಜಶ್ವ ನಿರೀಕ್ಷಕರಾದ ಶೇಷಣ್ಣ , ಗ್ರಾಮ ಅಡಳಿತ ಅಧಿಕಾರಿಗಳಾದ ಕಾರ್ತಿಕ್ ಸೇರಿದಂತೆ ಇನ್ನಿತರರು ಹಾಜರಿದ್ದು ಅವರನ್ನು ಸನ್ಮಾನಿಸಿ ಬಿಳ್ಕೊಟ್ಟರು .

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.