Santosh as President, Tippesh as Secretary

ಗಂಗಾವತಿ ನಗರ ಘಟಕಕ್ಕೆ ಸವಿತಾ ಸಮಾಜದ ಪದಾಧಿಕಾರಿಗಳ ಆಯ್ಕೆ
ನಗರದ ಶ್ರೀಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಂಗಾವತಿ
ತಾಲೂಕು ಸವಿತಾ ಸಮಾಜ ಬಾಂಧವರು ಸಭೆ ಸೇರಿ ಗಂಗಾವತಿ ನಗರ ಘಟಕದ
ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಆಂಜನೇಯ,
ಕಾರ್ಯದರ್ಶಿಯಾಗಿ ತಿಪ್ಪೇಶ್, ಸಹ ಕಾರ್ಯದರ್ಶಿಯಾಗಿ ಹೆಚ್. ಮಾರೇಶ್,
ಖಜಂಚಿಯಾಗಿ ಇ. ಆಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್, ಕಾರ್ಯಕಾರಿಣಿ
ಸದಸ್ಯರಾಗಿ ಎನ್.ಆರ್.ವಿಶ್ವನಾಥ್, ಲಕ್ಷ÷್ಮಣ, ಶೇಷನ, ದೇವೇಂದ್ರ. ಎನ್. ಮಂಜುನಾಥ್
ಆಯ್ಕೆಗೊAಡರು.
ಕೊಪ್ಪಳ ಜಿಲ್ಲಾ ಅಧ್ಯಕ್ಷ ಈ ಮಾರೇಶ್. ಸಂಘಟನಾ ಕಾರ್ಯದರ್ಶಿ ಕೆಇಬಿ ಮೋಹನ್,
ಗಂಗಾವತಿ ತಾಲೂಕು ಅಧ್ಯಕ್ಷ ಹೆಚ್ ಗೋಪಾಲ್, ಕಾರ್ಯದರ್ಶಿ ಈ ತಾಯಪ್ಪ,
ಖಜಾಂಚಿ ಎನ್ ಭೀಮೇಶ್, ಯುವ ಘಟಕ ಅಧ್ಯಕ್ಷ ಕಾಳಿಂಗ, ಕಾರ್ಯದರ್ಶಿ ಎನ್
ನಾಗೇಶ್, ಸೇರಿದಂತೆ ಮುಖಂಡರಾದ ಎಂ ಅಶೋಕ್, ಎನ್ ಅಕ್ಕಣ್ಣ, ಕೆ, ಅಕ್ಕಣ್ಣ
ಉಪಸ್ಥಿತರಿದ್ದರು. ಗಂಗಾವತಿ ನಗರ ಘಟಕದ ಪದಾಧಿಕಾರಿಗಳನ್ನು ಈ
ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Kalyanasiri Kannada News Live 24×7 | News Karnataka
