Breaking News

ದಿನಪತ್ರಿಕೆಯಸಂಪಾದಕ ಮಹದೇವಯ್ಯ ನಿಧನ

Daily newspaper editor Mahadevayya passes away

ಜಾಹೀರಾತು
Screenshot 2025 06 21 20 13 05 80 6012fa4d4ddec268fc5c7112cbb265e7

ಮಳವಳ್ಳಿ: ಸಮೀಪದ ಶಿರಮಹಳ್ಳಿ ಗ್ರಾಮದನಿವಾಸಿ ಹಾಗೂ ಆಕ್ರಂದನ ದಿನಪತ್ರಿಕೆಯ ಸಂಪಾದಕ ಮಹದೇವಯ್ಯ(59) ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಓರ್ವಪುತ್ರ, ಸಹೋದರಿಯರು ಇದ್ದಾರೆ. ಶನಿವಾರ ಮಧ್ಯಾಹ್ನ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತಿಮದರ್ಶನ: ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎ.ಬಿ.ಚೇತನ್ ಕುಮಾರ್,ಜಿಲ್ಲಾ ನಿರ್ದೇಶಕ ಎಚ್.ಉಮೇಶ್ ಮಾಳಿಗೆ, ಹಿರಿಯಪತ್ರಕರ್ತರಾದ ಎ.ಎನ್.ಪ್ರಭಾಕರ್, ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ನಾಗೇಶ್,ಜಯರಾಜು, ಶಿವಕುಮಾರ್, ಸಿದ್ದಾರ್ಥ,ಲಿಂಗರಾಜು, ಶಿವಸ್ವಾಮಿ, ರಾಮಕೃಷ್ಣ, ವೇಣುಗೋಪಾಲ್, ಸೇರಿದಂತೆ ಹಲವು ಪತ್ರಕರ್ತರು ಹಾಗೂ ಮುಖಂಡರುಗಳು ಅಂತಿಮ ದರ್ಶನ ಪಡೆದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.