Breaking News

ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದಿಂದ. ಆರೋಗ್ಯ ಶಿಬಿರ, ಮೇಷನ್ ಕಿಟ್ಗಳನ್ನು ವಿತರಣೆ.

Shri Sevalal Maharaj from the Building Workers’ Union. Health camp, distribution of medical kits.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಇದು ನಗರದ ವಿರುಪಪುರ್ ತಾಂಡದಲ್ಲಿ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ
ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಸಯೋಗದೊಂದಿಗೆ..

ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಭಿತರಿಗೆ… ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತ್ತು..

ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರು ಪಾಂಡುನಾಯ್ಕ್ ಮೇಸ್ತ್ರಿ, ಮಾತನಾಡಿಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ದಿನನಿತ್ಯ ಸಿಮೆಂಟ್ ಧೂಳಿನಲ್ಲಿ ಆರ್‌ಸಿಸಿ ಹೆಚ್ಚಾದ ಬಿಸಿಲಿನ ತಾಪಮಾನದಲ್ಲಿ ಕಾಂಕ್ರೀಟ್ ಕಾರ್ಮಿಕರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಅನಾರೋಗ್ಯಕ್ಕೆ ಇಡಿಗಿದ್ದು..
ಇಲಾಖೆ ವತಿಯಿಂದಹೃದ್ರೋಗ ಹಾಗೂ ಸಕ್ಕರೆ ಕಿಡ್ನಿ ಲಿವರ್ ಖಾಯಿಲೆಗಳಂತ ಸುಮಾರು 26 ಬಗ್ಗೆ..
ಉಚಿತವಾಗಿಆರೋಗ್ಯ ತಪಾಸಣೆ ಶಿಬಿರ Health Care Checkup (camp) ನಡೆಯುತ್ತಿದ್ದು.. ರಾಜ್ಯದ್ಯಂತ ಜರುಗುತ್ತಿರುವ ಈ ಆರೋಗ್ಯ ಶಿಬಿರವನ್ನ ಸದುಪಯೋಗ ಪಡೆದುಕೊಳ್ಳಲ ವಿನಂತಿಸಿದರು

ಇದೇ ಸಂದರ್ಭದಲ್ಲಿ ಮೇಷನ್ ಕಿಟ್ಗಳನ್ನು ವಿತರಿಸಲಾಯಿತು..

ಸಂದರ್ಭದಲ್ಲಿ ಪಾಂಡು ನಾಯ್ಕ್ ಮೇಸ್ತ್ರಿ ಕೃಷ್ಣ ನಾಯ್ಕ್ ಮೇಸ್ತ್ರಿ, ಸುರೇಶ್ ಮೇಸ್ತ್ರಿ, ಪೀರ್ ನಾಯ್ಕ್
ಮುಕ್ಕಣ್ಣ ಮೇಸ್ತ್ರಿ. ವೆಂಕಣ್ಣ. ಶಿವು ಬಸವ. ಗಿರಿ. ಆರೋಗ್ಯ ತಾಪಸಣಾ ಸದಸ್ಯರು.. ಇನ್ನಿತರ ಉಪಸ್ಥಿ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *