Breaking News

ಜೀನೂರು ಕ್ಯಾಂಪಿನಲ್ಲಿ ಸಾಲ ಬಾದೆಗೆ ರೈತ ಯಮುನಪ್ಪ ಅತ್ಮಹತ್ಯೆ

Farmer Yamunappa committed suicide due to debt in Jeenur camp

ಜಾಹೀರಾತು

ಮಾನ್ವಿ:ತಾಲೂಕಿನ ಜೀನೂರು ಕ್ಯಾಂಪಿನಲ್ಲಿ ರೈತ ಯಮುನಪ್ಪ ವ .35 ಸಾಲ ಭಾದೆ ತಳಲಾರದೆ ಮನೆಯಲ್ಲಿ ನೇಣು ಬಿಗಿದ್ದು ಕೊಂಡು ಅತ್ಮಹತ್ಯಗೆ ಶರಣಾಗಿದ್ದು ಮೃತನ ಪತ್ನಿ ಗೌರಮ್ಮ ನೀಡಿದ ದೂರಿನಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತನ ತಂದೆ ಯಲ್ಲಪ್ಪ ನೊಂದಿಗೆ ಗ್ರಾಮದಲ್ಲಿನ 3 ಎಕರೆಯಲ್ಲಿ ಕೃಷಿ ಮಾಡುತ್ತಿದ್ದು ಕೃಷಿಗಾಗಿ ಪೋತ್ನಾಳ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 3ಲಕ್ಷ ಕೃಷಿ ಸಾಲ ಮಾಡಿದ್ದು ಕಳೆದ ಒಂಬತ್ತು ವರ್ಷಗಳಿಂದ ಸಾಲವನ್ನು ತಿರಿಸಲಾಗದೆ ಇರುವುದರಿಂದ ನೊಂದು ಮನೆಯಲ್ಲಿ ಯಾರು ಇರದೆ ಇರುವ ಸಮಯದಲ್ಲಿ ನೇಣು ಬಿಗಿದು ಅತ್ಮಹತ್ಯ ಮಾಡಿಕೊಂಡಿದ್ದಾನೆ. ಈ ಕುರಿತು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *