Breaking News

ಹರಿಜನವಾಡಕ್ಕೆ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಭೇಟಿ

Congress youth leader Ravi Bosaraju visits Harijanwad

ಜಾಹೀರಾತು
IMG 20240930 WA0257

ವಿವಿಧ ಪ್ರಗತಿ ಕಾಮಗಾರಿಗಳ ವೀಕ್ಷಿಸಿದ ರವಿ ಬೋಸರಾಜು

ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವೇಲ್ಲರು ಸ್ವಚ್ಛತೆಯಿಂದ ಕಾಪಾಡಬೇಕು

ನಗರದ ಹರಿಜನವಾಡ ಬಣಾವಣೆಯಲ್ಲಿ ನಡೆಯುತ್ತಿರುವ ಸ್ವಚ್ಛತೆಯ ಚರಂಡಿ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸ್ರಾಜು ಅವರು ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿದರು

ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛಂದದಿಂದ ಕೂಡಿರಬೇಕೆಂದರೆ ನಾವೆಲ್ಲರೂ ಕಸವನ್ನು ಎಲ್ಲೆಂದರಲ್ಲಿ ಬಿಸಾಕಬಾರದು ನಗರ ಸಭೆ, ಸೂಚಿಸಿದ ಸ್ಥಳಕ್ಕೆ ನೀವೆಲ್ಲರೂ ತ್ಯಾಜ್ಯವನ್ನು ಹಾಕಬೇಕು, ಅಲ್ಲದೆ ಮನೆಮನೆಗೆ ಬರುವ ನಗರಸಭೆ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ವಸ್ತುಗಳನ್ನ ನೀಡಿ ಸುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಕಾಪಾಡಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಸಾಜಿದ್ ಸಮೀರ್, ಬಿ ರಮೇಶ್, ನರಸಿಂಹಲು ಮಾಡಿಗಿರಿ, ವಾಹಿದ್, ಮಹೇಶ್ ಪಾಟೀಲ್, ಈರಣ್ಣ ಭಂಡಾರಿ ತೇಜಪ್ಪ ಕಾಂಗ್ರೆಸ್ ಯುವ ಅಧ್ಯಕ್ಷರಾದ ಅರುಣ್ ದೋತರಬಂಡಿ, ರಾಜೇಶ್ ಭೀಮರಾಯ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.