Breaking News

ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

One day training program for caste and tribe farmers

ಜಾಹೀರಾತು
Screenshot 2024 03 04 21 31 40 25 6012fa4d4ddec268fc5c7112cbb265e7 300x182

ಸುಳ್ಯ: ಪ. ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಒಟ್ಟು ಸುಳ್ಯ ತಾಲೂಕಿನಿಂದ 80 ಜನ ಮಹಿಳೆಯರು ಹಾಗೂ ಪುರುಷ ರೈತರು ಭಾಗವಹಿಸಿದರು. ಭಾರತೀಯ ಸಾಂಬರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ ಅಪ್ಪಂಗಳ ಮಡಿಕೇರಿ ಹಾಗೂ ಕೇಂದ್ರಿಯ ತೋಟಗಾರಿಕ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿಯಲ್ಲಿ ನಡೆಯಿತು. ಇದರಲ್ಲಿ ದಲಿತ ಸಂಘಟನೆಯ ಪ್ರಮುಖರಾದ ಕರುಣಾಕರ ಪಲ್ಲತ್ತಡ್ಕ, ಪ್ರಕಾಶ್ ಪಿ ಎಸ್ ಪಾತೆಟ್ಟಿ,ಚಂದ್ರಶೇಖರ ಕೆ.ಪಲ್ಲತ್ತಡ್ಕ, ಹರೀಶ್ ಮೇನಾಲ, ರೈತರಾದ ಸೀತಾರಾಮ ಬೀನಡ್ಕ,ಹರೀಶ್ ಬಾಡೇಲು, ಶಿವರಾಮ ಪಲ್ಲತ್ತಡ್ಕ,ಶ್ರೀನಿವಾಸ ಮುಂಡೋಲಿ ಮೂಲೆ, ಕೇಶವ ಬೀನಡ್ಕ, ಅನಂತ ಮಂಡೆಕೋಲು, ಮನೋಹರ, ಮತ್ತು ಗುತ್ತಿಗಾರು, ಬೆಳ್ಳಾರೆ ಪರಿಸರದ ರೈತರು ಭಾಗವಹಿಸಿದರು ತೋಟಗಾರಿಕೆ ಇಲಾಖೆ ಸಿಬ್ಬಂದಿ ಅರಬಣ್ಣ ಉಪಸ್ಥಿತರಿದ್ದರು

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.