Breaking News

ಕಟ್ಟಡ ಕಾರ್ಮಿಕರಿಂದ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ ವನ್ನು ಶಾಸಕರಾದ ಪರಣ್ಣ ಮುನವಳ್ಳಿಯವರು ಉದ್ಘಾಟಿಸಿದರು

MLA Parana Munavalli inaugurated the voluntary blood donation camp by the construction workers

ಜಾಹೀರಾತು

ಗಂಗಾವತಿ, : ಶ್ರಮಜೀವಿ ಕಲ್ಶಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆ ಅಡಿಯಲ್ಲಿ ಕಟ್ಟಡ ಕಾರ್ಮಿಕರಿಂದ ಸ್ವಯಂ ಪ್ರೇರಿತ ರಕ್ತಧಾನ ಶಿಬಿರ ಮತ್ತು ಆರೋಗ್ಶ ತಪಾಸಣಾ ಶಿಬಿರವನ್ನು ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಶಅಥಿತಿಗಳಾಗಿ ಜೋಗದ ನಾರಾಯಣಪ್ಪ ನಾಯಕˌ ಡಾ|| ಈಶ್ವರ ಸವಡಿˌ ಡಾ|| ಸತೀಶ ರಾಯ್ಕರ್ˌ ˌ ಸಂಘದ ಅದ್ಶಕ್ಷರಾದ ಶಿವುಕುಮಾರˌ ಉಪಾದ್ಶಕ್ಷರಾದ ಪಂಪಾಪತಿ ಇಂಗಳಗಿˌ ಕಾರ್ಮಿಕ ಅಧಿಕಾರಿ ಗೋಪಾಲ ಮುಂತಾದವರು ಭಾಗವಯಿಸಿದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *