Breaking News

ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ವೇಮನರ 612ನೇ ಜಯಂತಿ

612th birth anniversary of Shri Veman in Kesarhatti Gram Panchayat

ಜಾಹೀರಾತು
Screenshot 2024 01 19 19 38 53 59 6012fa4d4ddec268fc5c7112cbb265e7 300x135

ಕೆಸರಟ್ಟಿ: ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಮಹಾಕವಿ ಮತ್ತು ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಹಾಯೋಗಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ್ ಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರುಪಾದಿ ಗೌಡ ಮಾಲಿಪಾಟೀಲ್, ಬಸವರಾಜ್ ಜೆಕಿನ್, ದೇವರಾಜ್ ಬಡಿಗೇರ್,ಪಂಚಾಯಿತಿ ಕಾರ್ಯದರ್ಶಿಗಳಾದ ಲಕ್ಷ್ಮೀದೇವಿ, ಅಕೌಂಟೆಂಟ್ ಪ್ರಶಾಂತ್ ಬಾನಾಪುರ್,ಬಸವರಾಜ್ ಹೋಟೆಲ್,ವೆಂಕೋಬ ಹಂಚಿನಾಳ, ಮಂಜುನಾಥ್ ರೆಡ್ಡಿ ಮಲ್ಕನ್ಮರಡಿ, ನಾಗಪ್ಪ,ಕನಕಪ್ಪ ಅರಳಹಳ್ಳಿ, ಸೋಮನಗೌಡ, ಯಮನೂರಪ್ಪ,ಕೋಮಾರಿ, ಸಿಬ್ಬಂದಿಗಳಾದ ಈರಣ್ಣ,ಬಸ್ಸಮ್ಮ, ಪುಷ್ಪ,ಶರಣಪ್ಪ,ಸುಭಾನಿ ಇನ್ನಿತರರು ಇದ್ದರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.