Breaking News

ವಿದ್ಯುನ್ಮಾನಮತಯಂತ್ರ ಜಾಗೃತಿ ಕಾರ್ಯಕ್ರಮ

Electronic Voting Awareness Program

ಜಾಹೀರಾತು

ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ, ಭಾರತ ಚುನಾವಣಾ ಆಯೋಗ ಮತ್ತು ತುಮಕೂರು ಜಿಲ್ಲಾಡಳಿತ ಹಾಗೂ ತಿಪಟೂರು SVEEP ಸಮಿತಿ ವತಿಯಿಂದ 2024ನೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿದ್ಯುನ್ಮಾನ ಮತ ಯಂತ್ರ ಗಳ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾರರಿಗೆ ಒಂದು ದಿನದ ತರಬೇತಿ ಹಾಗು ಪ್ರಾತ್ಯಕ್ಷಿಕೆಯನ್ನು ವಿವಿ ಪ್ಯಾಟ್ ಸತ್ಯದ ಕೈಗನ್ನಡಿ ಯಾಗಿ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ಬಿಳಿಗೆರೆ ಗ್ರಾ ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಶರಥ್ ರವರು ಸಂಪೂರ್ಣ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕುಪ್ಪಾಳು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಸನ್ನಾತ್ಮ ಕಾರ್ಯದರ್ಶಿ ಬಸವಯ್ಯ, ರೈತಕವಿ ಡಾ.ಪಿ ಶಂಕ್ರಪ್ಪ ಬಳ್ಳೇಕಟ್ಟೆ, ಬಿಲ್ ಕಲೆಕ್ಟರ್ ಮಹಾಲಿಂಗಯ್ಯ ,ನೀರು ವಿತರಕ ಚಂದ್ರಶೇಖರ್ ಹಾಗೂ ಕುಪ್ಪಾಳು ಗ್ರಾಮಸ್ಥರು ಉಪಸ್ಥಿತರಿದ್ದರು.

About Mallikarjun

Check Also

ಬಿಬಿಸಿ ಆಂಗ್ಲ ಮಾಧ್ಯಮ ಶಾಲೆಯ ನೇತ್ರತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ಬೃಹತ್ ಶೋಭ ಯಾತ್ರೆ.

Kargil Victory Day grand procession led by BBC English Medium School. ಗಂಗಾವತಿ.. ನಗರದ ಬಿಬಿಸಿ ಆಂಗ್ಲ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.