Breaking News

ಗಂಗಾವತಿ:ಸಿಬಿಎಸ್ ಗಂಜಿನಲ್ಲಿರುವಶ್ರೀಚನ್ನಬಸವಸ್ವಾಮಿದೇವಸ್ಥಾನ ದಲ್ಲಿ ಕಾರ್ತಿಕೋತ್ಸವ

Gangavati: Kartikotsava at Srichanna Basavaswamy Devasthan in CBS Ganji

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು .

ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೆಸರಟ್ಟಿ ಶಂಕರಗೌಡ, ಅಕ್ಕಿ ಕೊಟ್ರಪ್ಪ ವೀರೇಶ್, ಪಂಪಾಪತಿ, ಎಚ್ ಶರಣಪ್ಪ ರಾಮತ್ನಾಳ,ಸೋಮನಾಥ ಸ್ವಾಮಿ, ಮಾಂತೇಶ್ ಗಲಗಲಿ,ಬಸವರಾಜಪ್ಪ ಬಾವಿಕಟ್ಟಿ, ಶಿವಪ್ರಕಾಶ್ ಅಕ್ಕಿ ಮುಂತಾದವರಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *