Breaking News

ಸ್ವಾಭಿಮಾನಿಶರಣಮೇಳಕ್ಕೆ ಶರಣರನ್ನು ಹವಾನಿಸಲುಗಂಗಾವತಿ ನಗರಕ್ಕೆಮಾತೆಸತ್ಯವತಿತಾಯಿಯವರಾಗಮನ.

Arrival of Mother Satyavatitai in Gangavati Nagar to welcome the surrenderers to self-respecting surrender fair.

ಜಾಹೀರಾತು
Screenshot 2023 12 14 21 27 07 37 6012fa4d4ddec268fc5c7112cbb265e7 169x300

ಗಂಗಾವತಿ,14: ಇಂದು ಸಾಯಂಕಾಲ 7 ಗಂಟೆಗೆ ನಗರದ ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಸ್ವಾಭಿಮಾನಿ ಶರಣಮೇಳಕ್ಕೆ ಶರಣರನ್ನು ಹವಾನಿಸಲು ನಗರಕ್ಕೆ ಮಾತೆ ಸತ್ಯವತಿ ತಾಯಿಯವರು ಆಗಮಿಸಿ ಬಸವಣ್ಣನವರ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಧ ಗಂಟೆ ಪ್ರವಚನ ಮಾಡಿ ಸ್ವಾಭಿಮಾನಿ ಶರಣ ಮೇಳ ಹಮ್ ಮಾಡಿಕೊಳ್ಳು ವ ಅನಿವಾರ್ಯ ತೆ ಕುರಿತು ವಿವರಿಸಿದರು .

Screenshot 2023 12 14 21 28 12 31 6012fa4d4ddec268fc5c7112cbb265e7 570x1024

ಲಿಂಗಾನಂದ ಅಪ್ಪಾಜಿ ,ಮಹಾತೆ ಮಾಹಾದೇವಿ ಮಾತಾಜಿಯರ ಸಂಕಲ್ಪ ಮತ್ತು ಉದ್ದೇಶಗಳನ್ನು ಮುಂದುವರಿಸಿ ಕೊಂಡು ಹೊಗಬೇಕಾಗಿದೆ . ನಮ್ಮ ಜೀವ ಇರುವವರೆಗೆ ಈಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ.ಕಾರಣ ತಾವುಗಳು ಸಹಕರಿಸಬೇಕೆಂದು ವಿನಂತಿಸಿದರು.

ತಾವುಗಳು ಎರಡನೇ ಸ್ವಾಭಿಮಾನಿ ಶರಣಮೇಳಕ್ಕೆ ಹೆಚ್ಚಿನ ಸಂಖ್ಯೆಯ ಲ್ಲಿ ಅಗಮಿಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿಸಿದರು. ಈಸಂಧರ್ಭದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದ ಶರಣ,ಶರಣಿಯರು ಭಾಗವಹಿದ್ದರು.

Screenshot 2023 12 14 21 25 04 42 6012fa4d4ddec268fc5c7112cbb265e7 1024x466

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.