Free coaching for UPSC and various competitive exams ಯು.ಪಿ.ಎಸ್.ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ಗಂಗಾವತಿ: ಕಳೆದ ೧೧೬ ವರ್ಷಗಳಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಾ ೨೦ಕ್ಕೂ ಹೆಚ್ಚು ಯೋಜನೆಗಳ ಮೂಲಕ ಪ್ರತಿತಿಂಗಳು ಸುಮಾರು ೧೮೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಸವಲತ್ತುಗಳನ್ನು ನೀಡುತ್ತಿರುವ ನಮ್ಮ ಸಂಘದ ಮತ್ತೊಂದು ಸೇವಾ ಕೇಂದ್ರ ವಾಸವಿ ಅಕಾಡೆಮಿಯಾಗಿದೆ ಎಂದು ಬೆಂಗಳೂರು ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಸಂತೋಷ ಕೆಲೋಜಿ ತಿಳಿಸಿದರು.ವಾಸವಿ ಅಕಾಡೆಮಿ …
Read More »ಸಮಾಜದಲ್ಲಿಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.ಎಂ.ಎಸ್.ಜಗನ್ನಾಥ್
Change in society is possible only through education. M.S. Jagannath ಹಾರೋಹಳ್ಳಿ: ಸಮಾಜದಲ್ಲಿಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.ಜೊತೆಗೆ ಸರ್ಕಾರಿ ಸೌಲಭ್ಯವನ್ನು ಎಲ್ಲರೂಸದುಪಯೋಗ ಪಡಿಸಿಕೊಳ್ಳಬೇಕು ಎಂದುದಲಿತ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್ಹೇಳಿದರು. ಹಾರೋಹಳ್ಳಿಯ ಬಸ್ ನಿಲ್ದಾಣದವೃತ್ತದಲ್ಲಿ ದಲಿತ ಸೇನೆ ವತಿಯಿಂದಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು. ಶತ ಶತಮಾನಗಳಿಂದ ದೇಶದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಎಂದರು. ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಜೊತೆಗೆ …
Read More »ಬಸವ ತತ್ವದ ಬೆಳಕು ವಿಶ್ವದ ತುಂಬಾ ಪಸರಿಸುವುದೇ ನಮ್ಮ ಮೂಲ ಗುರಿ: ಪೂಜ್ಯ ಶ್ರೀಡಾ.ಚನ್ನಬಸವಾನಂದ ಜಗದ್ಗುರುಗಳು
Our basic goal is to spread the light of Basava Tatva throughout the world: Venerable Shri Dr. Channabasavananda Jagadgurugalu ಬೆಂಗಳೂರು: ಬಸವನ ಬೆಳಕೆ ಎಲ್ಲಾಡಿ ಬಂದೆ, ಭಾರತವೆಲ್ಲ ಸುತ್ತಾಡಿ ಬಂದೆ…. ಎಲ್ಲಿಗೆ ಮುಂದೆ, ಎಲ್ಲಿಗೆ ಮುಂದೆ… ವಿಶ್ವವೆಲ್ಲ ನನ್ನದೆ ಎಂದೆ…. ಎನ್ನುವ ಕವಿ ವಾಣಿಯಂತೆ ಬಸವ ತತ್ವವನ್ನು ವಿಶ್ವದ ತುಂಬಾ ಪಸರಿಸುವುದೇ ನಮ್ಮ ಮೂಲ ಆಶಯವಾಗಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ …
Read More »ಗ್ರಾಮೀಣ ಠಾಣೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. RX
A petition was submitted to the rural police station demanding it. ಮುಧೋಳ : ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ ತಾಲೂಕಿಗೆ ಗ್ರಾಮೀಣ ಠಾಣೆಯ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ವಲಯ ಐಜಿಪಿ ಚೇತನ ಸಿಂಗ್ ರಾಥೋಡ್ ಅವರಿಗೆ ಪಿ.ಎಸ್.ಆರ್.ಮಾನವ ಹಕ್ಕುಗಳ ರಕ್ಷಣಾ ಆಯೋಗ ಭ್ರಷ್ಠಾಚಾರ ವಿರೋಧಿ ವಿಭಾಗ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಇಂದು ಮಂಗಳವಾರ ಮುಧೋಳ ಪೊಲೀಸ್ ಠಾಣೆಗೆ ಭೇಟಿ ನೀಡಿದ …
Read More »ಕೃಪಯಾ ದ್ಯಾನ ದೇ..
Please be considerate.. ಕೃಪಯಾ ದ್ಯಾನ ದಿಜಿಯೇ.. ಗಾಡಿ ಸಂಖ್ಯೆ ಏಕ್ ಸಾತ್ ತೀನ್ ದೋ ಆಟ್ ಕುಷ್ಟಗಿ ಸೇ… ಅನ್ನುವ ಈ ಮೇಲಿನ ಪದಗಳು ಇನ್ಮುಂದೆ ನನ್ನ ನೆಲದ ಜನರ ಕಿವಿಯಲ್ಲಿ ಸದಾಕಾಲ ಅನುರಣಿಸಲಿವೆ.ನನ್ನ ನೆಲದಲ್ಲಿ ಬಡತನ ಇನ್ನೂ ಹೋಗಿಲ್ಲ. ಅಸಮಾನತೆ ಇನ್ನು ಸಹ ನೆಲೆಯೂರಿದೆ.ಬಡತನದ ಬೇಗುದಿಯಲ್ಲಿರುವ ನನ್ನೂರ ಮತ್ತು ನನ್ನ ಭಾಗದ ಜನರು ಕಡಿಮೆ ಹಣದಲ್ಲಿ ಇನ್ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿಯಂತಹ ದೊಡ್ಡ ದೊಡ್ಡ ಊರುಗಳಿಗೆ ಸಂಚರಿಸಿ …
Read More »ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಅವರು ನಮ್ಮನ್ನು ಅಗಲಿ ಇಂದಿಗೆ23ವಷ೯ಗಳಾದವು ಅವರ ಸಣ್ಣ ನೆನಪು
A brief remembrance of former Prime Minister Gulzarilal Nanda, who left us 23 years ago today. ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ ಹತ್ತಿರ ಒಂದು ಹಳೆಯದಾದ ಕಬ್ಬಿಣದ ಪಲಂಗು , ಒಂದೆರಡು ಅಲ್ಯುಮಿನಿಯಂ ತಟ್ಟೆ, …
Read More »ಸರ್ವ ಸಮಾಜಗಳ ವಿಶ್ವಾಸಗಳಿಸುತ್ತಾ ನಿರಂತರ ಜನರೊಟ್ಟಿಗೆ ಇರುವಹೆಚ್.ಆರ್. ಶ್ರೀನಾಥ್ರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ನೀಡಿ: ರಾಜಶೇಖರ್ ಮುಷ್ಟೂರು
ಗಂಗಾವತಿ: ಗಂಗಾವತಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ಅನರ್ಹತೆಯಿಂದ ತೆರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದಲ್ಲಿ ಸರ್ವ ಸಮಾಜಗಳ ವಿಶ್ವಾಸಗಳಿಸಿರುವ ಮತ್ತು ನಿರಂತರ ಜನರಟ್ಟಿಗೆ ಇರುವ ಸರಳ ಸಜ್ಜನಿಕೆಯ ಅಪರೂಪದ ಅನುಭವಿ ಹಿರಿಯ ರಾಜಕಾರಣಿ ಹಾಗು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರು ವರೀಷ್ಟರಲ್ಲಿ ಮನವಿ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಆರ್.ಶ್ರೀನಾಥ್ …
Read More »ಆಗಿ ಹುಣ್ಣಿಮೆ ಶರಣಶ್ರೀಶಿವನಾಗಿಮಯ್ಯನವರಸ್ಮರಣೋತ್ಸವ
Agi Full Moon Day, Lord Shiva’s Memorial Festival ಜಯಂತಿ: ಆಗಿ ಹುಣ್ಣಿಮೆ ಸ್ಥಳ: ಅಡಗಂಟಿ, ಶಿಕಾರಿಪುರ ತಾ, ಶಿವಮೊಗ್ಗ ಜಿಲ್ಲೆ.ಕಾಯಕ: ಕಂಬಳಿ ನೇಯುವುದುಲಭ್ಯ ವಚನಗಳ ಸಂಖ್ಯೆ: ೦೩ಅಂಕಿತ: ನಾಗಪ್ರಿಯ ಚೆನ್ನರಾಮೇಶ್ವರಾ ಬಸವಣ್ಣನವರ ಚರಿತ್ರೆಯಲ್ಲಿ ಬರುವ ಸಂಬೋಳಿ ನಾಗಿಮಯ್ಯ, ಕಂಬಳಿಯ ನಾಗಿದೇವರು ಎಂಬ ಹೆಸರು ಇವರಿಗಿದೆ.ಅಸ್ಪೃಶ್ಯ ಜಾತಿಯಿಂದ ಬಂದ ಶರಣರು. ಲಿಂಗದ ಮಹತ್ವ, ಸದಾಚಾರ ನಿಷ್ಠೆ ಇವರ ವಚನಗಳಲ್ಲಿ ತುಂಬ ಆಪ್ತವಾಗಿ ಹೇಳಲ್ಪಟ್ಟಿವೆ. ಸದಾಚಾರ, ಸಮಯಾಚಾರ, ಲಿಂಗಮಹತ್ವಗಳಿಗೆ ಸಂಬಂಧಿಸಿದ …
Read More »1971ರ ನವಂಬರ್ ತಿಂಗಳ…ಇತಿಹಾಸ ಅಳಿಸಲು ಸಾಧ್ಯವಿಲ್ಲ -ಡಾ. ಜೆ ಎಸ್ ಪಾಟೀಲ.
November 1971…History cannot be erased – Dr. J S Patil. ‘ಒಂದುವೇಳೆ ಭಾರತವು ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದರೆ ಅಮೆರಿಕ ಭಾರತಕ್ಕೆ ತಕ್ಕ ಪಾಠ ಕಲಿಸಲಿದೆ.”~ ರಿಚರ್ಡ್ ನಿಕ್ಸನ್, ಅಮೆರಿಕೆಯ ಅಂದಿನ ಅದ್ಯಕ್ಷ‘ಭಾರತವು ಅಮೆರಿಕದ ಸ್ನೇಹ ಬಯಸುತ್ತದೆ. ಆದರೆ ಅದನ್ನು ಬಾಸ್ ಎಂದು ಪರಿಗಣಿಸುವುದಿಲ್ಲ. ಭಾರತವು ತನ್ನ ಭವಿಷ್ಯವನ್ನು ಸ್ವತಃ ನಿರ್ಮಿಸಿಕೊಳ್ಳುವಷ್ಟು ಸಶಕ್ತವಾಗಿದೆ. ನಾವು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬರೊಡನೆ ಹೇಗೆ ವ್ಯವಹರೀಸಬೇಕೆಂದು ಬಲ್ಲೆವು.”~ ಶ್ರೀಮತಿ ಇಂದಿರಾ …
Read More »ವಡ್ಡರಹಟ್ಟಿ & ಆಗೋಲಿ ಗ್ರಾ.ಪಂ.ಗಳಲ್ಲಿ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮ
ನರೇಗಾ ಯೋಜನೆಯ ಸೌಲಭ್ಯ ಪಡೆಯಿರಿ ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಸಲಹೆ Let’s Work and Women Empowerment Campaign Program in Vaddarahatti & Agoli Gram Panchayats ಗಂಗಾವತಿ : ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿಯೇ ಕೂಲಿ ಕೆಲಸ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಎಲ್ಲರೂ ಯೊಜನೆ ಲಾಭ ಪಡೆದುಕೊಳ್ಳುವಂತೆ ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರು ಸಲಹೆ ನೀಡಿದರು. ತಾಲೂಕಿನ ಗಡ್ಡಿ ಕೆರೆ ಹೂಳೆತ್ತುವ …
Read More »