Public should maintain cleanliness in all parks: Dr. Shivakumar Malipatil ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.ಖ್ಯಾತ ವೈದ್ಯರಾದ ಲಯನ್ ಡಾ|| ದೇವರಾಜ ಅವರು ಗಿಡ ನೆಡುವುದರ ಮುಖಾಂತರ ವನಮಹೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ರವರು ನಗರದ ಎಲ್ಲಾ ಗಾರ್ಡನ್ಗಳನ್ನು ಸಾರ್ವಜನಿಕರು ವಾಯುವಿಹಾರಕ್ಕೆ …
Read More »ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.
New Upakarma and Janivar Dharana at Shankara Math. ಗಂಗಾವತಿ. ಭಾರತದ ಸನಾತನದ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಈಮಹತ್ವದ್ದಾಗಿದ್ದು ವಟುಗಳಿಗೆ ಉಪನಯನ ಗೊಂಡ ಮಕ್ಕಳು ಶಿಕ್ಷಣ ಕಲಿಯುವ ಅವಕಾಶವನ್ನು ಹೊಂದಿತ್ತು. ಈ ಹಿನ್ನಲೆಯಲ್ಲಿ ಆ ಪರಂಪರೆ ಇಂದಿಗೂ ಜೀವಂತಕೆಯನ್ನು ಹೊಂದಿದ್ದು ಜನಿವಾರದಾರಣೆ ಅತ್ಯಂತ ಮಹತ್ವದ ಆಗಿದೆ ಎಂದು ವೇದಮೂರ್ತಿ ಮಹೇಶ್ ಭಟ್ ಜೋಶಿ ಹೇಳಿದರು. ಅವರು ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ ಉಪನಯನಗೊಂಡ …
Read More »ಶರಣ ಶ್ರೀ ನುಲಿಯ ಚಂದಯ್ಯ ನವರ ಸ್ಮರಣೋತ್ಸವ
Memorial Festival of Sharan Sri Nuliyya Chandayya ಕಾಯಕ : ನುಲಿಯ ಕಾಯಕ / ಹಗ್ಗ ಹೊಸೆದು ಮಾರುವುದುಸ್ಥಳ : ಶಿವಣಗಿ, ವಿಜಯಪುರ ಜಿಲ್ಲೆಜಯಂತಿ : ನೂಲ ಹುಣ್ಣಿಮೆಯಂದುಲಭ್ಯ ವಚನಗಳ ಸಂಖ್ಯೆ : ೪೮ಅಂಕಿತ : ಚಂದೇಶ್ವರ ಲಿಂಗ ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು, ಹಗ್ಗ ಹೊಸೆದು, ಮಾರಿ, ಬಂದ ಹಣದಿಂದ ಗುರು-ಜಂಗಮರ ಸೇವೆ ಸಲ್ಲಿಸಿಕೊಂಡಿರುತ್ತಾರೆ.ಶೂನ್ಯಸಂಪಾದನೆ …
Read More »ಕುಕನೂರ್ ತಾಲೂಕಿನಲ್ಲಿ ಅಪಾರ ಮಳೆ ಜನಜೀವನ ಅಸ್ತವ್ಯಸ್ತ
Heavy rain in Kukanur taluk has disrupted people’s lives ಕೊಪ್ಪಳ: ಜೀಲ್ಲೆ ಕುಕನೂರ್ ತಾಲೂಕಿನ ಕುಕನೂರಿನಲ್ಲಿ ಮೂರು ದಿನದಿಂದ ಅಪಾರ ಮಳೆ ಸುರಿದಿದರಿಂದ ಕುಕನೂರಿನ ನಗರದ ಬಸ್ಟ್ಯಾಂಡ್ ಹತ್ತಿರ ಇರುವಂಥ ಬಾಳಪ್ಪ ಭಜಂತ್ರಿ ಯವರ ಮನೆಗೆ ಚರಡಿ ನೀರು ನುಗ್ಗಿ ಅಸ್ತ ವ್ಯಾಸ್ತ ವಾಗಿದೆ ಅದೇ ರೀತಿ ದ್ಯಾಮಣ್ಣ ಭಜಂತ್ರಿ ಯವರ ಮನೆ ಚಾವಣಿ ಮುರಿದು ಬಿದ್ದು ಚರಂಡಿಗೆ ನೀರು ಮನೆಯೊಳಗೇ ನುಗ್ಗಿದೆ ನೀರು ನುಗ್ಗಿದರಿಂದ ತಮ್ಮ …
Read More »ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ
Former MLA Paranna Munavalli visits the office of the Farmer Jyoti Farmers' Producers' Association of Gaddi village ಗಂಗಾವತಿ :ತಾಲುಕಿನ ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಯವರು ಶುಕ್ರವಾರ ಭೆಟಿನೀಡಿ ರಸಗೊಬ್ಬರಗಳ ಕೊರತೆ ಮಾಹಿತಿ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ಗಡ್ಡಿ ಗ್ರಾಮದಲ್ಲಿನ ಕೇಂದ್ರಕ್ಕೆ ಮಾಜಿಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. …
Read More »ಡಿವೈಎಸ್ಪಿ ವಿನಾಯಕ ಶಟಗೇರಿ ರವರ ವರ್ಗಾವಣೆ. ತಾಲೂಕಿನಲ್ಲಿ ಬಿಳ್ಕೊಡುಗೆ
Transfer of DySP Vinayak Shatageri. Election in the taluk. ತಿಪಟೂರು ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಮಾನ್ಯ ಡಿ ವೈ ಎಸ್ ಪಿ ವಿನಾಯಕ ಶೆಟ್ಟಿಗೇರಿ ರವರು ವರ್ಗಾವಣೆಯಾದ ಹಿನ್ನಲೆ. ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೊಲೀಸ್ ಇಲಾಖೆಗೆ ಬದಲಾವಣೆ, ವರ್ಗಾವಣೆಗಳು ಅನಿವಾರ್ಯವಾಗಿದೆ. ಎಲ್ಲ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಗುಣವು ಪೊಲೀಸರಿಗೆ ಮಾತ್ರ ಇರುವುದು ಹೆಮ್ಮೆಪಡುವಂಥದ್ದು …
Read More »ನಿರ್ಲಕ್ಷ್ಯ ಧೋರಣೆ ತಾಳಿದ ಬಳ್ಳಾರಿ ಎಇ ವಿರುದ್ಧ ರೈತರು ಅಕ್ರೊಶಕೆಐಎಡಿಬಿ ಎಇ ಎ.ಗೋವಿಂದ ನಾಯಕನನ್ನು ವರ್ಗಾಯಿಸಿ: ಯಮನೂರಭಟ್
Farmers angry against Bellary AE for his negligent attitudeKIADB AE A. Govinda Nayak should be transferred: Yamanurabhat ಗಂಗಾವತಿ: ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರ ಜಮೀನುಗಳಲ್ಲಿನ ಮನೆಮಟ್ಟುಗಳ ಮೌಲ್ಯಮಾಪನ ಮಾಡಬೇಕಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕೇಚೇರಿಯ ಸಹಾಯಕ ಇಂಜೀನಿಯರ್ ಎ.ಗೋವಿಂದ ನಾಯಕ ನಿರ್ಲಕ್ಷö್ಯ ಧೋರಣೆ ತಾಳುತ್ತಿದ್ದು, ರೈತರ ಅಕ್ರೊಶಕ್ಕೆ ಕಾರಣವಾಗಿದ್ದು, ಕೂಡಲೆ ವರ್ಗಾಯಿಸಿ ಅಗತ್ಯ ದಕ್ಷ ಸಿಬ್ಬಂದಿಯನ್ನು ನೇಮಿಸಬೇಕೆಂದು ಕರ್ನಾಟಕ …
Read More »ಬಳ್ಳಾರಿಯಲ್ಲಿಯೇ ಮೆಗಾ ಡೇರಿ ನಿರ್ಮಾಣ: ರಾಘವೇಂದ್ರ ಹಿಟ್ನಾಳ್
Mega dairy to be built in Bellary itself: Raghavendra Hitnal ಬಳ್ಳಾರಿ: ಜಿಲ್ಲೆಯಲ್ಲಿಯೇ ಮೆಗಾಡೇರಿ ನಿರ್ಮಿಸಲಾಗುವುದು ಎಂದು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು. ಶುಕ್ರವಾರದಂದು ನಗರದ ಕೆಎಂಎಫ್ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೆಗಾಡೇರಿ ನಿರ್ಮಾಣಕ್ಕೆ ಬಳ್ಳಾರಿ ತಾಲ್ಲೂಕಿನ …
Read More »ನ್ಯಾಯಾಲಯದ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು: ವಕೀಲ ಕಾರ್ತಿಕ್ ವಿ.
Vishnuvardhan's grave site at Abhiman Studio vacated as per court order: Lawyer Karthik V. ಬೆಂಗಳೂರು,ಆ.8: ಹಿರಿಯ ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಅಭಿಮಾನ್ ಸ್ಟೂಡಿಯೋದಿಂದ ರಾಜ್ಯ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ವಕೀಲ ಕಾರ್ತಿಕ್ ವಿ. ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವರ್ಷದ ಜನವರಿ 13 ರಂದು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕ …
Read More »ಹೊಳೆಸಾಲಿನಲ್ಲಿ ಚಿರತೆಯ ಓಡಾಟ
Leopard running in the stream ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ಜಂಬಿಗಿ ಕೆ.ಡಿ ಹಾಗೂ ತುಂಗಳ ರಸ್ತೆ ಮಾರ್ಗದ ಮಧ್ಯದ ಜಂಬಗಿ ಕೆ.ಡಿ ಗ್ರಾಮದ ಗಿರಮಲ್ಲ ಬಿರಾದಾರ ತೋಟದ ವಸ್ತಿ ಇವರ ನಾಯಿ ಮರಿಯನ್ನು ಮತ್ತು ಆಡು ತಿಂದು ಅವರ ಹೊಲದಲ್ಲಿ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಗುರುವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ತೋಟದ ವಸ್ತಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಆಕಾರದ ಪ್ರಾಣಿಯನ್ನು ನೋಡಿದ್ದೇನೆ …
Read More »