Sweet apples in a sunny country: Modi praises farmer for earning ₹15 lakh income ವರದಿ:ಸಚೀನ ಆರ್ ಜಾಧವ~ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಬಿಸಿಲಿನ ಬಯಲು ಪ್ರದೇಶದಲ್ಲಿ ಸೇಬು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ರೀಶೈಲರನ್ನು ಶ್ಲಾಘಿಸಿದ್ದಾರೆ. ರೈತನ ಸಾಧನೆ ವಿವರ …
Read More »ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.
Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. ಉಪ ತಹಸಿಲ್ದಾರ್. ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ. ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ. ಆಚರಣೆಗೆ ಸಂಬಂಧಿಸಿದಂತೆ. ಸಮಗ್ರ ಮಾಹಿತಿಯನ್ನು ಮಹಾಂತೇಶ್ ಗೌಡ. ಮಾಹಿತಿ ನೀಡಿದರು.ಬಳಿಕ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ. ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ತತ್ವಜ್ಞಾನಿಗಳ( ವಿಶ್ವ ದಾ ರ್ಷ …
Read More »ಹಿಂದೂ ವಿರೋಧಿ ಕೇಂದ್ರ ಸರಕಾರ ಮತ್ತು ಮೋದಿಯವರಿಗೆ ಧಿಕ್ಕಾರ……………
A defiance to the anti-Hindu central government and Modi……. ಬೀದರ್: ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ , ಜನಿವಾರ ಮತ್ತು ಧಾರ್ಮಿಕ ಚಿಹ್ನೆಗಳು ತೆಗೆಯಲು ಕೇಂದ್ರ ಸರಕಾರ ಆದೇಶ, ಬಲವಾಗಿ ಖಂಡಿಸುತ್ತೇವೆ, ಧಾರ್ಮಿಕ ಸ್ವತಂತ್ರ ಹನನ ಮಾಡುತ್ತಿದೆ ಮೋದಿಜಿ ಸರಕಾರ: ರಾಜ್ಯ ಸರಕಾರ ಆದೇಶ ಇಲ್ಲದಿದ್ದರೂ ಕೆಲವು ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿದ್ದರೆ ರಾಜ್ಯ ದೇಶ ತುಂಬಾ ಬೆಂಕಿ ಹಚ್ಚಿದ ದೃಶ್ಯ ಮಾಧ್ಯಮ ಟಿವಿ ಮೀಡಿಯ ಎಲ್ಲಿವೆ? ಸಿಬ್ಬಂದಿ …
Read More »ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಬದ್ಧ : ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಅಧ್ಯಕ್ಷ ಪಿ.ಸಿ. ಮೊಹನ್
Committed to the welfare of Divyangjan: Chairman of the Social Justice and Empowerment Committee of Parliament P.C. Mohan ಬೆಂಗಳೂರು, ಏ, 27; ದಿವ್ಯಾಂಗರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಸೇವೆ ಸಲ್ಲಿಸಲು ತಾವು ಸಿದ್ಧ ಎಂದು ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಅಧ್ಯಕ್ಷರೂ ಆದ ಸಂಸದ ಪಿ.ಸಿ. ಮೋಹನ್ ಹೇಳಿದ್ದಾರೆ.ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ …
Read More »ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್
Koppal District Building and Other Construction Workers Union for existence: Bharadhwaj ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.ಈ ಸಂಘವು ಕ್ರಾಂತಿಚಕ್ರ ಬಳಗದ ಅಡಿಯಲ್ಲಿ …
Read More »ಒಳಮೀಸಲಾತಿಯ ಸಮರ್ಪಕಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ನೀಲಪ್ಪ ಡಣಾಪುರ
For proper implementation of internal reservation, write ‘Madiga’ in the caste column of the Scheduled Caste Census: Nilappa Danapur ಗಂಗಾವತಿ: ಕರ್ನಾಟಕ ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಠ ಜಾತಿ ಒಳಮೀಸಲಾತಿ ವರ್ಗೀಕರಣ ಸಂಬಂಧ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಯ ಕುಟುಂಬಗಳ ಮನೆಬಾಗಿಲಿಗೆ ಸರಕಾರದಿಂದ ನೇಮಿಸಿರುವ ಗಣತಿದಾರರು ಬರುವರು. ಆ ಸಮಯದಲ್ಲಿ ಪರಿಶಿಷ್ಟ …
Read More »ಸಂಘಟನೆಗಳು ಪ್ರತಿಯೊಬ್ಬರ ಬಗ್ಗೆ ಕಾಳಜಿ ಹೊಂದಿರಬೇಕು : ಸಂಪಾದಕ ವಿಜಯ ಶಂಕರ್,
Organizations should care about everyone: Editor Vijay Shankar ಏಳು ಜಿಲ್ಲೆಗಳಲ್ಲಿ ನೂತನ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ ರಾಜ್ಯಾಧ್ಯಕ್ಷರ ಕರೆ,, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ರಾಜ್ಯದಲ್ಲಿ ವಿನೂತನ ಹೆಜ್ಜೆಗೆ ಮುನ್ನುಡಿ ಬರೆದಿರುವ ರಾಜ್ಯಾಧ್ಯಕ್ಷ ಜಿ. ಎಂ ರಾಜಶೇಖರ್,, ವರದಿ:ಪಂಚಾಕ್ಷರಯ್ಯ ಹಿರೇಮಠ ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಇಲಕಲ್ : ರಾಜ್ಯದಲ್ಲಿ ನೂತನ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ ತರುವ ಮೂಲಕ ಪ್ರತಿ ಜಿಲ್ಲೆಯ ತಾಲೂಕಿನ ಪ್ರತಿಯೊಬ್ಬ ಪತ್ರಕರ್ತರ ಕೂಗಿಗೆ ದ್ವನಿಯಾಗಿ ನಿಲ್ಲುವ …
Read More »ಪಾಕಿಸ್ತಾನ ಮೇಲೆ ಯುದ್ಧಸಾರಲುಪ್ರಧಾನಿಗೆ ಮ್ಯಾಗಳಮನಿ ಒತ್ತಾಯ
Magalamani urges PM to declare war on Pakistan ಗಂಗಾವತಿ 27:–ಭಾರತವನ್ನು ಸದಾ ದ್ವೇಷದಿಂದ ಕಾಣುತ್ತಿರುವ ಹಾಗೂ ಉಗ್ರರ ಮೂಲಕ ಪದೇ ಪದೇ ದಾಳಿ ಮಾಡಿಸಿ ಭಾರತ ದೇಶದ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ಸರಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ.ನಮ್ಮ ದೇಶ ಜಗತ್ತಿಗೆ ಶಾಂತಿ ಸಾರಿದ ಮತ್ತು ಶಾಂತಿ ಬಯಸಿದ ದೇಶ ನಮ್ಮದು . …
Read More »ಬಸವ ಜಯಂತಿ ಗೊಂದಲ ನಿವಾರಿಸಲು ಸಚಿವರಿಗೆ ಮನವಿ
Appeal to Minister to clear confusion on Basava Jayanti ಬೀದರ್ : ಬಸವ ಜಯಂತಿ ದಿವಸ ಪಂಚಾಚಾರ್ಯ ಯುಗಮಹೋತ್ಸವ್ ಆಚರಿಸಲು ನಿರ್ಧರಿಸಿದ್ದ ವೀರಶೈವ ಮಹಾಸಭಾ ಕಾರ್ಯಕ್ರಮ ವಿರುದ್ಧ ನಿಯೋಗ ಇಂದು ಬೀದರ ಅಂಬೇಡ್ಕರ್ ವೃತ್ತ. ಪ್ರವಾಸಿ ಮಂದಿರರಲ್ಲಿರುವ ಸಚಿವರ ಕಚೇರಿ , ಶ್ರೀ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಮತ್ತು ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ರಾಷ್ಟ್ರೀಯ ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭೆ …
Read More »ಅರ್ಥಪೂರ್ಣವಾದ ಗುರುವಂದನಾ ಕಾರ್ಯಕ್ರಮ. ಕೊಪ್ಪಳ ಕಲ್ಕೇರಿ ಗ್ರಾಮದ ಭೂ ದಾನಿ ಹುಚ್ಚಮ್ಮ ಚೌದರಿ ಅವರಿಗೆ ಸನ್ಮಾನ
Meaningful Guru Vandana program. Tribute to Huchamma Chaudhary, land donor of Kalkeri village, Koppal ಸಿರುಗುಪ್ಪ… ನಗರದ ಎಸ್ ಇ ಎಸ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2006 ರಿಂದ 2007ರವರೆಗೆ ತರಬೇತಿ ಪಡೆದ ಪ್ರ ಶಿಕ್ಷಣಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಸಂಸ್ಥೆಯ ಅಧ್ಯಕ್ಷ ಬಿ ಈ ಅವಿನಾಶ್. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವಾಗುವುದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ …
Read More »