Breaking News

Tag Archives: kalyanasiri News

ಗಂಗಾವತಿ-ದರೋಜಿ ರೇಲ್ವೆಲೈನ್,ಡಿ.ಪಿ.ಆರ್.ಸಲ್ಲಿಕೆ

Gangavati-Daroji Railway Line, DPR submission ಗಂಗಾವತಿ: ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜು 900 ಕೋಟಿ ರೂಪಾಯಿಗಳ ಡಿ.ಪಿ.ಆರ್.ನ್ನು ರೇಲ್ವೆ ಬೋರ್ಡ್ ಗೆ ದಿನಾಂಕ:23-12-2023 ರಂದು ರವಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …

Read More »

ಚೆಕ್ ಬೌನ್ಸ್ ಕೇಸ್: ಸಚಿವ ಮಧು ಬಂಗಾರಪ್ಪಗೆ ದಂಡ ವಿಧಿಸಿದ ಕೋರ್ಟ್, ಕಟ್ಟದಿದ್ದರೆ ಜೈಲು ಶಿಕ್ಷೆ

Madhu Bangarappa Cheque Bounce Case: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಕೋರ್ಟ್ ಶಿಕ್ಷೆ ನೀಡಿದೆ. ದಂಡದ ರೂಪದಲ್ಲಿ ಶಿಕ್ಷೆಯಾಗಿದ್ದು, ಒಂದು ವೇಳೆ ದಂಡ ಕಟ್ಟದಿದ್ದರೆ ಆರು ತಿಂಗಳು ಜೈಲುವಾಸ ಅನುಭವಿಸಲು ಕೋರ್ಟ್ ಆದೇಶಿಸಿದೆ. ಬೆಂಗಳೂರು, (ಡಿಸೆಂಬರ್ 29): ಚೆಕ್ ಬೌನ್ಸ್ ಪ್ರಕರಣಕ್ಕೆ (Cheque Bounce Case) ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶಿಕ್ಷಣ ಸಚಿವ …

Read More »

ಹೊಸ ವರ್ಷದಆಚರಣೆಯಲ್ಲಿ ರೇವ್ ಪಾರ್ಟಿಗಳಿಗೆ ನಿರ್ಬಂಧಿಸಿಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಒತ್ತಾಯ

Restrict to rave parties in celebration of New Year Forced to curb illegal and unethical activities. ಗಂಗಾವತಿ: ತಾಲೂಕಿನ ಸಣಾಪುರ, ಆನೆಗುಂದಿ, ಸಂಗಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ರೇವ್ ಪಾರ್ಟಿಗಳಿಗೆ ನಿರ್ಬಂಧಿಸಿ, ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್. ಶಿವರಾಮೇಗೌಡ್ರು ಬಣ) ಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಯಮನೂರ ಭಟ್ ತಹಶೀಲ್ದಾರರಿಗೆ ಒತ್ತಾಯಿಸಿದರು.ಅವರು …

Read More »

ಗಂಗಾವತಿಯವಿದ್ಯಾನಗರದಲ್ಲಿ ರೈತನ ಆತ್ಮಹತ್ಯೆ.

Farmer’s suicide in Vidyanagar, Gangavati. ಗಂಗಾವತಿ: ನಗರದ ರಾಯಚೂರು ರಸ್ತೆಯ ವಿದ್ಯಾನಗರದ ನಿವಾಸಿ ಬಸವರಾಜ @ ಬಸಪ್ಪ (೫೩) ಎಂಬ ರೈತ ಸರಿಯಾಗಿ ಬೆಳೆ ಬಾರದೇ, ಸಾಲಬಾಧೆಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದರಿಯವರಿಗೆ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳಿದ್ದು, ಅವರ ಸಾವಿನಿಂದ ಕುಟುಂಬ ಅನಾಥವಾಗಿದೆ.ಬಸವರಾಜ @ ಬಸಪ್ಪ ಇವರು ತಮ್ಮ ಸಹೋದರ ಸಂಗಪ್ಪ ಎಂಬುವವರ ಹೆಸರಿನಲ್ಲಿದ್ದ ೦೪ ಎಕರೆ ೩೭ ಗುಂಟೆ ಜಮೀನಿನ ಮೇಲೆ ಆಕ್ಸಿಸ್ ಬ್ಯಾಂಕ್‌ನಲ್ಲಿ …

Read More »

ಬಸವಣ್ಣನವರಿಗೆ ಜಾತವೆದ ಮುನಿಗಳು ಲಿಂಗದೀಕ್ಷೆ ಕೊಟ್ಟಿದ್ದು ಹಸಿ ಸುಳ್ಳು ನಾನು ಪುರಾವೆ ಸಹಿತ ನಿಮ್ಮ ಜೊತೆ ಬಹಿರಂಗ ಚರ್ಚೆಗೆ ಸಿದ್ದ:ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Basavanna was given gender initiation by Jatava sages is a blatant lie I am ready to have an open discussion with you with proof: Srikanta Swamy, Karnataka State Coordinator, All India Lingayat Coordination Committee. ಬಸವಣ್ಣನವರಿಗೆ ಜಾತವೆದ ಮುನಿಗಳು ಲಿಂಗದೀಕ್ಷೆ ಕೊಟ್ಟಿದ್ದರು: ಪೂಜ್ಯ ಶ್ರೀ ರಂಭಾಪುರೀ ಪ್ರಸನ್ನರೇಣುಕಾ ವೀರಸೋಮೇಶ್ವರ ಜಗದ್ಗುರುಹೆಳಿಕೆ ಜಗದ್ಗುರುಗಳೇ ಸುಳ್ಳು ಏಕೆ ಹೇಳುತ್ತೀರಿ? ಸಮಾಜ …

Read More »

ಕನ್ನಡ ನಾಮಫಲಕ ಬಳಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ

Jaya Karnataka organization insists on using Kannada nameplate ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಇವತ್ತು ಶೇಕಡ 60ರಷ್ಟು ಕಡ್ಡಾಯ ಕನ್ನಡ ನಾಮಫಲಕ ಬಳಸುವಂತೆ ಅಂಗಡಿ ಮುಂಗಟ್ಟು ಹಾಗೂ ಬ್ಯಾಂಕುಗಳಿಗೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಆಕಾಶ ನಂದಗಾoವ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು “ಕನ್ನಡಿಗ”ರೇ ಎಂದು ಭಾವಿಸಿದ್ದೇವೆ. ಕನ್ನಡ ನೆಲದಲ್ಲಿ …

Read More »

ಸುಕ್ಷೇತ್ರನಂದಿಹಾಳಮಠ ಪರಮಪೂಜ್ಯ ಶ್ರೀ ಲಿಂ. ಶರಣ ಹನುಮೇಶ ತಾತನವರು ೧೫ ನೇ ವರ್ಷದ ಪುಣ್ಯತಿಥಿ”

Sukshetra Nandihala Math Parampujya Shri Lim. 15th Year Punyatithi of Sharan Hanumesh Grandfather” ಲಿಂಗೈಕ್ಯ ಶರಣ ಹನುಮೇಶ ತಾತನವರ ಕೃತ ಗದ್ದುಗೆ ಪೂಜೆ ಕಾರ್ಯಕ್ರಮ ಈಗಿರುವ ಪರಮಪೂಜ್ಯ ಶ್ರೀ ಜಯೇಂದ್ರ ತಾತಾ ಅವರು ನೇತೃತ್ವದಲ್ಲಿ “೨೭ & ೨೮ ಎರಡು ದಿನಗಳ ಕಾರ್ಯಕ್ರಮ ಜರುಗಲಿವೆ.” ಮುದಗಲ್ : ಸಮೀಪದ ನಂದಿಹಾಳ ಗ್ರಾಮದ ಪರಮಪೂಜ್ಯ ಶ್ರೀ ಲಿಂಗೈಕ್ಯ ಶರಣ ಹನುಮೇಶ ತಾತನವರ ೧೫ ನೇ ವರ್ಷದ ಪುಣ್ಯತಿಥಿ …

Read More »

ವೀರಶೈವ ಲಿಂಗಾಯತ ಧರ್ಮದ ಒಂದು ಒಳ ಪಂಗಡ:ಹಿರಿಯನ್ಯಾಯವಾದಿ ವಿರೂಪಾಕ್ಷ

Veerashaiva is a sub-sect of Lingayatism : Senior jurist Virupaksha ಕೊಳ್ಳೇಗಾಲ ಡಿ ೨೬ :ವೀರಶೈವ ಲಿಂಗಾಯತ ಧರ್ಮದ ಒಂದು ಒಳ ಪಂಗಡ : ಹಿರಿಯ ನ್ಯಾಯವಾದಿ ವಿರೂಪಾಕ್ಷವ ಅವರುಹೇಳಿದರು.ವೀರಶೈವವು ಬಸವಣ್ಣನವರ ನಂತರದಲ್ಲಿ ಬಂದ ಒಂದು ಆಚರಣೆಯೇ ಹೊರತು ಅದು ಯಾವುದೇ ಧರ್ಮವಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಹಿರಿಯ ನ್ಯಾಯವಾದಿ ವಿರೂಪಾಕ್ಷ ತಿಳಿಸಿದರು.ಪಟ್ಟಣದ ಬಸವೇಶ್ವರ ಭವನದ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಲಿಂಗಾಯತ ಧರ್ಮ …

Read More »

ಶ್ರೀಸಿದ್ದೇಶ್ವರಮಹಾಸ್ವಾಮಿಗಳವರ ಗುರುನಮನ ಕಾರ್ಯಕ್ರಮ

Sri Siddeshwar Mahaswamy’s Guru Namana program ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಆತ್ಮರಾಮ ಮಹಾಸ್ವಾಮಿಗಳು ಗುರುದೇವ ಆಶ್ರಮ ಕಕಮರಿ ಇವರು ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರು ನಡೆದಾಡುವ ದೇವರು.ಮಾತನಾಡುವ ದೇವರು ಎಂದು ಹೆಸರು ಹೋಂದಿದ್ದವರು .ತಮ್ಮ ಆಚಾರ ವಿಚಾರ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗಲಿ ಎಂದು ಹೇಳಿದರು. …

Read More »

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನಿಮ್ಮಿತ್ಯವಾಗಿ ಚಿಕ್ಕೋಡಿಯಲ್ಲಿ ಜನಜಾಗ್ರತಿಕಾರ್ಯಕ್ರಮ ಜರುಗಿತು.

On the occasion of National Consumer Day, a public vigil was organized in Chikkodi. ಚಿಕ್ಕೋಡಿ :ಪಟ್ಟಣದ ಇಂದಿರಾ ನಗರ ಲೋಕೋಪಯೋಗಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ನಿಮಿತ್ಯವಾಗಿ ಗ್ರಾಹಕರ ಜನ ಜಾಗ್ರತಿ ಕಾರ್ಯಕ್ರಮವು ಅಂತಾರಾಷ್ಟ್ರೀಯ ಉಪ ಭೋಕ್ತ ಕಲ್ಯಾಣ ಸಮಿತಿ ಕರ್ನಾಟಕ, ರಾಜ್ಯಾಧ್ಯಕ್ಷರಾದ ಶ್ರೀ ಪ್ರಮೇಶ್ ಬಿಂದ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು,ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಸಂಪಾದನಾ ಮಹಾಸ್ವಾಮೀಜಿಗಳು ಹಾಗೂಗೌರವಾನ್ವಿತ 7 ನೇ ಹೆಚ್ಚುವರಿ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.