Breaking News

Tag Archives: kalyanasiri News

ವಿಜಯನಗರ ಹಿರಿಯ ನಾಗರೀಕ ವೇದಿಕೆ ಗ್ರಂಥಾಲಯಕ್ಕೆ ಶಾಸಕ ಕೃಷ್ಣಪ್ಪ ಚಾಲನೆr

MLA Krishnappa drive to Vijayanagar Senior Citizen Forum Library ಬೆಂಗಳೂರು: ವಿಜಯನಗರ ಬಿಬಿಎಂಪಿ, ವಿಜಯನಗರ ಹಿರಿಯ ನಾಗರೀಕ ವೇದಿಕೆ ಕಚೇರಿಯಲ್ಲಿಂದು ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗ್ರಂಥಾಲಯ ಮತ್ತು ವಾಚನಾಲಯ, ಕೇರಮ್ ಮತ್ತು ಚೆಸ್ ಗಳಿಗೆ ವಿಜಯನಗರ ಶಾಸಕ ಕೃಷ್ಣಪ್ಪ ಚಾಲನೆ ನೀಡಿದರು. ವಿಜಯನಗರ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಸ್.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ರುದ್ರೇಶ್, ಖಜಾಂಚಿ ಕೆ.ಸಿದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Read More »

ತಾಲೂಕುಮಟ್ಟದ ದಸರಾ ಕ್ರೀಡಾಕೂಟ”

Taluk Level Dussehra Games ಕೊಟ್ಟೂರು:ಕ್ರೀಡೆ ಪ್ರಶಸ್ತಿಯನ್ನು ಮೀರಿದ ವ್ಯವಸ್ಥೆಇಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಬಹುಮಾನ ಸಿಗದೆ ಇರಬಹುದು, ಆದರೆ ಅವರಿಗೆಲ್ಲ ಪ್ರಶಸ್ತಿಗಿಂತ ಮುಖ್ಯವಾದ ಆರೋಗ್ಯ ಭಾಗ್ಯ ಸಿಗುತ್ತದೆ.ಎಂದು ಯುವಜನ ಸೇವಾ ಇಲಾಖೆ ಅಧಿಕಾರಿ ಜಗದೀಶ್  ಅವರು ಹೇಳಿದರು. ಕ್ರೀಡಾ ಇಲಾಖೆ ಬಳ್ಳಾರಿ ವತಿಯಿಂದ ದಸರಾ ಕ್ರೀಡಾ ಕೂಟ ಬುಧವಾರ ಏರ್ಪಡಿಸಲಾಗಿತ್ತು.ರಾಷ್ಟ್ರಮಟ್ಟದ ಖೋ ಖೋ ಕ್ರೀಡಾಪಟು ಪ್ರತಿಕ್ಷಾ ಸಸಿಗೆ  ನೀರು ಹಾಕುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮೈದೂರು  ಶಶಿಧರ್ …

Read More »

ಹೊಲದಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು ಶರಣು

A farmer committed suicide by consuming poison in the field ರಾಯಚೂರು: ಬೆಳೆ ನಷ್ಟ ದಿಂದ ಮತ್ತು ಮಾನಸಿಕ ಅವೇದನೆ ತಾಳಲಾರದೆ ರೈತರೊಬ್ಬರು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ತಾಲ್ಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತ ರೈತನನ್ನು ಮಹಾದೇವ ಸಾಗರ್ (42) ಎಂದು ಗುರುತಿಸಲಾಗಿದ್ದು, ತಮ್ಮ ಹೆಸರಿನಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ.ಹೊಲದಲ್ಲಿ ಹತ್ತಿ ಹಾಗೂ ಮಿಶ್ರ ಬೆಳೆ ಹಾಕಿದ್ದರು ಸತತವಾಗಿ …

Read More »

ಸಜ್ಜನರ ಸಂಘದಿಂದ ಜೀವನದ ಸಮಸ್ಯೆ ದೂರ

The problem of life away from the society of gentlemen ಸಜ್ಜನರ ಸಂಘದಿಂದ ಜೀವನದ ಸಮಸ್ಯೆ ದೂರ ಕೊಪ್ಪಳ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ಸಾಂಕೇತಿಕವಾಗಿ ರಾಷ್ಟ್ರೀಯ ಬಸವ ದಳ ಉದ್ಘಾಟನೆ ಮತ್ತು ಶರಣ ಹನಮಮ್ಮ ಗಂಡ ಚಿಕ್ಕಪ್ಪ ಕುಟಗನಳ್ಳಿ ಇವರ ಮನೆಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು.ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡದ ಶರಣ ಬಸವರಾಜ ಹೂಗಾರ ಇವರು ಮಾತನಾಡಿ, ನಮ್ಮ ನಂಬಿಕೆ,ಶ್ರದ್ದೆ, ವಿಶ್ವಾಸ ಅಚಲವಾಗಿದ್ದರೆ ಪರ್ವತ …

Read More »

ಫ಼ಾರ್ಮಾಸಿಸ್ಟಗಳಿಗೆ ಶುಭಾಶಯ ತಿಳಿಸಿದ ಸೇ೦ಟ್ ಫ಼ಾಲ್ಸ್ ವಿಧ್ಯಾರ್ಥಿಗಳು.

St. Falls students greet pharmacists. ಗಂಗಾವತಿ: ಇಡೀ ಜಗತ್ತಿನಾದ್ಯಂತ ಸೆಪ್ಟೆಂಬರ್-25 ರಂದು ವಿಶ್ವ ಫ಼ಾರ್ಮಾಸಿಸ್ಟ ಡೇ ಆಚರಿಸಲಾಗುತ್ತದೆ ಅದರಂತೆ ನಗರದ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜಿನ ಡಿ.ಫ಼ಾರ್ಮಸಿ ವಿಧ್ಯಾರ್ಥಿಗಳು ಸ್ಥಳೀಯ ಔಷಧೀಯ ಸಂಕೀರ್ಣಕ್ಕೆ ಭೇಟಿ ನೀಡಿ,ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳಿಗೆ ಶುಭ ಕೋರಿದರು. ಶಾಲಾ ವಾಹನದ ಮೂಲಕ ಹೊರಟ ವಿಧ್ಯಾರ್ಥಿಗಳು, ನಗರದ ಮುಖ್ಯ ರಸ್ತೆಯಲ್ಲಿ ಇರುವ ಔಷಧ ಅಂಗಡಿಗಳ ಫ಼ಾರ್ಮಸಿಸ್ಟಗಳಿಗೂ ಶುಭಾಶಯ ಹೇಳುತ್ತಾ ಸಾಗಿದರು. ನೋಂದಾಯಿತ ಫ಼ಾರ್ಮಾಸಿಸ್ಟಗಳಾದ ನಾಗರಾಜ ಸ್ವಾಮಿ,ನಟರಾಜ ಆನೆಗುಂದಿ,ಚಂದ್ರಶೇಖರಯ್ಯ …

Read More »

ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ಇಲಾಖೆ ಮತ್ತು ಅಕಾಡೆಮಿ ಪೂರಕ ಯೋಜನೆ ಹೇಮಂತ್ ನಿಂಬಾಳ್ಕರ್

Hemant Nimbalkar Department and Academy Supplemental Scheme for the Development of Kannada Journalism ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಪೂರಕವಾಗಿ ಕೆಲಸ ಮಾಡಲಿದ್ದು ಪತ್ರಿಕೋದ್ಯಮ ಬೋಧಿಸುವ ವಿವಿಗಳು ಕಾಲೇಜುಗಳು ಸಹಕರಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಮನವಿ ಮಾಡಿದರು.ಅವರು ಬೆಂಗಳೂರಿನ ವಾರ್ತಾ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ …

Read More »

ಮಾನವಿಯತೆ ಮೆರೆದ ಚಾಲಕ ನಿರ್ವಾಹಕರು,,,

Humane driver operators,,, ಕೊಪ್ಪಳ : ಇಂದಿನ ದಿನ ಮಾನಗಳಲ್ಲಿ ಏಷ್ಟೋ ಜನ ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತನೆ ಮಾಡಿದಿರುವ ಈ ಕಾಲ ಘಟ್ಟದಲ್ಲಿ ಇಲ್ಲೋಬ್ಬ ಸಾರಿಗೆ ನೌಕರರು ಮಕ್ಕಳ ಭವಿಷ್ಯದ ಕುರಿತು ಕಾಳಜಿ ವಹಿಸಿದ್ದು ಗಮನಾರ್ಹವಾಗಿದೆ. ಹೌದು,, ಇದು ಕೊಪ್ಪಳ ಜಿಲ್ಲೆ ಕುಕನೂರು ಸಾರಿಗೆ ಘಟಕಕ್ಕೆ ಸೇರಿದ ಬಸ್ ಎಂದಿನಂತೆ ಬೆಳಗ್ಗೆ ಕುಕನೂರಿನಿಂದ ನಿಂಗಾಪೂರ, ತಳಕಲ್ ಮಾರ್ಗವಾಗಿ ಕೋಮಲಾಪೂರಕ್ಕೆ ಸಂಚರಿಸುವ ಬಸ್ ಮರಳಿ ಕುಕನೂರಿಗೆ ಬರುವ ಮಾರ್ಗ …

Read More »

ಸರ್ಕಾರದಿಂದ ಪಿ ಆರ್ ಕಾರ್ಡ್ ನೀಡುತ್ತಿದ್ದು ರೈತರುಸದುಪಯೋಗಪಡಿಸಿಕೊಳ್ಳಲು ಶಾಸಕರಾದ ಎಮ್ ಆರ್ ಮಂಜುನಾಥ್ ಮನವಿ.

MLA MR Manjunath requested farmers to make use of the PR card issued by the government. ವರದಿ : ಬಂಗಾರಪ್ಪ ,ಸಿ ,ಹನೂರು :-ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮೀಣ ಭಾಗದಲ್ಲಿ ಜಾಗದ ಅಳತೆ ನಡೆಸಿ ಪಿಆರ್ ಕಾರ್ಡ್ ನೀಡುತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ಆವರಣ ಆಯೋಜಿಸಿದ್ದ ಸ್ವಾಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಗಿಡಕ್ಕೆ ನೀರೆರೇಯುವ …

Read More »

ಕು ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪಟ್ಟ ಗಿರಿಜನ ಮಹಿಳೆಗೆ ಒಲಿದಿರುವುದು ನಮಗೆ ಸಂತೋಷದ ವಿಷಯ ಸದಸ್ಯ ಶಿವು

It is a matter of happiness for us that member Shiva has become a tribal woman who has become the president of Ku Hosur Gram Panchayat. ವರದಿ : ಬಂಗಾರಪ್ಪ .ಸಿ .ಹನೂರು : ಕುರಟಿ ಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆಗಾದಿಯನ್ನು ಗಿರಿಜನರಿಗೆ ಒಬ್ಬ ಹಿಂದುಳಿದ ಮಹಿಳೆಗೆ ಒಲಿದಿದೆ ಇದು ನಮಗೆ ಅಂಬೇಡ್ಕರ್ ರವರ ಸಂವಿಧಾನದ ಆಶಯದಿಂದಾಗಿದೆ ಅದ್ದರಿಂದ ನಮ್ಮ …

Read More »

ಮಂಗಳೂರನಿಂದ ಸವದತ್ತಿ ಯಲ್ಲಮ್ಮ ನೂತನ ಬಸ್ ಆರಂಭ,,

New bus from Mangalore to Savadatti Yallamma started. (ಗ್ರಾಮಸ್ಥರಿಂದ ವಿಶೇಷ ಪೂಜೆ) ಕೊಪ್ಪಳ (ಕುಕನೂರು) : ಮಂಗಳೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರ ಬೇಡಿಕೆಯಂತೆ ಇಂದು ಮಂಗಳೂರಿನಿಂದ ಸವದತ್ತಿಗೆ ನೂತನ ಬಸ್ ಸೇವೆಯನ್ನು ಕುಕನೂರ ಡಿಪೋದಿಂದ ಪ್ರಾರಂಭಿಸಲಾಯಿತು. ಸವದತ್ತಿಗೆ ನೂತನ ಮಾರ್ಗವನ್ನು ನೀಡಿದ್ದಕ್ಕೆ ಸಾರ್ವಜನಿಕರು ಬಸ್ ಗೆ ಪೂಜೆಯನ್ನು ನೆರವೇರಿಸಿದರು. ಈ ನೂತನ ಬಸ್ ಮಂಗಳೂರನಿಂದ ಕುಕನೂರ, ಬನ್ನಿಕೊಪ್ಪ, ಅಣ್ಣಿಗೇರಿ, ನವಲಗುಂದ, ಯಮನೂರ, ಮಾರ್ಗವಾಗಿ ಸವದತ್ತಿಗೆ …

Read More »