Breastfeeding week program at Hadi Community Bhavan. ವರದಿ : ಬಂಗಾರಪ್ಪ ಸಿ .ಚಾಮರಾಜನಗರ / ಮಡಿಕೇರಿ : ಪ್ರಾಥಮಿಕ ಆರೋಗ್ಯ ಕೇಂದ್ರ ತಿತಿಮತಿಗೆ ಸೇರಿದ ಹೆಬ್ಬಾಲೆ AAM ಸಣ್ಣರೇಷ್ಮೆ ಹಾಡಿ ಸಮುದಾಯ ಭವನದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಜಿಲ್ಲಾ ನರ್ಸಿಂಗ್ ಆಫೀಸರ್ ಶ್ರೀಮತಿ ಭವಾನಿ ಮೇಡಂ ಅವರು ಹಾಗೂ ತಾಲೂಕು ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಗಳಾದ ಶ್ರೀಮತಿ ಕಾವೇರಮ್ಮ ಮೇಡಂ ಹಾಗೂ …
Read More »ಹನೂರು ಕೆಸಿಪ್ ರಸ್ತೆ ವಿಕ್ಷೀಸಿದ ಶಾಸಕ ಎಮ್ ಆರ್ ಮಂಜುನಾಥ್ .
MLA M R Manjunath opened Hanur Ksip Road. ವರದಿ ; ಬಂಗಾರಪ್ಪ ಸಿ .ಹನೂರು : ಪಟ್ಟಣದಲ್ಲಿ ನಡೆಯುತ್ತಿರುವ ಕೆಸಿಎಫ್ ರಸ್ತೆ ಕಾಮಗಾರಿಯ ಬ್ಯಾರಿ ಕೇಡ್ ಗುಣಮಟ್ಟದಿಂದ ಕೂಡಿರಬೇಕು ಕಳಪೆಯಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಬಿಡುಗಡೆಯಾಗಬೇಕಿರುವ ಹಣವನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ಕೆಸಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹನೂರು ಮತ್ತು ಕೊಳ್ಳೇಗಾಲಕ್ಕೆ ಹಾದುಹೋಗುವ ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ …
Read More »ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಗಂಗಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ
Parama Dasohi Linganga Yogi Neelgangambika’s Lingaic Remembrance of Mother ನೀಲಾಂಬಿಕಾ ಷಷ್ಠಿ (10.08.2024) ವರದಿ–ಸಚ್ಚಿದಾನಂದ ಪ್ರಭು ಚಟ್ನಳ್ಳಿಅ ವಚನ:ಪರಮ ದಾಸೋಹವನು ನೆರೆಮಾಡಿ ಜಂಗಮದ ಪರಮ ಪ್ರಸಾದವನು ಸವಿದು ಸುಖದಿ ಕರದಿಷ್ಟಲಿಂಗದೊಳೂ ಶರೀರವನಿಂಬಿಟ್ಟ ಕರುಣಿ ನೀಲಮ್ಮ ಶರಣು ಯೋಗಿನಾಥ-ಬಸವಯೋಗಿ ಸಿದ್ಧರಾಮೇಶ್ವರರು. ವಿಶ್ವ ವಿಭೂತಿ, ಜ್ಞಾನಜೋತಿ, ಭಕ್ತಿ ಭಂಡಾರಿ ವಿಶ್ವಗುರು ಬಸವಣ್ಣನವರು ತಮ್ಮ ಸುತ್ತಲಿನ ಸಮಾಜದಲ್ಲಿರುವ ವೈಷಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹೊಸ ಲಿಂಗಾಯತ …
Read More »ಸಾಣೇಹಳ್ಳಿ ಗುರುಗಳ ನಿಲುವು ಸ್ವಾಗತಾರ್ಹ
Sanehalli Guru’s stance is welcome ಮಠ ಪೀಠ ಪರಂಪರೆಯ ಹೆಸರಿನ ಮೇಲೆ ಕರ್ನಾಟಕ ಮಠಾಧೀಶರು ಬಸವಾದಿ ಶರಣರ ಮೇಲೆ ನಡೆಸಿದ ಅತ್ಯಾಚಾರ, ಅನ್ಯಾಯ ಕಂಡಾಗಲೆಲ್ಲ ನನಗೆ ಅವರ ಮೇಲೆ ಕೆಂಡದಂಥ ಕೋಪ ಉಕ್ಕಿ ಬರುತ್ತದೆ. ಆದರೆ ಕೆಲವೇ ಜನ ಮಠಾಧೀಶರ ಕಂಡರೆ ನನ್ನ ಸಿಟ್ಟೆಲ್ಲ ಜರ್ ಎಂದು ಇಳಿದು ಹೋಗಿ ಅವರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಇಂಥ ಅಪರೂಪದ ಮಠಾಧೀಶರಲ್ಲಿ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ಚಾಮೀಜಿಯವರೂ ಒಬ್ಬರು. …
Read More »ಬೈಕ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸವಾರರು ಗಂಭೀರ ಗಾಯ,,,
Bike and bike head-on collision, rider seriously injured,,, ಕೊಪ್ಪಳ : ಬೈಕ್ ಹಾಗೂ ಬೈಕ್ ಮದ್ಯೆ ಮುಖಾ ಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರರು ಗಂಭಿರ ಗಾಯವಾದ ಘಟನೆ ಶುಕ್ರವಾರದಂದು ನಡೆದಿದೆ. ಶುಕ್ರವಾರದಂದು ಮಧ್ಯಾಹ್ನ 3.30 ಗಂಟೆಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಹತ್ತಿರ ನಡೆದಿದೆ ಎನ್ನಲಾಗಿದೆ. ಒಂದು ಬೈಕ್ ನಲ್ಲಿ ನಿಂಗಪ್ಪ ಮತ್ತು ಮಾರುತಿ ಎನ್ನುವ ಯುವಕರು ಕೆಂಪಳ್ಳಿಯಿಂದ ಯಲಬುರ್ಗಾಕ್ಕೆ ತಮ್ಮ ಸ್ವಂತದ ಕೆಲಸಕ್ಕಾಗಿ …
Read More »ಪಾಮನಕಲ್ಲೂರು: ಗಬ್ಬೆದ್ದು ನಾರುತ್ತಿರುವ ಚರಂಡಿಗಳು; ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
Pamanakallur: Stinking drains; Officers sitting with eyes closed ರಾಯಚೂರು (ಆ.09): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾರ್ಡ್ ನಂಬರ್ ಒಂದು ಮತ್ತು ಎರಡರಲ್ಲಿನ ಅನೇಕ ಕಡೆಗಳಲ್ಲಿ ಚರಂಡಿಗಳು ಕೊಳಚೆ ನೀರಿನಿಂದ, ಕಸದಿಂದ ತುಂಬಿ ಗಬ್ಬೆದ್ದು ನಾರುತ್ತಿದ್ದು, ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿರುವ ಚರಂಡಿ ಪತ್ತಾರ್ ಮಾನಯ್ಯರವರ (ಕುರುಡಿಯವರ ಜಿನ್ನ) ಮನೆಯ ಹತ್ತಿರ ಕೊಳಚೆ …
Read More »ಪ್ರೇಯಸಿ ಕೈ ಕೊಟ್ಟಿದ್ದಕ್ಕೆ ನೆಣಿಗೆ ಶರಣಾದ ಯುವಕ
A young man surrendered to the hand of his girlfriend. ಕೊಪ್ಪಳ : (ಮಾನ್ವಿ) ಇನ್ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾ ಹೌಸ್ನಲ್ಲಿ ಬುಧವಾರ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಜನತಾ ಹೌಸ್ನಲ್ಲಿ ಘಟನೆ ನಡೆದಿದ್ದು. ಮಾನ್ವಿ ನಿವಾಸಿ ವರುಣ್ ( 26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾವನ ಜೊತೆ ಪ್ರೇಯಸಿಯ ಮದುವೆ ನಿಶ್ಚಯವಾಗಿದ್ದಕ್ಕೆ ಖಿನ್ನತೆಗೊಳಗಾಗಿದ್ದ ಯುವಕ, ಮನೆಯಲ್ಲಿ ಸೀರೆಯಿಂದ …
Read More »ಹೊಸ ಹಳ್ಳಿ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಗರ ಪಂಚಮಿ ಆಚರಣೆ
Nagar Panchami celebration in the surrounding villages of New Halli Hobali ಕಾನ ಹೊಸಹಳ್ಳಿ: ಹೋಬಳಿಯ ಆದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆ ಮಾಡಲಾಯಿತು, ವಿವಿಧ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಮಹಿಳೆಯರು, ಮಕ್ಕಳು, ಪುರುಷರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ತಾಹೂಡೇಂ ಗ್ರಾಮದಲ್ಲಿ ನಾಗ ದೇವತೆಗೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಹಾಲೆರೆದರು. ಸುತ್ತಮುತ್ತಲಿನ ಗ್ರಾಮಗಳಾದ ಕಾನ ಹೊಸಹಳ್ಳಿ, ಬಣವಿಕಲ್ಲು, ಚಿಕ್ಕ ಜೋಗಿ ಹಳ್ಳಿ, ಚೌಡಪುರ, ಹಿರೇ …
Read More »ಸೆ.3 ರಂದು ಮಾದಿಗ ಜಾಗೃತಿ ಯುವವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ
Pratibha Purasak on behalf of Madiga Awareness Youth Forum on September 3 ಮಾನ್ವಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಜಾಗೃತಿ ಯುವ ವೇದಿಕೆ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಯಲ್ಲಪ್ಪ ಬಾದರದಿನ್ನಿ ವಕೀಲರು ಮಾತನಾಡಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್ನಲ್ಲಿನ ವೇದಿಕೆಯಲ್ಲಿ ಸೆ.3 ರಂದು ಬೆಳಿಗ್ಗೆ 10.30ಕ್ಕೆ ನೂತನವಾಗಿ ರಾಜ್ಯದ ವಿಧಾನ ಪರಿಷತ್ಗೆ ಸದಸ್ಯರಾದ ಜಿಲ್ಲೆಯ ನಮ್ಮ ಸಮುದಾಯದವರಾದ ಎ.ವಸಂತಕುಮಾರ ರವರನ್ನು ಹಾಗೂ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ …
Read More »ಚಿಕ್ಕೋಡಿಪಟ್ಟಣದ ಅರ್ಥ ಪೂರ್ಣ ಬಸವ ಪಂಚಮಿ ಆಚರಣೆ
Chikkodipatnam means Purna Basava Panchami celebration ಚಿಕ್ಕೋಡಿ. ಪಟ್ಟಣದ ಇಂದಿರಾ ನಗರದಲ್ಲಿ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ, ಬಸವ ಪಂಚಮಿಯನ್ನು ಜೀವನ ಮಾಂಜರೇಕರ ಮತ್ತು ಉದಯ ವಾಘಮಾರೆ ಇವರು ಚಾಲನೆಗೊಳಿಸಿದರು, ಮಾನವ ಬಂಧುತ್ವ ವೇದಿಕೆ ಮತ್ತು ಇತರ ಹಲವಾರು ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು, ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ …
Read More »