Breaking News

Tag Archives: kalyanasiri News

ನೇಕಾರ ಸನ್ಮಾನ ಯೋಜನೆಯಡಿಯಲ್ಲಿ ನೋಂದಣಿಯಲ್ಲಿ ಕೈ ಬಿಟ್ಟಿರುವ ನೇಕಾರರನ್ನು ಸೇರಿಸಿಕೊಳ್ಳಲು ಮನವಿ

Request for inclusion of weavers who have dropped out of registration under the Weaver Honor Scheme ಕೊಪ್ಪಳ : 2020-21 ನೇ ಸಾಲಿನಲ್ಲಿ ವಿದ್ಯುತ್ ಮಗ್ಗ ನೇಕಾರರ ಜನಗಣತಿ ಕಾರ್ಯ ಕೈಗೊಂಡಿದ್ದರು. ಜನಗಣತಿ ಸಂದರ್ಭದಲ್ಲಿ ಹೆಸರುಗಳನ್ನು ಸೇರಿಸಿಲ್ಲ ಈ ಕೂಡಲೇ ಹೆಸರುಗಳನ್ನು ಸೇರಿಸಬೇಕು ಎಂದು ಅಶೋಕ್ ಗೋರಂಟ್ಲಿ ನೇತೃತ್ವದಲ್ಲಿ ಭಾಗ್ಯನಗರ ನೇಕಾರರು ಆಗ್ರಹಿಸಿದ್ದಾರೆ. ಜವಳಿ ಮತ್ತು ಸಕ್ಕರೆ ಸಚಿವರು ಶಿವಾನಂದ ಪಾಟೀಲರಿ ಗೆ ಜಿಲ್ಲಾಧಿಕಾರಿಗಳ …

Read More »

ಹೊಸಪೇಟೆ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಶಾಸಕ ಹೆಚ್ ಆರ್ ಗವಿಯಪ್ಪ, ರಿಂದ ಉದ್ಘಾಟನೆ

Hospet taluk level sports event for high school children inaugurated by MLA HR Gaviyappa. ಇಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪರವರು,ಶಾಲಾ ಶಿಕ್ಷಣ ಇಲಾಖೆ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ಹಾಗೂ ಜೆಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೊಸಪೇಟೆ ಇವರ ಸಹಯೋಗದಲ್ಲಿ ಹೊಸಪೇಟೆಯ ನೆಹರು ಕೋ ಆಪರೇಟಿವ್ ಕಾಲೋನಿ ಕ್ರೀಡಾ ಮೈದಾನದಲ್ಲಿ ನಡೆದ 85ನೇ ಹೊಸಪೇಟೆ ತಾಲೂಕು …

Read More »

ವಿದ್ಯಾರ್ಥಿ ಯುವ ಜನರು ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಸದುಪಯೋಗ ಪಡಿಸಿಕೊಳ್ಳಿ -ಸುರೇಶ ಚಲವಾದಿ ಕರೆ.

Ambedkar competitive exam – Suresh Chalawadi call for students and young people. ಗದಗ,25: ಡಿವಿಪಿ ರಾಜ್ಯ ಘಟಕ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಕಾರಣ ವಿದ್ಯಾರ್ಥಿ ಯುವ ಸಮುದಾಯ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ಕರೆ ನೀಡಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯ …

Read More »

ವಿದ್ಯಾರ್ಥಿ ಯುವ ಜನರು ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಸದುಪಯೋಗ ಪಡಿಸಿಕೊಳ್ಳಿ -ಸುರೇಶ ಚಲವಾದಿ ಕರೆ.

Ambedkar competitive exam – Suresh Chalawadi call for students and young people. ಗದಗ,25 :ಡಿವಿಪಿ ರಾಜ್ಯ ಘಟಕ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಕಾರಣ ವಿದ್ಯಾರ್ಥಿ ಯುವ ಸಮುದಾಯ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ಕರೆ ನೀಡಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯ …

Read More »

ಅದ್ದೂರಿಯಿಂದ ರಾಜ್ಯೋತ್ಸವಕ್ಕೆನಿರ್ಧಾರ ಗ್ರೇಡ್-2ತಹಶೀಲ್ದಾರಹೊರಪೇಟೆ,

From Adduri to Rajyotsava decision Grade-2 Tehsildar Horpet,,, *ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ,,, ಕೊಪ್ಪಳ : ಕನ್ನಡ ರಾಜ್ಯೋತ್ಸವನ್ನು ನವೆಂಬರ್ 1 ರಂದು ತಾಲೂಕಾಡಳಿತ ವತಿಯಿಂದ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸೋಣ ಎಂದು ಗ್ರೇಡ್ – 2 ತಹಶೀಲ್ದಾರ ವೀರಪ್ಪ ಹೊರಪೇಟೆ ಹೇಳಿದರು. ಯಲಬುರ್ಗಾ ಪಟ್ಟಣದ ತಹಶೀಲ್ದಾರ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ …

Read More »

ಕರ್ನಾಟಕ ರಾಜ್ಯ ಬೇಡರ ಸಮಿತಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ

Dharni Satyagraha by Karnataka State Bader Committee and Raitha Sangh and Green Sena Taluk Committee ಮಾನ್ವಿ : ಪಟ್ಟಣದ ಶಾಸಕರ ಭವನದ ಹತ್ತಿರ ಕರ್ನಾಟಕ ರಾಜ್ಯ ಬೇಡರ ಸಮಿತಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ವತಿಯಿಂದ ನಕಲಿ ರಸಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿರುವ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಶ್ರೀನಿವಾಸ್ ಆಗ್ರೋ ಟ್ರೇಡರ್ಸ್ ಹಾಗೂ ಅಮೋಘ …

Read More »

ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರ ಅ. 25 ರಂದು ಪ್ರದರ್ಶನ

The case is under investigation. Performance on the 25th ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ:ಪ್ರಭುರಾಜ ಕೊಡ್ಲಿ ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ತಮ್ಮಪುರು ಗ್ರಾಮದ ಯುವ ನಟ ಮಹಿನ್ ಕುಬೇರ್ ಅಭಿನಯಿಸಿದ ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಸಿದ್ದರಾಮಯ್ಯ ಸ್ವಾಮಿ ಮಾತನಾಡಿ ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಅ. 25 ರಂದು ಯುವ ನಟ ಮಹಿನ್ ಕುಬೇರ್ ಅಭಿನಯಿಸಿದ ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರ …

Read More »

ಸೋಲಾರ್ ಕಂಪನಿ ವಿರುದ್ಧ ರೈತರ ಸಂಘಟನೆಗಳ ಆಕ್ರೋಶ

Outrage of farmers’ organizations against the solar company ಕೊಟ್ಟೂರು : ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃಷಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿರುವ ಕುರಿತು ಅದನ್ನು ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ರಾಜ್ಯಧ್ಯಕ್ಷ ಭರಮಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಸೋಲಾರ್ ಘಟಕವನ್ನು ಅಳವಡಿಸಲು ಒಂದೇ ಕಡೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಹಾಗಾಗಿ ಸೂಕ್ತವೆನಿಸುವ ಜಮೀನು ಪಡೆಯಲು ಕಂಪನಿಯವರು ಅನೇಕ …

Read More »

ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ,ನರೇಗಾ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಿ

Scan the QR code and submit a demand for Narega works *2025-26ನೇ ಸಾಲಿನ ವೈಯಕ್ತಿಕ ಕಾಮಗಾರಿಗಳಿಗೆ ಆನ್‌ ಲೈನ್‌ ನಲ್ಲಿ ಬೇಡಿಕೆ ಸಲ್ಲಿಕೆಗೆ ಅವಕಾಶಪತ್ರಿಕಾ ಪ್ರಕಟಣೆಯಲ್ಲಿ ತಾಪಂ ಇಒ ಶ್ರೀ ಬಿ.ಆನಂದಕುಮಾರ್ ಮಾಹಿತಿ ಕೊಟ್ಟೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಎಲ್ಲಾ ಗ್ರಾಪಂ ಮಟ್ಟದಲ್ಲಿ “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಅಭಿಯಾನ ಆರಂಭಿಸಲಾಗಿದ್ದು, ಇದರ ಭಾಗವಾಗಿ 2025-26ನೇ ಸಾಲಿಗೆ …

Read More »